ಟ್ರಂಪ್ ಬೌದ್ಧಿಕ ದಿವಾಳಿಗೆ ಸಾಕ್ಷಿ ಕ್ಯಾಪಿಟಲ್ ಹಿಲ್ ದಾಳಿ- ರಾಜಕೀಯ ಎಂದರೆ ಸೇವೆಯೇ ಹೊರತು ಪ್ರತಿಷ್ಠೆ, ಅಹಂಕಾರ, ಅಟಾಟೋಪಗಳಿಗೆ ಸ್ಥಾನವಿಲ್ಲ- ಗಾಂಧಿ ಮಾತೇ ಸತ್ಯ

ಇದನ್ನು ಅಮೆರಿಕದ ಪ್ರಜಾತಂತ್ರದ ಸೊಬಗು ಅಂತ ಕರೆಯೋಣವಾ, ಇಲ್ಲ ಅಮೆರಿಕದ ರಾಜಕೀಯ ಇತಿಹಾಸದಲ್ಲಿನ ಕಪ್ಪುಚುಕ್ಕೆ ಅನ್ನೋಣವಾ? ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯೇ ಮಹಾ ಮೋಸ ಎಂಬ ಜಪವನ್ನೇ ಮಾಡುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯಲ್ಲಿರಿಪಬ್ಲಿಕನ್ ಪಕ್ಷ ದ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ, ‘‘ಹೋಗಿ, ಪ್ರತಿಭಟಿಸಿ, ನುಗ್ಗಿ, ಸಂಸತ್ತನ್ನು ವಶಕ್ಕೆ ಪಡೆದುಕೊಳ್ಳಿ,’’ ಎಂಬ ಮಾತುಗಳಿಂದ ಉದ್ರೇಕಿತರಾದ ರಿಪಬ್ಲಿಕನ್ ಪಕ್ಷದ ಪುಂಡ ಬೆಂಬಲಿಗರು ಐತಿಹಾಸಿಕ ಕ್ಯಾಪಿಟಲ್ ಹಿಲ್ನಲ್ಲಿರುವ ಅಮೆರಿಕ […]

Read More

ಹೊಸದಾಗಿ ಜಾರಿ ಮಾಡಲು ಹೊರಟಿರುವ‌ಗೋ ಹತ್ಯೆ ತಡೆ ಕಾಯಿದೆ ಏನು ಎತ್ತ?

ಡಿ.14ರಿಂದ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ರೈತರ ತೀರ್ಮಾನ ಮೇಲ್ವರ್ಗದ ಬಡವರ ಪಾಲಿನ ಮೀಸಲು ಜಾರಿಗೆ ಸರಕಾರದ ಅಸಡ್ಡೆ ಏಕೆ? ಕಸ್ತೂರಿ ರಂಗನ್ ವರದಿಗೆ ಗ್ರಾ.ಪಂ. ಚುನಾವಣಾ ಬಹಿಷ್ಕಾರದ ಬಿಸಿ ಕೊರೊನಾ ಲಸಿಕೆ‌ ವಿತರಣೆಗೆ ಆಗಿರುವ‌ ಸಿದ್ಧತೆ ಕುರಿತು ಅಮೆರಿಕದಲ್ಲಿ ಕಪ್ಪು ಜನಾಂಗದವರ ಕೈಚಳ ಏನು.. ಜಾಗತಿಕ ಪ್ರತಿಷ್ಠಿತ ಹುದ್ದೆಗಳಲ್ಲಿ ಭಾರತೀಯರದ್ದೇ ಪಾರುಪತ್ಯ

Read More

ಕರ್ನಾಟಕ ಬಂದ್ ಮೇಲೆ ಹೈಕೋರ್ಟ್ ಕಠಿಣ ನಿಯಮಗಳ ಕರಿ ನೆರಳು

ದೇಶಾದ್ಯಂತ ಮತ್ತೊಂದು ಬಂದ್ ಗೆ ರೈತ ಸಂಘಟನೆಗಳ ಘೋಷಣೆ ಪರಿಣಾಮ.. ಕರ್ನಾಟಕ‌ ಬಿಜೆಪಿ ಗೊಂದಲಗಳಿಗೆ ಕೇಂದ್ರ ವರಿಷ್ಠರ ಪರಿಹಾರ ಸೂತ್ರ ಕೋಲಾರದ‌ ಚಿನ್ನದ ಗಣಿಗೆ ಮತ್ತೆ ಹೊಳಪು ತರಲು ತಯಾರಿ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕಲರವ ಅಮೆರಿಕ‌ ಹೊಸ ಅಧ್ಯಕ್ಷರ ತಂಡದಲ್ಲೊ ಮತ್ತೊಬ್ಬ ಭಾರತೀಯ.. ದೇಶದ ಜಿಡಿಪಿಗೆ ಮತ್ತೊಂದು ಶುಭಸಮಾಚಾರ..

Read More

ಕೇಂದ್ರ ಸರಕಾರದ ಮೂರನೇ ಸುತ್ತಿನ ಆರ್ಥಿಕ ಪ್ಯಾಕೇಜ್ ವಿಶೇಷತೆ ಏನು?

    ಅಂತೂ ಇಂತೂ ರಾಜ್ಯದ ಸರಕಾರಿ ಶಿಕ್ಷಕರಿಗೆ ಸಿಹಿ ಸುದ್ದಿ ಆರೋಗ್ಯ ಇಲಾಖೆಗೆ ಆರೋಗ್ಯ ಸಚಿವರ ಶಸ್ತ್ರಚಿಕಿತ್ಸೆ ಮಲೆನಾಡಿನ ನಿವಾಸಿಗಳಿಗೆ‌ ರಾಜ್ಯಸರಕಾರದ ಅಭಯ ಬಿಹಾರದ ಹೊಸ ಸಿಎಂ ಅಧಿಕಾರ ಸ್ವೀಕಾರ ಯಾವಾಗ? ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು.ಸುತ್ತಿನ ಭಿನ್ನಮತದ ಪರ್ವ! ಭಾರತೀಯ ನೌಕಾದಳಕ್ಕೆ ಭೀಬಬಲ ಅಮೆರಿಕದ ಹೊಸ ದರ್ಬಾರಿನಲ್ಲಿ ಭಾರತೀಯರ ಪಾರುಪತ್ಯ  

Read More

ಉಪಚುನಾವಣೆ,ಬಿಹಾರ ಚುನಾವಣೆ ಫಲಿತಾಂಶ ನೀಡುವ‌ ಸಂದೇಶದ ಕುತೂಹಲ

  ಕೆಪಿಎಸ್ಸಿ ಪರೀಕ್ಷೆ ನಿಗದಿ ಮಾಡುವವರಿಗೆ ತಲೆ ಬೇಡವೇ? ತೆಜಸ್ವಿ,ದರ್ಶನ್ ಗೆ ಹೈಕೋರ್ಟ್ ವಿಧಿಸಿದ ಜುಲ್ಮಾನೆ ರಾಜ್ಯದಲ್ಲಿ ಪದವಿ ಕಾಲೇಜು ಆರಂಭದ ಸಮಾಚಾರ ಅಮೆರಿಕ‌ ವಿರುದ್ಧ ಚೀನ,ರಷ್ಯಾ‌ ಹೊಸ ಕ್ಯಾತೆ ಷೇರುಪೇಟೆ ಅತ್ಯುತ್ಸಾಹದ ಕಾರಣ.. ಐಪಿಎಲ್ ನಲ್ಲಿ ಇಂದು. ವಾಲ್ಮೀಕಿ ಚಿತ್ರಿತ ಕೈಕೀಯಿ ಒಳ ಹೊಳಹು.

Read More

ಅಂತರ್ಜಲ ಹೆಚ್ಚಿಸೋದಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ಹಣ ಖರ್ಚು ಮಾಡುವ‌ ಸರಕಾರ ನೀಲಗಿರಿ ತೋಪು ಮರು ನಿರ್ಮಾಣದ ತರಾತುರಿಯಲ್ಲಿರುವ ಅಚ್ಚರಿ!

