ರೈತ ಬಾಂಧವರೇ ಕೇಳಿಸಿಕೊಳ್ಳಿ,ಇನ್ನುಮುಂದೆ ನಿಮ್ಮ ಗೊಬ್ಬರ,ಔಷಧ ಸಬ್ಸಿಡಿ ನಿಮ್ಮ ಖಾತೆಗೇ ಬರತ್ತೆ

ಹಾಗಾದರೆ ಶಾಲೆಗಳು ಆರಂಭ ಆಗಬಹುದೇ? ಸಿಎಂ,ಶಿಕ್ಷಣ ಸಚಿವರು ಹೇಳೋದೇನು.. ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ/ಜೆಡಿಎಸ್ ಟಿಕೆಟ್ ಘೋಷಣೆ ವಿಳಂಬದ ಗುಟ್ಟು.. ವೈದ್ಯಶಿಕ್ಷಣ/ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ಏಕೆ ಮುಖ್ಯ ಗೊತ್ತೇನು.. ಈ‌ಸಲದ ನೊಬೆಲ್ ಶಾಂತಿ ಪುರಸ್ಕಾರದ ವಿಶೇಷತೆ ಜೋಡೆತ್ತಿನ ಬೆಲೆ ದುಬಾರಿ ಕಾರಿಗೇನೂ ಕಡಿಮೆ ಇಲ್ಲ!

Read More

ಕೊರೊನಾ ಮೈಮರೆತರೆ ಅಪಾಯ ತಪ್ಪಿದ್ದಲ್ಲ…

  ಕೊರೊನಾ ಪೀಡಿತ ವ್ಯಕ್ತಿ ಬಾವಿಗೆ ಹಾರಿ ಮೃತಪಟ್ಟರೆ ಶವ ಎತ್ತೋದು ಹೇಗೆ?ಹಾಗಾದರೆ ಈ ಆಪದ್ಬಾಂಧವ ಮಾಡಿದ ಸಾಹಸ ಏನು ಗೊತ್ತಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಕಾಯಿದೆ ರದ್ದಾಗತ್ತಂತೆ! ಮಹದಾಯಿ ಯೋಜನೆ ಕುರಿತು ಪ್ರಕಾಶ್ ಜಾವಡೇಕರ್ ಏನು ಹೇಳೀದಾರೆ? ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುನ್ನ ಎನ್ ಡಿಎ ಕೂಟದ ಪೀಕಲಾಟ ಏನು? ಇಂದು ಸಂಜೆ ವಿಕ ಸಂವಾದದಲ್ಲಿಭಾಗವಹಿಸ್ತೀರಲ್ವಾ?

Read More

ವಿಕ ಸರಣಿ ವರದಿ ಪರಿಣಾಮ ಪೂರ್ಣಪ್ರಮಾಣದ‌ ಎನ್ಐಎ ಕೇಂದ್ರ ಕರ್ನಾಟಕಕ್ಕೆ ಬರ್ತಿದೆ. ಹಾಗಾದರೆ ಅದ ಲಾಭ ಏನು?

ಬಂದ್ ಆಗಲಿ,ಆದರೆ ಇದು ನೆನಪು ಇರಲಿ… ಕೃಷಿ,ಕಾರ್ಮಿಕ,ಎಪಿಎಂಸಿ ಮಸೂದೆಗಳಿಗೆ ಮತ್ತೆ ಸುಗ್ರೀವಾಜ್ಞೆಯೇ ಗತಿ,ಯಾಕೆ ಗೊತ್ತಾ? ಕರ್ನಾಟಕವನ್ನು ಉತ್ತರಪ್ರದೇಶ ಮಾದರಿಯಲ್ಲಿ ಅಭಿವೃದ್ಧಿ ಮಾಡೋದು ಸಾಧ್ಯನಾ? ಕೃಷಿ,ಎಪಿಎಂಸಿ ಮಸೂದೆಗಳು ರೈತರಿಗೆ ವರವೋ ಶಾಪವೋ?ತಳೀಬೇಕಾದ್ರೆ ಹೀಗೆ ಮಾಡಿ..

