ವಿಕ ಸರಣಿ ವರದಿ ಪರಿಣಾಮ ಪೂರ್ಣಪ್ರಮಾಣದ ಎನ್ಐಎ ಕೇಂದ್ರ ಕರ್ನಾಟಕಕ್ಕೆ ಬರ್ತಿದೆ.ಹಾಗಾದರೆ ಅದ ಲಾಭ ಏನು?ಬಂದ್ ಆಗಲಿ,ಆದರೆ ಇದು ನೆನಪು ಇರಲಿ…ಕೃಷಿ,ಕಾರ್ಮಿಕ,ಎಪಿಎಂಸಿ ಮಸೂದೆಗಳಿಗೆ ಮತ್ತೆ ಸುಗ್ರೀವಾಜ್ಞೆಯೇ ಗತಿ,ಯಾಕೆ ಗೊತ್ತಾ?ಕರ್ನಾಟಕವನ್ನು ಉತ್ತರಪ್ರದೇಶ ಮಾದರಿಯಲ್ಲಿ ಅಭಿವೃದ್ಧಿ ಮಾಡೋದು ಸಾಧ್ಯನಾ?ಕೃಷಿ,ಎಪಿಎಂಸಿ ಮಸೂದೆಗಳು ರೈತರಿಗೆ ವರವೋ ಶಾಪವೋ?ತಳೀಬೇಕಾದ್ರೆ ಹೀಗೆ ಮಾಡಿ…#NIA#KarnatamaBandh#Agriculture#Apmc#Ordinances#Karnatakaeconomy#ವಿಕಸಂವಾದ