– ಎಚ್.ಎಸ್. ಕೀರ್ತನಾ. ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಯಶಸ್ಸು ಪಡೆಯಲು ಐಚ್ಛಿಕ ವಿಷಯಗಳ ಆಯ್ಕೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಲಾಗುತ್ತದೆ. ಹಾಗಾದರೆ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳುವಾಗ ಯಾವ ಮಾನದಂಡ ಅನುಸರಿಸಬೇಕು ಎನ್ನುವುದರ ಬಗ್ಗೆ ಈ ಬಾರಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 167ನೇ ರಾರಯಂಕ್ ಪಡೆದಿರುವ ಬೆಂಗಳೂರಿನ ಎಚ್.ಎಸ್.ಕೀರ್ತನಾ ಇಲ್ಲಿ ಮಾಹಿತಿ ನೀಡಿದ್ದಾರೆ. ಯುಪಿಎಸ್ಸಿಯಲ್ಲಿ ಜನರಲ್ ಸ್ಟಡೀಸ್ ತುಂಬಾ ಓದುವುದಿರುತ್ತದೆ. ಹಾಗಾಗಿ ಐಚ್ಛಿಕ ವಿಷಯದ ಓದು ರಿಲ್ಯಾಕ್ಸೇಷನ್ ಕೊಡುವ ಹಾಗಿರಬೇಕು. ಒಟ್ಟು 26 […]
Read More
ಡಾ. ರೋಹಿಣಾಕ್ಷ ಶಿರ್ಲಾಲು. The class room with all its limitations, remains a location of great possibility ಎನ್ನುವ ಮಾತಿದೆ. ಇಂದಿಗೂ ತರಗತಿ ಕೊಠಡಿಗಳ ಬೋಧನೆಗೆ ಪರ್ಯಾಯವಿಲ್ಲ. ಜಗತ್ತಿನಾದ್ಯಂತ ಮಕ್ಕಳ ಶಿಕ್ಷಣ ಎನ್ನುವುದು ತರಗತಿ ಕೊಠಡಿಗಳ ಮೂಲಕವೇ ಸಾಕಾರಗೊಳ್ಳುವುದು. ಅದಕ್ಕೆ ಪೂರಕವಾಗಿ ಬೇರೆ ಬೇರೆ ತಂತ್ರಜ್ಞಾನ, ಮಾಧ್ಯಮಗಳ ಬಳಕೆಯಾಗುತ್ತಿದೆಯೇ ಹೊರತು ಪರ್ಯಾಯ ಮಾರ್ಗವೇನು ಆಗಿಲ್ಲ. ಆದರೆ ಇತ್ತೀಚಿನ ಕೋವಿಡ್ ಸಾಂಕ್ರಾಮಿಕ ರೋಗಭೀತಿಯು ಪರ್ಯಾಯದ ಹುಡುಕಾಟವನ್ನು ಒತ್ತಾಯಿಸಿದೆ. ಕೋವಿಡ್ ಕಾರಣದಿಂದ ಕಳೆದ ಮಾರ್ಚ್ನಿಂದ ಅನಿರ್ದಿಷ್ಟ […]
Read More
– 8ರಿಂದ 10ನೇ ಕ್ಲಾಸ್ಗೆ ಅಂತರ್ಜಾಲ ಶಿಕ್ಷಣ ಓಕೆ ಎಂಬ ಅಭಿಮತ – ಖಾಸಗಿಯಂತೆ ಸರಕಾರಿ ಶಾಲೆ ಮಕ್ಕಳಿಗೂ ಸಿಗಲಿ ಆನ್ಲೈನ್ ಶಿಕ್ಷಣ. – ವಿಕ ಫೋಕಸ್. ಜಯಂತ್ ಗಂಗವಾಡಿ, ಬೆಂಗಳೂರು. ಎಲ್ಕೆಜಿಯಿಂದ 5ನೇ ತರಗತಿವರೆಗೆ ಆನ್ಲೈನ್ ಶಿಕ್ಷಣ ನೀಡುವುದಕ್ಕೆ ಸರಕಾರ ನಿರ್ಬಂಧ ವಿಧಿಸಿರುವ ಬಗ್ಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿರುವ ನಡುವೆಯೇ, ಎಂಟರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಮಾದರಿಯಲ್ಲಿ ಶಿಕ್ಷಣ ನೀಡಲು ತಕ್ಷಣ ವ್ಯವಸ್ಥೆ ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಶಿಕ್ಷಣ ಕೇವಲ ಖಾಸಗಿ […]
Read More