Read More

ಮಾಜಿ‌ ಸಿಎಂ ಗುಂಡೂರಾಯರ ಕುರಿತು ತಿಳಿಯೋದು ಎಷ್ಟಿದೆ ಗೊತ್ತಾ?

ಫಸಲ್ ಬೀಮಾ ಯೋಜನೆ ರೈತರ ಹಿತ ಕಾಯೋ ಬದಲು,ಖಾಸಗಿ ವಿಮಾ ಕಂಪೆನಿಗಳ ಹೊಟ್ಟೆತುಂಬ್ತಾ ಇದೆ. ರಾಷ್ಟ್ರೀಯ ಬಿಜೆಪಿಯಲ್ಲಿ ಕರ್ನಾಟಕದ ಪಾರುಪತ್ಯ! ಕೋರ್ಟ್ ಶುಲ್ಕ ಕಟ್ಟೋದಕ್ಕೆ ಮನೆಯಲ್ಲಿದ್ದ ಒಡವೇನೆಲ್ಲಾ ಮಾರೀದೀನಿ ಅಂತ ಹೇಳಿದ ಉದ್ಯಮಿ ಯಾರು? ಮಾಜಿದೋಸ್ತಿಗಳ ಪುನರಪಿ ಭೇಟಿ ಒಳಸುಳಿ ಏನು?

Read More

ಕೃಷಿಯ ಮೇಲೆ ನಿರೀಕ್ಷೆ – ಎಲ್ಲ ವಲಯ ಸೋತಿರುವಾಗ ಕೃಷಿಗೆ ಅವಕಾಶ

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿಗೆ ನಮ್ಮ ದೇಶದ ಎಲ್ಲ ವಲಯಗಳೂ ಸ್ತಬ್ಧವಾಗಿವೆ. ಕೈಗಾರಿಕೆ, ಆಟೊಮೊಬೈಲ್‌, ಸಾರಿಗೆ, ರಿಯಲ್‌ ಎಸ್ಟೇಟ್‌ ವಲಯಗಳು ಮತ್ತು ಸೇವಾ ಕ್ಷೇತ್ರಗಳು ತತ್ತರಿಸಿದ್ದರೆ; ಉತ್ಪಾದನೆ, ಬೇಡಿಕೆ, ಪೂರೈಕೆ, ಅನುಭೋಗ, ಉಪಭೋಗ, ಹಣದುಬ್ಬರ… ಹೀಗೆ ಅರ್ಥಶಾಸ್ತ್ರದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದ ಜಿಡಿಪಿ ಕೂಡ ಋುಣಾತ್ಮಕವಾಗಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಹೀಗಿದ್ದೂ ಭಾರತೀಯರಾದ ನಾವು ಸ್ವಲ್ಪ ಮಟ್ಟಿಗೆ ಖುಷಿ ಕೊಡುವ ಸಂಗತಿಯೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಇದು ಧನಾತ್ಮಕವಾದ ವಿಚಾರ. ಯಾಕೆಂದರೆ, ಕರ್ನಾಟಕದಲ್ಲಿ […]

Read More

ರಿಯಾಲ್ಟಿ ಕ್ಷೇತ್ರಕ್ಕೆ ರಿಯಲ್ ನೆರವು – ಕ್ರಾಂತಿಕಾರಿ ಸುಧಾರಣೆಗಳನ್ನು ನಿರೀಕ್ಷಿಸಿ ಎಂದ ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ಕೊರೊನಾ ಸಂಕಷ್ಟದಿಂದ ಜನಜೀವನ ಪುಟಿದೇಳಲೇಬೇಕು. ರಾಜ್ಯದಲ್ಲಿ ತಕ್ಷಣಕ್ಕೆ ಚೇತರಿಕೆ ಕಾಣಬಲ್ಲ ಕ್ಷೇತ್ರಗಳಲ್ಲಿ ಒಂದಾದ ರಿಯಾಲ್ಟಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ವ ನೆರವು ನೀಡಲು ಸರಕಾರ ಬದ್ಧವಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದಡಿ ನಡೆದ ‘ರಿಯಾಲ್ಟಿ ಕ್ಷೇತ್ರದ ಪುನಶ್ಚೇತನ: ಚಿಂತನ ಮಂಥನ’ ಡಿಜಿಟಲ್ ಸಂವಾದದಲ್ಲಿ ಮಾತನಾಡಿದರು. ಬೆಂಗಳೂರಿನ ಕ್ರೆಡೈ […]

Read More

ಬೇರೆ ರಾಜ್ಯಗಳಲ್ಲಿ ಹೇಗಿದೆ ಭೂ ಖರೀದಿ?

ಕರ್ನಾಟಕದಲ್ಲಿ ಕೃಷಿಕರಲ್ಲದವರಿಗೆ ಕೃಷಿಭೂಮಿ ಕೊಳ್ಳಲು ಅನುಕೂಲವಾಗುವಂತೆ 1961ರ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಇತ್ತೀಚಿಗೆ ನಿರ್ಧರಿಸಿದೆ. ಈ ಬೆಳವಣಿಗೆ ಸಂಚಲನ ಸೃಷ್ಟಿಸಿರುವ ಸಂದರ್ಭ ದೇಶದ ಇತರ ರಾಜ್ಯಗಳ ಭೂ ಸುಧಾರಣೆ ನೀತಿಗಳ ಅವಲೋಕನ ಇಲ್ಲಿದೆ. 1. ತಮಿಳುನಾಡು ತಮಿಳುನಾಡಿನಲ್ಲಿ 1961ರ ಭೂಸುಧಾರಣೆ ಕಾಯಿದೆಗೆ ಹಲವಾರು ಸಲ ತಿದ್ದುಪಡಿಗಳಾಗಿದೆ. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು. ಕೃಷಿ ಉದ್ದೇಶಕ್ಕಾಗಿಯೇ ಕೊಳ್ಳುವುದಿದ್ದರೆ ಕುಟುಂಬವೊಂದು ಗರಿಷ್ಠ 59.95 ಎಕರೆಯಷ್ಟು ಪಡೆಯಬಹುದು. ಬಂಜರು ಭೂಮಿಯಾಗಿದ್ದರೆ ಜಿಲ್ಲಾಧಿಕಾರಿ ಅನುಮೋದನೆ ಪಡೆದು ಕೃಷಿಯೇತರ […]

Read More

ಕೃಷಿ, ಉದ್ಯಮ ಜಂಟಿ ಹೆಜ್ಜೆ

– ಭೂಸುಧಾರಣೆ ಕಾಯಿದೆ ತಿದ್ದುಪಡಿಯ ಒಳಿತು-ಕೆಡುಕಿನ ವಾದ ತಾರಕಕ್ಕೆ – ಕೃಷಿ ಕೃಶವಾಗದಿರಲಿ, ಕೈಗಾರಿಕೆಗಳಿಗೂ ಅವಕಾಶ ಸಿಗಲಿ ಎಂಬ ಆಶಯ. ವಿಕ ಸುದ್ದಿಲೋಕ, ಬೆಂಗಳೂರು. ರಾಜ್ಯ ಸರಕಾರದ ಉದ್ದೇಶಿತ ಭೂಸುಧಾರಣೆ ಕಾಯಿದೆ ತಿದ್ದುಪಡಿ ಪ್ರಸ್ತಾಪದ ಪರ ವಿರೋಧ ಚರ್ಚೆ ತೀವ್ರವಾಗಿದೆ. ಕಾಯಿದೆ ತಿದ್ದುಪಡಿಯಿಂದ ಕರ್ನಾಟಕದಲ್ಲಿ ರೈತರಿಗೆ, ಕೃಷಿ ವಲಯಕ್ಕೆ ಯಾವುದೇ ಹಿನ್ನಡೆ ಆಗದೆ ಕೈಗಾರಿಕಾ ಕ್ರಾಂತಿಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಸರಕಾರದ ನಿಲುವು. ಇದೇ ವೇಳೆ ಈ ತಿದ್ದುಪಡಿ ರಾಜ್ಯದ ರೈತರಿಗೆ ಮಾರಕ ಎಂಬ ವಾದವನ್ನು ಪ್ರತಿಪಕ್ಷ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top