ಜಮ್ಮುವಿನಲ್ಲಿ ಉಗ್ರರ ಖೇಲ್‌ ಖತಂ

(ಈ ವರ್ಷ ಕಾಶ್ಮೀರದಲ್ಲಿ ನೂರು ಉಗ್ರರ ಹತ್ಯೆ!) ಜಮ್ಮು ಪ್ರಾಂತ್ಯ ಈಗ ಭಯೋತ್ಪಾದನೆ ಮುಕ್ತವಾಗಿದೆ. ಒಂದೆಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರರ ಶಿಬಿರಗಳು ಕೊರೊನಾ ತಾಂಡವದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿವೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ್ದಾರೆ. ಈತ ಜಮ್ಮು ಪ್ರಾಂತ್ಯದಿಂದ ಬಂದ ಹಾಗೂ ದೋಡಾ ಜಿಲ್ಲೆಯಲ್ಲಿದ್ದ ಏಕೈಕ ಟೆರರಿಸ್ಟ್‌ ಆಗಿದ್ದ. ದೋಡಾದಲ್ಲಿ ಒಂದು […]

Read More

ಚೀನಾ ಆ್ಯಪ್‌ ಬ್ಯಾನ್‌

– ಟಿಕ್‌-ಟಾಕ್‌, ಶೇರ್‌ಇಟ್‌, ಹೆಲೋ ಸಹಿತ 59 ಅಪ್ಲಿಕೇಷನ್‌ ಸ್ಟಾಪ್‌ – ಡ್ರ್ಯಾಗನ್‌ ದರ್ಪಕ್ಕೆ ಭಾರತದ ಪೆಟ್ಟು | ಬಾಯ್ಕಾಟ್‌ ಚೀನಾ ಆಂದೋಲನಕ್ಕೆ ಬಲ ಹೊಸದಿಲ್ಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಚೀನಿ ಸೇನೆಗೆ ದಿಟ್ಟ ಉತ್ತರ ಕೊಟ್ಟಿದ್ದ ಭಾರತ, ಈಗ ಡ್ರ್ಯಾಗನ್‌ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಅತ್ಯಂತ ಜನಪ್ರಿಯ ‘ಟಿಕ್‌-ಟಾಕ್‌’, ‘ಶೇರ್‌ಇಟ್‌’ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರಕಾರ ಸೋಮವಾರ ನಿಷೇಧಿಸಿದೆ. ಚೀನಾದ ಸರಕು-ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ‘ಬಾಯ್ಕಾಟ್‌ ಚೀನಾ’ […]

Read More

ಕೈಗಾರಿಕೆ ಉತ್ತೇಜನ ಕ್ರಮ – ಉದ್ಯಮ ಕ್ಷೇತ್ರ ನಳನಳಿಸಲು ನೆರವಾಗಲಿ

ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ನೀಡಲು ಕ್ರಾಂತಿಕಾರಕವಾದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಉದ್ಯಮಿಗಳು ಮೊದಲು ಕೈಗಾರಿಕೆ ಆರಂಭಿಸಿ ಬಳಿಕ ಸಂಬಂಧಿತ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಮುಂದಾಗಬಹುದು. ಈ ಸಂಬಂಧ ಕರ್ನಾಟಕ ಇಂಡಸ್ಟ್ರಿಯಲ್‌ ಫೆಸಿಲಿಟೇಷನ್‌ ಕಾಯಿದೆ- 2002ಕ್ಕೆ ತಿದ್ದುಪಡಿ ತರುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ. ರಾಜ್ಯದ ಉನ್ನತಾಧಿಕಾರ ಸಮಿತಿ ಅನುಮೋದನೆ ಪಡೆದ ಉದ್ಯಮಿಗಳು ಗುರುತಿಸಲಾದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಚಟುವಟಿಕೆ ಆರಂಭಿಸಬಹುದು. ನಂತರದ 3 ವರ್ಷಗಳಲ್ಲಿ ಕಟ್ಟಡ ನಿರ್ಮಾಣ, ಪರಿಸರ ಮಂಡಳಿ ನಿರಾಕ್ಷೇಪಣ ಪತ್ರ ಸೇರಿ ಸಂಬಂಧಿಸಿದ […]

Read More

ನೇಪಾಳ ದೊರೆ ಜತೆ ಸ್ನೇಹ ನಟನೆ

– ನಿರಂಜನ – ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ. ಭಾರತದ ಮೇಲೆ ಆಕ್ರಮಣ ಮಾಡುವುದಕ್ಕೆ ಮುನ್ನಒಂದು ಸುಸಜ್ಜಿತ ರಂಗಭೂಮಿಯನ್ನು ಚೀನಾ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ನೆರೆಹೊರೆಯ ರಾಷ್ಟ್ರಗಳನ್ನು ಭಾರತದಿಂದ ಬೇರ್ಪಡಿಸಲು ಅದು ಮುಂದಾಯಿತು. ಮೊದಲನೆಯದಾಗಿ, ಜವಾಹರಲಾಲರ ಮಿತ್ರರಾಗಿದ್ದ ಉ-ನೂ ಅವರ ನಾಯಕತ್ವದಲ್ಲಿದ್ದ ಬರ್ಮಾ, ಚೀನಾ ಗಣರಾಜ್ಯಕ್ಕೆ ಮನ್ನಣೆಕೊಟ್ಟ ಮೊದಲ ರಾಷ್ಟ್ರ. ಆದರೂ ಬರ್ಮಾ ದೇಶದೊಳಗಿನ ಕಮ್ಯೂನಿಸ್ಟ್‌ರ ಮೂಲಕ ಒಂದು ಅಂತರ್ಯುದ್ಧವನ್ನು ಚೀನಾ ಅಲ್ಲಿ ಆರಂಭಿಸಿತು. ಅದು ಅತಿ ಶೀಘ್ರದಲ್ಲಿಯೇ ವಿಫಲವೂ ಆಯಿತು. ತನ್ನ ದೇಶವನ್ನು 1925ರಿಂದ 1947ರವರೆಗೆ ಆಳುತ್ತಿದ್ದ […]

Read More

‘ಪಂಚಶೀಲ’ ಚೌ ಎನ್‌-ಲೇಗೆ ತಮಾಷೆಯೆನಿಸಿತ್ತು

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ನಿರೂಪಣೆ 1949ರ ಅಕ್ಟೋಬರ್‌ ತಿಂಗಳಲ್ಲಿ ಮೊದಲ ಬಾರಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ಕೊಟ್ಟಾಗ ಭಾರತ ಪ್ರಧಾನಿ ಜವಾಹರಲಾಲ ನೆಹರೂ ಅವರು ಆಡಿದ ಮಾತು.  ‘‘ನಮಗೆ ಇಷ್ಟವಿರಲಿ, ಇಲ್ಲದೇ ಹೋಗಲಿ, ಪ್ರತ್ಯೇಕತೆಯಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂಬುದನ್ನು ನಾವು ಮನಗಂಡಿದ್ದೇವೆ. ಯಾವ ರಾಷ್ಟ್ರವೂ ಹಾಗಿರುವಂತಿಲ್ಲ. ನನಗಂತೂ ಅದು ಶಕ್ಯವೇ ಇಲ್ಲ. ನಮ್ಮ ಭೂಗೋಲ, ನಮ್ಮ ಇತಿಹಾಸ, ಈಗಿನ ಘಟನೆಗಳು ಎಲ್ಲವೂ ಹೆಚ್ಚು ವಿಸ್ತೃತ ಚಿತ್ರದೆಡೆಗೇ ನಮ್ಮನ್ನು ಎಳೆದೊಯ್ಯುತ್ತಿವೆ.’’ ಈ ಮಾತಿನ ಹಿಂದೆ […]

Read More

ಎಚ್‌-1ಬಿ ವೀಸಾ – ಮೀಸೆ ತಿರುವಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್‌ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಅಮಾನತಿನಲ್ಲಿಟ್ಟಿದ್ದಾರೆ. ಇದರ ಉದ್ದೇಶವೇನು? ಇದರಿಂದ ಯಾರಿಗೆ ಲಾಭ? ಭಾರತೀಯರಿಗೆ ಏನು ನಷ್ಟ? ಎಷ್ಟು ಎಚ್‌-1ಬಿ ವೀಸಾಗಳಿವೆ? ಅಮೆರಿಕ ಸಂಸ್ಥಾನ ಪ್ರತಿವರ್ಷ 65,000 ಎಚ್‌-1ಬಿ ವೀಸಾಗಳನ್ನು (ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 20,000 ವೀಸಾಗಳನ್ನು) ವಿತರಿಸುತ್ತದೆ. 2016ರವರೆಗೂ ಶೇ.70ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆದಿದ್ದಾರೆ ಎನ್ನುತ್ತದೆ ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ. ಔದ್ಯಮಿಕ ಅಂಕಿಅಂಶಗಳ […]

Read More

ಕೊರಿಯಾದಲ್ಲಿ ಮುಖಭಂಗ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ ಸ್ವಾ ತಂತ್ರ್ಯಾನಂತರ ಮೂರುವರೆ ವರ್ಷಗಳಿಂದ ನಡೆಯುತ್ತಲಿದ್ದ ರಾಜ್ಯಾಂಗ ರಚನೆಯ ಕಾರ್ಯ ಪೂರ್ತಿಗೊಂಡು 1950ರ ಜನವರಿ 26ರಂದು ಭಾರತ ಗಣರಾಜ್ಯವಾಯಿತು. ಅದಕ್ಕೆ ಕೆಲವು ತಿಂಗಳುಗಳ ಹಿಂದೆ 1949ರ ಅಕ್ಟೋಬರ್ 1ರಂದು ಚೀನೀ ಜನತಾ ಗಣರಾಜ್ಯ ಸ್ಥಾಪನೆಯಾಗಿತ್ತು. ಸ್ವತಂತ್ರ ಚೀನಾಕ್ಕೆ ಮೊದಲು ಮನ್ನಣೆ ನೀಡಿದ್ದು ಬರ್ಮಾ. ಚೀನಾಗೆ ಮನ್ನಣೆ ನೀಡುವುದರ ಜತೆಗೆ ರಾಯಭಾರಿಯನ್ನು ಸಹಾ ಕಳುಹಿಕೊಟ್ಟಿದ್ದು ಭಾರತ (1949ರ ಡಿಸೆಂಬರ್ 29). ನಂತರದ ದಿನಗಳಲ್ಲಿ ರಷ್ಯಾ, ಬ್ರಿಟನ್ ಮತ್ತಿತರ ರಾಷ್ಟ್ರಗಳಿಂದಲೂ ಚೀನಕ್ಕೆ […]

Read More

ಚೀನಾಗೆ ಸಿಂಹಸ್ವಪ್ನ ಬಿಹಾರ ರೆಜಿಮೆಂಟ್

ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯದ ಬಿಹಾರ್ ರೆಜಿಮೆಂಟ್‌ನ ಯೋಧರ ದಿಟ್ಟತನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿಹಾರ್ ರೆಜಿಮೆಂಟ್‌ನ ಇತಿಹಾಸ, ಅದು ಮಾಡಿದ ಸಾಧನೆಗಳನ್ನು ತಿಳಿಯೋಣ ಬನ್ನಿ. ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ನಡೆದ ತಿಕ್ಕಾಟದ ವೇಳೆ ಅಲ್ಲಿದ್ದ ಭಾರತದ ಕಡೆಯ ಸೇನಾಯೋಧರು ಪ್ರದರ್ಶಿಸಿದ್ದು ಬರಿಯ ಧೈರ್ಯ, ಹೋರಾಟದ ಕೆಚ್ಚೆದೆ ಮಾತ್ರವಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ದುಶ್ಶಾಸನನ ಎದೆ ಸೀಳಿದ ಸಂದರ್ಭದಲ್ಲಿ ಭೀಮಸೇನ ಪ್ರದರ್ಶಿಸಿದಂಥ ಭೀಭತ್ಸ ಸನ್ನಿವೇಶವನ್ನೇ ನಮ್ಮ ಯೋಧರು ಅಲ್ಲಿ ಸೃಷ್ಟಿಸಿದ್ದರು […]

Read More

ಲಾಮಾ ಬ್ರೇನ್ ವಾಷ್ ವಿಫಲ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ  ಮಂಚೂ ಸೇನೆಗಳು ಈ ಹಿಂದೆ ಟಿಬೆಟ್‌ಗೆ ಬಂದಿದ್ದಾಗ ಅಧಿಕಾರದಲ್ಲಿದ್ದ ದಲಾಯಿ ಲಾಮಾ ಕಾಲವಾಗಿ, ಹೊಸ ದಲಾಯಿಗಾಗಿ ದೀರ್ಘ ಶೋಧ ನಡೆದಿತ್ತು. ಆಗ ಹುಡುಕಾಟಕ್ಕೆ ಸಿಕ್ಕ ‘ದಲಾಯಿ’ ಮಗುವನ್ನು ಪೊಟಾಲಾ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದಲಾಯಿ ಲಾಮನ ಹೆಸರಲ್ಲಿ ಟಿಬೆಟಿನ ಮಂತ್ರಿಮಂಡಲ ರಾಜ್ಯಭಾರ ಮಾಡುತ್ತಿತ್ತು. ಚೀನದ ಬಂಧ ವಿಮೋಚನಾ ಪಡೆಗಳು ಟಿಬೆಟಿನ ಗಡಿಯ ಬಳಿಗೆ ಬಂದಾಗ ದಲಾಯಿ ಲಾಮಾಗೆ ಇನ್ನೂ ಹತ್ತು ಹನ್ನೆರಡರ ವಯಸ್ಸು. ಆದರೂ ಆತ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ […]

Read More

ಚೀನಾಕ್ಕೆ ಭಯ ಮೂಡಿಸಿದ ಹೆದ್ದಾರಿ ಡಿಎಸ್‌ಡಿಬಿಒ

ಭಾರತ ಗಡಿಯಲ್ಲಿ ನಡೆಸುತ್ತಿರುವ ನಿರ್ಮಾಣ ಚಟುವಟಿಕೆ, ಅದರಲ್ಲೂ ಮುಖ್ಯವಾಗಿ ಡಿಎಸ್‌ಡಿಬಿಒ ರಸ್ತೆ ಎಂದೇ ಹೆಸರಾಗಿರುವ ಗಡಿಯಂಚಿನ ರಸ್ತೆ ಚೀನಾದ ಕಿರಿಕಿರಿಗೆ ಕಾರಣವಾಗಿದೆ. ಈ ರಸ್ತೆಯ ಪ್ರಾಮುಖ್ಯತೆ ಏನು? ತಿಳಿಯೋಣ ಬನ್ನಿ. ಚೀನಾ ಹಾಗೂ ಭಾರತದ ಯೋಧರ ನಡುವೆ ಚಕಮಕಿ ನಡೆದ ಗಲ್ವಾನ್ ನದಿ ಹಾಗೂ ವಾಸ್ತವಿಕ ಗಡಿ ರೇಖೆಗೆ ಸಮಾನಾಂತರವಾಗಿ ಒಂದು ಸರ್ವಋುತು ರಸ್ತೆಯನ್ನು ಭಾರತ ನಿರ್ಮಿಸುತ್ತಿದೆ. ಇದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡಿ ರಸ್ತೆ (ಡಿಎಸ್‌ಡಿಬಿಒ ರೋಡ್) ಎಂದೇ ಹೆಸರಾಗಿದೆ. ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top