
ಎಸ್ ಡಿಪಿಐ ಬ್ಯಾನ್ ಮಾಡೋದು ಈ ಸರಕಾರಕ್ಕೆ ಸಾಧ್ಯವಾಗತ್ತ?ಕೆಪಿಎಸ್ಸಿ ಕತೆ ಹರೋಹರ!ರಾಮ ಮಂದಿರಕ್ಕೆ ಕಬ್ಬಿಣ ಬಳಸಲ್ವಂತೆ!ಹಾಗಾದರೆ ಮತ್ತೇನು ಬಳಸ್ತಾರೆ?#vijaykarnataka#ganeshafestival#SDPI#Ramtemple Posted by Hariprakash Konemane on Thursday, August 20, 2020
ಎಸ್ ಡಿಪಿಐ ಬ್ಯಾನ್ ಮಾಡೋದು ಈ ಸರಕಾರಕ್ಕೆ ಸಾಧ್ಯವಾಗತ್ತ?ಕೆಪಿಎಸ್ಸಿ ಕತೆ ಹರೋಹರ!ರಾಮ ಮಂದಿರಕ್ಕೆ ಕಬ್ಬಿಣ ಬಳಸಲ್ವಂತೆ!ಹಾಗಾದರೆ ಮತ್ತೇನು ಬಳಸ್ತಾರೆ?#vijaykarnataka#ganeshafestival#SDPI#Ramtemple Posted by Hariprakash Konemane on Thursday, August 20, 2020
– ಎಚ್.ಎಸ್. ಕೀರ್ತನಾ. ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಯಶಸ್ಸು ಪಡೆಯಲು ಐಚ್ಛಿಕ ವಿಷಯಗಳ ಆಯ್ಕೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಲಾಗುತ್ತದೆ. ಹಾಗಾದರೆ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳುವಾಗ ಯಾವ ಮಾನದಂಡ ಅನುಸರಿಸಬೇಕು ಎನ್ನುವುದರ ಬಗ್ಗೆ ಈ ಬಾರಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 167ನೇ ರಾರಯಂಕ್ ಪಡೆದಿರುವ ಬೆಂಗಳೂರಿನ ಎಚ್.ಎಸ್.ಕೀರ್ತನಾ ಇಲ್ಲಿ ಮಾಹಿತಿ ನೀಡಿದ್ದಾರೆ. ಯುಪಿಎಸ್ಸಿಯಲ್ಲಿ ಜನರಲ್ ಸ್ಟಡೀಸ್ ತುಂಬಾ ಓದುವುದಿರುತ್ತದೆ. ಹಾಗಾಗಿ ಐಚ್ಛಿಕ ವಿಷಯದ ಓದು ರಿಲ್ಯಾಕ್ಸೇಷನ್ ಕೊಡುವ ಹಾಗಿರಬೇಕು. ಒಟ್ಟು 26 […]
ಕೊರೊನಾದಿಂದಾಗಿ ವಿಳಂಬವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 6 ವಿದ್ಯಾರ್ಥಿಗಳು 625ರಲ್ಲಿ625 ಅಂಕ ಪಡೆದು ಮುಂಬರುವ ವಿದ್ಯಾರ್ಥಿಗಳ ಸ್ಫೂರ್ತಿಗೆ ಕಾರಣರಾಗಿದ್ದಾರೆ. ಕೊರೊನಾದಿಂದಾಗಿ ವಿಳಂಬವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 6 ವಿದ್ಯಾರ್ಥಿಗಳು 625ರಲ್ಲಿ625 ಅಂಕ ಪಡೆದು ಮುಂಬರುವ ವಿದ್ಯಾರ್ಥಿಗಳ ಸ್ಫೂರ್ತಿಗೆ ಕಾರಣರಾಗಿದ್ದಾರೆ. ಅಕ್ಕನನ್ನು ಮೀರಿಸಿದ ತಂಗಿ – ಸನ್ನಿಧಿ ಹೆಗಡೆ ಶಿರಸಿ (ಉತ್ತರ […]
