ಮತಾಂಧತೆ ಕೊನೆಗೊಳ್ಳಲಿ, ಮಾನವತೆ ಮೇಳೈಸಲಿ

  ವೈವಿಧ್ಯತೆಯನ್ನು ಕಾಯ್ದುಕೊಳ್ಳುವ, ಪರಸ್ಪರರನ್ನು ಗೌರವಿಸುವ ಸಹಜ ಆಶಯಕ್ಕೆ ಮತಾಂತರ ದೊಡ್ಡ ಹೊಡೆತ.   ರೋಮನ್ನರು ಜೆರುಸಲೇಂ ಮೇಲೆ ಆಕ್ರಮಣ ನಡೆಸಿ, ಹತ್ಯಾಕಾಂಡಕ್ಕೆ ಇಳಿದಾಗ ಯಹೂದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ತಾವಿದ್ದ ನೆಲವನ್ನು ತೊರೆಯಲೇಬೇಕಿತ್ತು. ಅನಿವಾರ್ಯವಾಗಿ ಗುಂಪು ಗುಂಪಾಗಿ ದೇಶಾಂತರ ಹೊರಟರು. ಆಗ ಯಹೂದಿಗಳ ಒಂದು ತಂಡ ಭಾರತದ ಕೇರಳವನ್ನು ಅರಸಿ ಬಂತು. ಆ ವೇಳೆಗಾಗಲೇ, ಯಹೂದಿಗಳು ಕೇರಳದ ಜತೆ ಅನೇಕ ವರ್ಷಗಳಿಂದ ಸಮುದ್ರ ಮಾರ್ಗದ ಮೂಲಕ ವ್ಯಾಪಾರ-ವ್ಯವಹಾರದ ಸಂಬಂಧ ಹೊಂದಿದ್ದರು. ಹಾಗಾಗಿ ಭಾರತದಲ್ಲಿ ಆಸರೆ ಸಿಗಬಹುದು, […]

Read More

ಗಾಂಧೀಜಿ ಚಿಂತನೆಯಿಂದ ದೂರ, ಬಲುದೂರ. ದೇಶದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮಹಾತ್ಮರ ಅಂತ್ಯೋದಯ ಪರಿಕಲ್ಪನೆಯ ಆಶಯ

– ಹರಿಪ್ರಕಾಶ್‌ ಕೋಣೆಮನೆಭಾರತದ ಸುದೀರ್ಘ ಇತಿಹಾಸದತ್ತ ಕಣ್ಣಾಡಿಸಿದರೆ ಅಲ್ಲಿ ದಾಳಿಕೋರರು ಇಲ್ಲವೇ ಆಕ್ರಮಣಕಾರಿಗಳ ಅಧ್ಯಾಯವೇ ಹೆಚ್ಚು. ದಾಳಿಕೋರರು ನಮ್ಮ ದೇಶದ ಮೇಲೆ ಎರಗಿ ಬಂದಾಗಲೆಲ್ಲಾ, ಸಮಾಜದಲ್ಲಿನ ಕೆಲವು ಗುಂಪುಗಳು ಪ್ರತಿರೋಧ ವ್ಯಕ್ತಪಡಿಸಿವೆ. ಒಂದಿಷ್ಟು ರಾಜರು ಅವರ ವಿರುದ್ಧ ಯುದ್ಧ ನಡೆಸಿ, ಹಿಮ್ಮೆಟ್ಟಿಸಿದ್ದಾರೆ. ಒಟ್ಟಾರೆ 1857ರಲ್ಲಿ ನಿರ್ದಿಷ್ಟವಾಗಿ ರೂಪುಗೊಂಡ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಶ್ರೀಸಾಮಾನ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆಗಳು ಕಡಿಮೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದವಾದರೂ ನಿರೀಕ್ಷಿತ […]

Read More

ಭಾರತ ತನ್ನ ಕ್ಷಾತ್ರ ಗುಣ ತೋರಲು ಇದು ಸಕಾಲ!

ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. […]

Read More

ಕೊರೊನಾ ಲಸಿಕೆ ಬರೋದು ಯಾವಾಗ ಗೊತ್ತಾ?

ಸಿಇಟಿ ಪರೀಕ್ಷೆ ವಿಳಂಬ ಪಕ್ಕಾ ಭಾರತದ ಸಾರ್ವಭೌಮತೆ ರಕ್ಷಣೆಗೆ ಅಮೆರಿಕ ಕೊಟ್ಟ ವಚನ ಆರ್.ಆರ್.ನಗರ‌ ಮತದಾರರಿಗೆ ಸಿದ್ದರಾಮಯ್ಯ ಹೇಳಿದ ಕಿವಿಮಾತು ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಮೋದಿ ಸಿಲುಕಿಸುವ ಯತ್ನ ನಡೆದಿತ್ತ? ಆರ್.ಕೆ.ರಾಘವನ್ ಆತ್ಮಕಥೆ ತೆರೆದಿಟ್ಟ ವಿಚಾರ!  

Read More

ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು?

ವಿಸ್ತಾರ… ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು? ಶತ್ರುವಿನ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತರೆ, ಅದಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ– ಹರಿಪ್ರಕಾಶ ಕೋಣೆಮನೆಯುದ್ಧ ಸಲ್ಲದು ಎಂಬ ವಿವೇಕ ಜಗತ್ತನ್ನು ಆಳಲಿ ಎಂದು ಹಾರೈಸುತ್ತಲೇ, ಭಾರತ ಮತ್ತು ಚೀನಾದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ ಎಂಬ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದನ್ನು ಒಪ್ಪಿಕೊಂಡುಬಿಡೋಣ. ಭಾರತದ ವಿರುದ್ಧ ಎರಡನೇ ಬಾರಿಗೆ ಪೂರ್ಣಪ್ರಮಾಣದ ಯುದ್ಧ ಮಾಡುವ ಉನ್ಮಾದದಲ್ಲಿರುವ ಚೀನಾ ಎರಡು ಹೆಜ್ಜೆ ಮುಂದಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದೆ. ಎರಡು […]

Read More

ರಾಮಮಂದಿರ ಅಭಿಯಾನದಿಂದ ಭಾರತೀಯರು ಪಡೆದಿದ್ದೇನು?

– ಗೋಪಾಲ ನಾಗರಕಟ್ಟೆ. ಶ್ರೀರಾಮನ ನಿರ್ಯಾಣದ ನಂತರ ಆತನ ಸುಪುತ್ರ ಕುಶನು ತನ್ನ ಪಿತನ ಜನ್ಮಸ್ಥಾನದಲ್ಲಿ ಭವ್ಯವಾದ ಮಂದಿರ ನಿರ್ಮಿಸಿದ. ಸಹಸ್ರಾರು ವರ್ಷಗಳ ನಂತರ ರಾಜಾ ವಿಕ್ರಮಾದಿತ್ಯನಿಂದ ಆ ಭವ್ಯ ಮಂದಿರ ಜೀರ್ಣೋದ್ಧಾರದ ಪವಿತ್ರ ಕಾರ್ಯ ನೆರವೇರಿತು. ಅಯೋಧ್ಯಾ ಶ್ರೀರಾಮ ಜನ್ಮಸ್ಥಾನದ ದರ್ಶನವು ಮೋಕ್ಷ ಪ್ರಾಪ್ತಿಯ ಮಾರ್ಗವೆಂಬ ಶ್ರದ್ಧೆಯಿಂದ ಜೀವನದಲ್ಲೊಮ್ಮೆಯಾದರೂ ಅಯೋಧ್ಯಾ ದರ್ಶನ ಮಾಡಲೇಬೇಕೆಂದು ಹಂಬಲಿಸಿ ತೀರ್ಥಯಾತ್ರೆ ಮಾಡುತ್ತಾರೆ. 1528ರಲ್ಲಿ ಮತಾಂಧ ಆಕ್ರಮಣಕಾರಿ ಬಾಬರನ ಆದೇಶದಂತೆ ಆತನ ಸೇನಾಧಿಪತಿ ಮೀರ್‌ ಬಾಕಿ ಮಂದಿರವನ್ನು ಧ್ವಂಸಗೊಳಿಸಿ ಆ ಸ್ಥಾನದಲ್ಲಿ […]

Read More

ಸೇನೆಗೆ ವಾಯುಬಲ ತುಂಬಿದ ರಫೇಲ್ -‌ ಚೀನಾದ ವಿಮಾನಗಳಿಗಿಂತಲೂ ಒಂದು ಕೈ ಮೇಲು

– ಸುಧೀಂದ್ರ ಹಾಲ್ದೊಡ್ಡೇರಿ. ಯುದ್ಧ ವಿಮಾನಗಳೆಂದರೆ ಕ್ಷಿಪ್ರ ವೇಗದಲ್ಲಿ ಆಗಸಕ್ಕೇರಿ, ಶತ್ರು ದೇಶದ ರೇಡಾರ್‌ಗಳ ಕಣ್ತಪ್ಪಿಸಿ, ತಾನು ಹೊತ್ತೊಯ್ದ ಕ್ಷಿಪಣಿ-ಬಾಂಬುಗಳನ್ನು ನಿರ್ದಿಷ್ಟ ಗುರಿಗೆ ತಲುಪಿಸಿ ಸುರಕ್ಷಿತವಾಗಿ ಹಿಂದಿರುಗುವ ಲೋಹ ಪಕ್ಷಿಗಳು. ಸೆಣಸಾಟಕ್ಕೆಂದು ಶತ್ರು ವಿಮಾನ ಆಗಸದಲ್ಲಿಯೇ ಸವಾಲೊಡ್ಡಿದರೆ, ಭೀಕರ ಸರ್ಪಕಾಳಗಕ್ಕೂ ಸಿದ್ಧವಾಗಿರುತ್ತವೆ. ಸುಂಯ್ಯೆಂದು ಮೇಲೇರುವ, ಅಷ್ಟೇ ವೇಗದಿಂದ ಕೆಳಗಿಳಿಯುವ, ತಲೆಕೆಳಕಾಗಿ ಮುನ್ನುಗ್ಗುವ, ಎಲ್ಲೆಂದರಲ್ಲಿ, ಎತ್ತೆಂದರತ್ತ ತಿರುತಿರುಗಿ ಸುಳಿದಾಡಿ ಸೆಳೆಯುವ ಸಾಮರ್ಥ್ಯ‌ ಈ ಯುದ್ಧ ವಿಮಾನಗಳದು. ಅಕ್ಷರಶಃ ಜಾದೂಗಾರನ ಮಾಯಾದಂಡಕ್ಕೆ ಮಣಿಯುವ ಪುಟ್ಟ ಪಕ್ಷಿಯಂತೆ ಇವು ಕಾರ್ಯನಿರ್ವಹಿಸಬೇಕು. ಇಂಥದೊಂದು […]

Read More

ಆತ್ಮವಿಶ್ವಾಸ ಹೆಚ್ಚಿಸಿದ ರಫೇಲ್‌ – ಪರಿಣಾಮಕಾರಿ ತರಬೇತಿ, ದೇಶಿ ನಿರ್ಮಾಣ ನಡೆಯಲಿ

ಫ್ರಾನ್ಸ್‌ನಿಂದ ಐದು ರಫೇಲ್‌ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಫೇಲ್‌ ಖರೀದಿಯ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ರಫೇಲ್‌ನಂಥ ಯುದ್ಧವಿಮಾನಗಳ ಖರೀದಿ ಹೊಸದಲ್ಲ, ಅಂಥ ವಿಚಾರಗಳು ಜನಸಾಮಾನ್ಯರ ನೆಲೆಯಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲವಾದರೂ, ರಫೇಲ್‌ ಫೈಟರ್‌ಜೆಟ್‌ಗಳ ವಿಚಾರದಲ್ಲಿ ಹಾಗಾಗಿಲ್ಲ. ದೇಶದ ಜನತೆ ಕುತೂಹಲದಿಂದ ಇವುಗಳನ್ನು ನೋಡಿದ್ದಾರೆ. ಇವುಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಯೂ ಹಬ್ಬಿದೆ; ಹಾಗೇ ಉಡಾಫೆಯೂ ಕೆಲವು ವಲಯದಲ್ಲಿ ಇದೆ. ಈ ಎರಡೂ ವೈಖರಿಗಳನ್ನು ಕೈಬಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡುವುದು […]

Read More

ಸಮರ ವೀರನ ಆಗಮನ, ವಾಯುಪಡೆಗೆ ಭೀಮ ಬಲ

– ಮೊದಲ ಕಂತಿನ ಐದು ರಫೇಲ್ ಜೆಟ್ ಭಾರತದ ತೆಕ್ಕೆಗೆ – ತಂಟೆಕೋರ ಚೀನಾ-ಪಾಕ್ ಜೋಡಿ ಎದೆಯಲ್ಲಿ ನಡುಕ. ಹೊಸದಿಲ್ಲಿ/ಅಂಬಾಲಾ: ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಟ್ಟಕ್ಕೆ ಎತ್ತರಿಸಬಲ್ಲ ಯುದ್ಧ ‘ವಿಮಾನಗಳ ರಾಜ’ ರಫೇಲ್ 5 ಜೆಟ್‌ಗಳು ಬುಧವಾರ ಮಧ್ಯಾಹ್ನ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಒಟ್ಟು 36ರ ಪೈಕಿ ಮೊದಲ ಬ್ಯಾಚ್‌ನ 5 ಯುದ್ಧ ವಿಮಾನಗಳನ್ನು ಫ್ರಾನ್ಸ್ ಸರಕಾರ ಒಪ್ಪಿಸಿದೆ. ಸೋಮವಾರ ಫ್ರಾನ್ಸ್‌ನಿಂದ ಹಾರಿದ್ದ 5 ರಫೇಲ್ ಜೆಟ್‌ಗಳ ಪೈಕಿ ಮೂರು ಸಿಂಗಲ್ […]

Read More

ಭಾರತವೇ ಹುಲಿಗಳ ತವರು

ಇಂದು (ಜುಲೈ 29) ವಿಶ್ವ ಹುಲಿ ದಿನ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 2010ರ ಜುಲೈ 29ರಂದು ನಡೆದ ‘ಹುಲಿ ಶೃಂಗ’ದಲ್ಲಿ ಮೊದಲ ಬಾರಿ  ‘ವಿಶ್ವ ಹುಲಿ ದಿನ’ ಆಚರಿಸಿ, ಹುಲಿ ಸಂರಕ್ಷ ಣೆ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಬೇಟೆ, ಅಂಗಾಂಗಗಳಿಗಾಗಿ ಹುಲಿಗಳ ಹತ್ಯೆಗೆ ತಡೆಯೊಡ್ಡುವುದಲ್ಲದೆ ಹುಲಿಗಳ ನೈಸರ್ಗಿಕ ವಾಸತಾಣಗಳ ರಕ್ಷ ಣೆಯೂ ಕೂಡ ಜಾಗೃತಿಯ ಬಹುಮುಖ್ಯ ಭಾಗವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು (2,967) ಮತ್ತು ಹುಲಿ ರಕ್ಷಿತಾರಣ್ಯ (50) ಗಳನ್ನು ಭಾರತ ಹೊಂದಿದೆ. ಕೇವಲ 12 […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top