  ಯೂ ಟರ್ನ್ ಹೊಡೀದೆ ಹೋದ್ರೆ ಈ ದೀಪಾವಳಿಯಲ್ಲಿ ಪಟಾಕಿ ಧಡುಂ,ಧುಡುಂ ಇರೋದಿಲ್ಲ! ಸರಕಾರಿ ನೌಕರರಿಗೆ ಕೊರೊನಾ ಕ್ವಾರಂಟೈನ್ ರಜೆ ಸಿಗತ್ತಾ? ಸಂಪುಟ ಸರ್ಜರಿ‌ ಸಮಾಚಾರ ಮತ್ತೆ ಮುನ್ನೆಲೆಗೆ ಲಡಾಕ್ ಗಡಿಯಲ್ಲಿ ಚೀನಾ ಗಡಿಬಿಡಿ ಆತಂಕ ಅಮೆರಿಕದಲ್ಲಿ ಟ್ರಂಪ್ ರನ್ನು ಸೋಲಿಸಿ ಬೈಡೆನ್ ಗೆದ್ದುಬಿಡ್ತಾರಾ?! ಇಂದು ಕನ್ನಡ ಕಹಳೆ ಊದೋರು ಯಾರು? ಭಾರತ ವಿಶ್ವಗುರು ಆಗುವ ಹಾದಿ..  

Read More

ಕೊರೊನಾ ಕಾಲದಲ್ಲಿ ರಾಜ್ಯದ ಜನತೆಗೆ ಸರಕಾರ ನೀಡಿರುವ ಕರೆಂಟ್ ಶಾಕ್ ಟ್ರೀಟ್ ಮೆಂಟ್ ವಿಚಾರ..

ಅರ್ನಾಬ್ ಬಂಧನ ಹಾಗೂ ಅದರ ಹಿಂದಿನ ವೃತ್ತಾಂತ ತಿಳೀಲೇ ಬೇಕು. ಶಾಲಾ ಕಾಲೇಜು ಆರಂಭ ಮರೀಚಿಕೆಯೇ ಸೈ ಅಮೆರಿಕ‌ ಅಧ್ಯಕ್ಷೀಯ ಚುನಾವಣೆ ಫೋಟೊ ಫಿ‌ನಿಶ್ ಹಂತಕ್ಕೆ!!

Read More

ಇನ್ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ಹಣಹಾಕಿದ್ರೂ ನೀವು ಶುಲ್ಕ ಕಟ್ಟಬೇಕಾಗಿ ಬಂದಿದೆ,ಹುಷಾರು!

ಚುನಾವಣೆಯಲ್ಲಿ ಗೆದ್ರೂ ಮುನಿರತ್ನಂ ನಾಯ್ಡು ಶಾಸಕತ್ವ ಮತ್ತೆ ರದ್ದಾಗತ್ತಾ? ಏನಿದು ಆರೋಪ,ಆತಂಕ! ಹಿಂದಿಗೆ ಇರುವ‌ ಸಮಾನ ಅವಕಾಶಗಳು ಕನ್ನಡಕ್ಕೂ ಬೇಕು,ಕೇಂದ್ರದ ಎಲ್ಲ ಪರೀಕ್ಷೆಗಳು ಕನ್ನಡದಲ್ಲೇ ನಡೀಬೇಕು. ವಿಕ ಕನ್ನಡ ಕಹಳೆ ಸರಣಿ ಎರಡನೇ ದಿನ‌ ತಜ್ಞರ ಹಕ್ಕೊತ್ತಾಯ. ಅಮೆರಿಕದ ಅಧ್ಯಕ್ಷರಾಗೋರು ಯಾರು? ಇಂದು ಬಹುತೇಕ ಅಂತಿಮ. ಭಾರತೀಯ ಸೇನೆಮೇಲೆ ಡ್ರೋನ್ ದಾಳಿ ನಡೆಯೋ ಭೀತಿ ಇದ್ಯಾ?

Read More

ಕೊರೊನಾ ಕುತ್ತಿಗೆಗೆ ಹಾಕಬಹುದೆ ವಿಟಮಿನ್‌ ಡಿ ಕುಣಿಕೆ?

– ಡಿ ಜೀವಸತ್ವ ಕಡಿಮೆಯಾದರೆ ಸೋಂಕಿನ ಹಾವಳಿ, ಹೆಚ್ಚಾದರೆ ಪ್ರತಿರೋಧದ ಸುಂಟರಗಾಳಿ. – ಸುಧೀಂದ್ರ ಹಾಲ್ದೊಡ್ಡೇರಿ. ಕೋವಿಡ್‌-19 ಹಾವಳಿ ಕುರಿತಂತೆ ಜಗತ್ತಿನಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಜರುಗುತ್ತಿರುವುದು ನಿಮಗೆ ಗೊತ್ತು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ನಾರ್ಥ್‌ ವೆಸ್ಟರ್ನ್‌ ಯೂನಿವರ್ಸಿಟಿಯ ವೈದ್ಯ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಕೋವಿಡ್‌-19 ಸೋಂಕಿನಿಂದ ಹೆಚ್ಚು ನಲುಗಿದ ದೇಶಗಳಾದ ಚೀನಾ, ಫ್ರಾನ್ಸ್‌, ಜರ್ಮನಿ, ಇಟಲಿ, ಇರಾನ್‌, ಸೌತ್‌ಕೊರಿಯ, ಸ್ಪೇನ್‌, ಸ್ವಿಝರ್‌ಲೆಂಡ್‌, ಬ್ರಿಟನ್‌ ಹಾಗೂ ಅಮೆರಿಕವನ್ನು ಆಯ್ದುಕೊಂಡರು. ಈ ಎಲ್ಲ ದೇಶಗಳಲ್ಲಿ ಸೋಂಕಿನಿಂದ ಸತ್ತವರ ಆಸ್ಪತ್ರೆ ದಾಖಲೆಗಳನ್ನು […]

Read More

ಕರಿಯ ಬಿಳಿಯ ಕಲಹ, ಕೆಂಪಾದ ಅಮೆರಿಕ

ಕೊರೊನಾ ವೈರಸ್ ಹಾವಳಿಯ ನಡುವೆಯೂ ಸಾವಿರಾರು ಜನ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನನ್ನು ಪೊಲೀಸರು ಕೊಂದು ಹಾಕಿದ ನಂತರ ಈ ಪ್ರತಿಭಟನೆಯ ಜ್ವಾಲೆ ಭುಗಿಲೆದ್ದಿದೆ. ಅಮೆರಿಕದ ಆಳದಲ್ಲಿ ಸದಾ ಜೀವಂತವಾಗಿರುವ ವರ್ಣದ್ವೇಷ ಮತ್ತೊಮ್ಮೆ ಭುಗಿಲೆದ್ದಿದೆ. ಶ್ವೇತವರ್ಣೀಯರು- ಕಪ್ಪುವರ್ಣೀಯರ ನಡುವೆ ತಲೆಮಾರುಗಳಿಂದ ಹರಿದುಬಂದ ದ್ವೇಷ ಪ್ರಕಟವಾಗಲು ಮತ್ತೊಂದು ಘಟನೆ ಕಾರಣವಾಗಿದೆ. ಹೆಚ್ಚಿನ ಸಲ ನಡೆಯುವಂತೆ, ಈ ಬಾರಿಯೂ ಅದಕ್ಕೆ ಕಾರಣರಾದವರು ಶ್ವೇತವರ್ಣೀಯ ಪೊಲೀಸರು. ಕರಿಯ ಅಮೆರಿಕನ್ನರ ಜೊತೆಗೆ ಸದಾ ಒರಟುತನ, ಅಸೂಕ್ಷ್ಮ ರೀತಿಯಲ್ಲಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top