– ಯಾವ ಜಿಲ್ಲೆಯೂ ನಂ.1 ಅಲ್ಲ, ಕೊನೆ ಸ್ಥಾನಿಯೂ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ. ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಗಳ ಸಾಧನೆಗೆ ಗ್ರೇಡಿಂಗ್ ಮಾನದಂಡವನ್ನು ರೂಪಿಸಿದ್ದರೂ ಕೆಲವರು ತಮ್ಮದೇ ಜಿಲ್ಲೆ ಟಾಪರ್ ಎಂದು ಘೋಷಿಸಿಕೊಳ್ಳುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಕೆಲವರಿಗೆ ತಮ್ಮ ಜಿಲ್ಲೆಯ ಸ್ಥಾನಮಾನ ಕುಸಿದಿರುವ ಬಗ್ಗೆ ಬೇಸರವೂ ಆಗಿದೆ. ಆದರೆ, ಶಿಕ್ಷಣ ಇಲಾಖೆಯ ಪ್ರಕಾರ, ಈ ಬಾರಿ ಯಾವುದೇ ಜಿಲ್ಲೆ ಟಾಪ್ ಅಲ್ಲ, ಯಾವ ಜಿಲ್ಲೆಯನ್ನೂ ಕೊನೆಯ ಸ್ಥಾನಿ ಎಂದು ಗುರುತಿಸಲಾಗಿಲ್ಲ. 10 […]
– ಎಸ್ಸೆಸ್ಸೆಲ್ಸಿ 71.80% ರಿಸಲ್ಟ್ | ಆರು ಮಂದಿಗೆ 625/625 ಅಂಕ – ಗ್ರೇಡಿಂಗ್ ಪದ್ಧತಿ ಜಾರಿ: 10 ಜಿಲ್ಲೆಗಳಿಗೆ ‘ಎ’ಶ್ರೇಣಿ | ಮತ್ತೆ ಬಾಲಕಿಯರೇ ಮೇಲುಗೈ ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಆಂತಕದ ನಡುವೆಯೂ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಬಾರಿ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ಸೋಂಕಿನ ಭೀತಿ ನಡುವೆ ಪರೀಕ್ಷೆ ನಡೆದಿದ್ದು ಒಂದು ಸಾಧನೆಯಾದರೆ, ದಿಟ್ಟತನದಿಂದ ಪರೀಕ್ಷೆ ಎದುರಿಸಿ […]
-ಸ್ವದೇಶಿ ರಕ್ಷಣಾ ಸಾಧನ ಉತ್ಪಾದನೆಗೆ ಬಲ- ಸಂದರ್ಶನ: ಹರೀಶ್ ಕೇರ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಮೇಕ್ ಇನ್ ಇಂಡಿಯಾ’. 2014 ಸೆ.25ರಂದು ಘೋಷಿಸಲಾದ ಈ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಹೆಚ್ಚಳ ಮಾಡುವುದು. 2025ರ ಹೊತ್ತಿಗೆ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು ಶೇ.25ಕ್ಕೆ ಹೆಚ್ಚಿಸುವುದು. ಅದಕ್ಕೆ ಅನುಗುಣವಾಗಿ ಹೂಡಿಕೆ ಮತ್ತು ಕೈಗಾರಿಕೆ ಅನುಮತಿಗೆ ಸಂಬಂಧಿಸಿದ ಹಲವು ನೀತಿಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಪ್ರಧಾನಿ ಘೋಷಿಸಿರುವ ‘ಆತ್ಮ ನಿರ್ಭರ […]
101 ರಕ್ಷಣಾ ಸಾಮಗ್ರಿಗಳ ಆಮದು ನಿಷೇಧ ದೇಶೀಯ ಉತ್ಪಾದನೆಗೆ ಒತ್ತು | ಕೇಂದ್ರದ ದಿಟ್ಟ ಹೆಜ್ಜೆ. ಹೊಸದಿಲ್ಲಿ: ರಕ್ಷ ಣಾ ಸಾಮಾಗ್ರಿಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಬಂದೂಕು, ರೇಡಾರ್, ಲಘು ಯುದ್ಧ ಹೆಲಿಕಾಪ್ಟರ್ ಸೇರಿದಂತೆ 101 ರಕ್ಷಣಾ ಉತ್ಪನ್ನಗಳ ಆಮದಿನ ಮೇಲೆ ಕೇಂದ್ರ ಸರಕಾರ ನಿರ್ಬಂಧ ಹೇರಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ‘‘ಪ್ರಧಾನಿ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಯಿಂದ ಪ್ರೇರಣೆಗೊಂಡು ಹಾಗೂ ರಕ್ಷ ಣಾ ಸಾಮಾಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ […]