ಕೊರೊನಾ ಕಾಲದಲ್ಲಿ ಆತ್ಮನಿರ್ಭರತೆ ಮತ್ತು ಉದಾರೀಕರಣ 2.0!

– ಎನ್‌.ರವಿಶಂಕರ್.  ‌ ಜೀವವಿಕಸನ ಕ್ರಿಯೆಯ ತತ್ವವನ್ನು ಜಗತ್ತಿಗೆ ಹೇಳಿಕೊಟ್ಟ ಪಿತಾಮಹ ಚಾರ್ಲ್ಸ್ ಡಾರ್ವಿನ್‌ರ ಮಾತುಗಳು- “It is not the strongest of the species that survives, nor the most intelligent; it is the one most adaptable to change.” ‘‘ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳವು.’’ ಮಾನವನ ವಿಕಾಸದ ಎಲ್ಲ ಹಂತಗಳಲ್ಲಿಯೂ ಈ ಮಾತು ನಿಜವಾಗಿರುವುದನ್ನು ಕಂಡಿದ್ದೇವೆ. […]

Read More

ಅಪರಂಜಿ ಹೃದಯದ ‘ಸೋನು’ ಸೂದ್‌

– ಮಲ್ಲಿಕಾರ್ಜುನ ತಿಪ್ಪಾರ.   ಲಾಕ್‌ಡೌನ್‌ನ ವೇಳೆ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧವಾಗಿರುವ ಶ್ರಮಿಕ್‌ ರೈಲುಗಳ ವೆಚ್ಚವನ್ನು ಯಾರು ಭರಿಸಬೇಕು ಎಂದು ಸರಕಾರಗಳು ಕಚ್ಚಾಡುತ್ತಿರುವಾಗ, ಬಸ್‌ಗಳನ್ನು ರಾಜ್ಯದೊಳಗೆ ಬಿಡಬೇಕೋ ಬೇಡವೋ ಎಂದು ರಾಜಕಾರಣಿಗಳು ಪರಸ್ಪರ ಕೆಸರೆರಚಾಡುತ್ತಿರುವ ಸಂದರ್ಭದಲ್ಲೇ ಮುಂಬಯಿನಲ್ಲಿ ‘ಖಳನಾಯಕ’ರೊಬ್ಬರು ಸದ್ದಿಲ್ಲದೇ ಬಸ್‌ಗಳ ಮೂಲಕ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿ ತಮ್ಮದು ‘ಶುದ್ಧ ಬಂಗಾರ’ದ ಹೃದಯ ಎಂಬುದನ್ನು ತೋರಿಸಿಕೊಟ್ಟರು! ಅವರು ಯಾರೆಂದು ಗೊತ್ತಾಗಿರಬಹುದು. ನಿಮ್ಮ ಊಹೆ ನಿಜ. ಅವರು ಬೇರೆ ಯಾರೂ ಅಲ್ಲ, ‘ವಿಲನ್‌’ […]

Read More

ಸರಕಾರದ ವಿರುದ್ಧ ಝಂಡಾ ಎತ್ತಿದವರಿಗಿಲ್ಲ ಕುಂದಾ

– ಶಶಿಧರ ಹೆಗಡೆ ಬೆಂಗಳೂರು.   ದಾರುಕ ಶ್ರೀಕೃಷ್ಣನ ಸಾರಥಿ. ಕೃಷ್ಣ ತನ್ನ ಸೋದರತ್ತೆ ಕುಂತಿಗೆ ‘ಮಮ ಪ್ರಾಣಾಹಿ ಪಾಂಡವಾಃ’ (ಪಾಂಡವರನ್ನು ನನ್ನ ಪ್ರಾಣದಂತೆಯೇ ರಕ್ಷಿಸುತ್ತೇನೆ) ಎಂದು ಮಾತು ಕೊಟ್ಟಿರುತ್ತಾನೆ. ಪಾಂಡವರಿಗೆ ಏನೇ ತಾಪತ್ರಯವಾದರೂ ಧೈರ್ಯ ಹೇಳಲು ಕೃಷ್ಣ ಅಲ್ಲಿ ಹಾಜರಿರುತ್ತಿದ್ದ. ಪಾಂಡವರು ವನವಾಸದಲ್ಲಿದ್ದಾಗ ಗಯ ಎನ್ನುವ ಗಂಧರ್ವನ ನಿಮಿತ್ತದಿಂದ ಕೃಷ್ಣಾರ್ಜುನರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರುತ್ತದೆ. ಅರ್ಜುನನ ರಕ್ಷಣೆಯಲ್ಲಿರುವ ಗಯನನ್ನು ಹಿಡಿದು ಶಿಕ್ಷಿಸುವ ಬಗೆ ಹೇಗೆಂದು ಕೃಷ್ಣ ಯೋಚಿಸುತ್ತ ಇರುವಾಗ ಸಾರಥಿ ದಾರುಕ ತನಗೆ ಈ ಹೊಣೆ ವಹಿಸುವಂತೆ […]

Read More

ಜಿಡಿಪಿಗೆ ಬಿತ್ತು ಹೊಡೆತ

– 2019-20ನೇ ಸಾಲಿನಲ್ಲಿ 4.2% ದಾಖಲು | 11 ವರ್ಷದಲ್ಲೇ ಕನಿಷ್ಠ ಪ್ರಗತಿ – ತ್ರೈಮಾಸಿಕ ಜಿಡಿಪಿ ದರ 3.1%ಗೆ ಇಳಿಕೆ | ಕೊರೊನಾ ಸವಾಲಿನ ಸ್ಯಾಂಪಲ್ ಹೊಸದಿಲ್ಲಿ: ಕೊರೊನಾದಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುವ ಆತಂಕದ ನಡುವೆಯೇ ಭಾರತದ ಜಿಡಿಪಿ ಪ್ರಗತಿ ಕಳೆದ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2019-20ನೇ ಸಾಲಿನ ಒಟ್ಟು ವಾರ್ಷಿಕ ಜಿಡಿಪಿ ಪ್ರಗತಿ ದರ ಶೇ. 4.2ಕ್ಕೆ ಇಳಿಕೆಯಾಗಿದೆ. ಕಳೆದ 2018-19ನೇ ಸಾಲಿನಲ್ಲಿ ವಾರ್ಷಿಕ ಜಿಡಿಪಿ ಶೇ 6.1ರಷ್ಟಿತ್ತು. ಈ […]

Read More

ಅಚ್ಚುಮೆಚ್ಚಿನ ಜನನಾಯಕ ಮೋದಿ

– ಗೋವಿಂದ ಕಾರಜೋಳ.   ‘ಜನನಾಯಕ’ ಎನ್ನುವ ಪದವೊಂದಿದೆ. ಸಾಧನೆಗಿಂತ ಸೇವೆಗೆ ಹೊಂದುವ ಅರ್ಥ ಕೊಡುವ ಪದ ಇದು. ನರೇಂದ್ರ ದಾಮೋದರ ಮೋದಿಯವರು ವಿಶ್ವದ ಜನನಾಯಕರಲ್ಲೊಬ್ಬರು. ವಿಶ್ವ ಸಮುದಾಯದೆತ್ತರಕ್ಕೆ ಭಾರತೀಯರ ಜನ-ಸೇವಾ ಕಾರ್ಯಗಳನ್ನು ಎತ್ತಿ ತೋರಿದ ಮಹಾನ್ ನಾಯಕ. ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ, ದಿಗ್ದರ್ಶಕ, ಸ್ವಚ್ಛ ಭಾರತ ನಿರ್ಮಾತೃ. ಆಯುಷ್ಮಾನ್ ಭಾರತ ರೂವಾರಿ ಹಾಗೂ ಅಂತ್ಯೋದಯ ಚಿಂತನೆಗಳ ಕಾರ್ಯಸಾಧಕ. ಪ್ರಧಾನಿ ಮೋದಿ ಜನಕಲ್ಯಾಣಕ್ಕಾಗಿ ನೂರೆಂಟು ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ. […]

Read More

ಬಂಡಾಯದ ಸುಳಿಗಾಳಿ ಸಂಕಷ್ಟದ ಸಮಯದಲ್ಲಿ ಗುಂಪುಗಾರಿಕೆ ಸಲ್ಲ

ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಅಸಹನೆಯ ಒಂದು ಚಲನೆ ಈಗ ಕುತೂಹಲದ ಕೇಂದ್ರವಾಗಿದೆ. ಉತ್ತರ ಕರ್ನಾಟಕದ ಒಬ್ಬರು ಹಿರಿಯ ಶಾಸಕರು, ಇನ್ನೊಂದಷ್ಟು ಶಾಸಕರನ್ನು ಸೇರಿಸಿಕೊಂಡು ಔತಣಕೂಟ ನಡೆಸಿದ್ದು, ಪಕ್ಷದೊಳಗಿನ ಬಂಡಾಯವನ್ನು ಕಾಣಿಸುವಂತೆ ಮಾಡಿದೆ. ಔತಣ ನೀಡಿದವರು ಹಾಗೂ ಅದರಲ್ಲಿ ಭಾಗವಹಿಸಿದವರಿಗೆ ಈ ಸರಕಾರದ ಬಗ್ಗೆ, ಅದರಲ್ಲಿ ತಮಗೆ ಸಿಕ್ಕಿಲ್ಲದ ಪ್ರಾತಿನಿಧ್ಯದ ಬಗ್ಗೆ ಅಸಹನೆ, ಅತೃಪ್ತಿ ಇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಹಾಗೊಂದು ವೇಳೆ ಈ ಬಂಡಾಯ ಸಾಕಷ್ಟು ಶಾಸಕ ಬಲವನ್ನು ಪಡೆದು ಬಲಿಷ್ಠವಾದರೆ, ಒಂದೇ ಅವಧಿಯಲ್ಲಿ ಎರಡನೇ […]

Read More

ಮಿಡತೆ ಸಂಹಾರಕ್ಕೆ ಸರಕಾರ ಸಜ್ಜು – ಉತ್ತರ ಭಾರತದ ಮಿಡತೆಗಳು ರಾಜಕ್ಕೆ ಬರಲಾರವು, ಆತಂಕ ಬೇಡ ಎಂದ ಕೃಷಿ ಸಚಿವ

ವಿಕ ಸುದ್ದಿಲೋಕ ಬೆಂಗಳೂರು. ಉತ್ತರದ ರಾಜ್ಯಗಳಲ್ಲಿ ರೈತರ ಬೆಳೆ ತಿಂದಿರುವ ಮಿಡತೆಯ ಹಾವಳಿ ರಾಜ್ಯವನ್ನು ಬಾಧಿಸುವ ಸಾಧ್ಯತೆ ತೀರಾ ಕಡಿಮೆ ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಯ ನೀಡಿದ್ದಾರೆ. ಮಿಡತೆ ಹಾವಳಿ ರಾಜ್ಯವನ್ನು ಬಾಧಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಕಾಸಸೌಧದಲ್ಲಿ ಗುರುವಾರ ಕೃಷಿ ಅಧಿಕಾರಿಗಳು, ಕೃಷಿ ವಿ.ವಿ. ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘‘ಕೋಲಾರದಲ್ಲಿ ಕಂಡು ಬಂದಿರುವುದು ಸಾಮಾನ್ಯ ಎಕ್ಕೆಗಿಡದ ಮಿಡತೆ’’ […]

Read More

ಚೀನಾ ಕಾಯಿದೆಗೆ ಊಹೂಂ ಅನ್ನುತ್ತಿದೆ ಹಾಂಕಾಂಗ್

ಹಾಂಕಾಂಗ್‌ನ ಸ್ವಾಯತ್ತತೆಯನ್ನು ಸಂಪೂರ್ಣ ನಿರಾಕರಿಸಿ, ತನ್ನ ಸರ್ವಾಧಿಪತ್ಯವನ್ನು ಅಲ್ಲಿ ಸ್ಥಾಪಿಸಲು ಚೀನಾ ಮುಂದಾಗಿದೆ. ಇದು ಹಾಂಕಾಂಗ್‌ನಲ್ಲಿ ಇನ್ನೊಂದು ಸುತ್ತಿನ ಪ್ರತಿರೋಧದ ಅಲೆ ಹಾಗೂ ಅಮೆರಿಕದೊಂದಿಗಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಲಿದೆ. ಕಾಯಿದೆಯಲ್ಲಿ ಏನಿದೆ? ಹೊಸ ಕಾಯಿದೆಯ ಬಗ್ಗೆ ಚೀನಾ ಹೇಳುವ ಪ್ರಕಾರ ಅದು ‘ಒಂದೇ ದೇಶ, ಎರಡು ಆಡಳಿತ’ ಪದ್ಧತಿಯನ್ನು ಬಲಪಡಿಸಲಿದೆ. ಆದರೆ ಇದು ಸಾಧ್ಯವಿಲ್ಲ. ಯಾಕೆಂದರೆ, ಹೊಸ ಕಾಯಿದೆಯಲ್ಲಿ ಹಾಂಕಾಂಗ್ ಎಲ್ಲ ನಿರ್ಣಯಗಳಿಗೂ ಚೀನಾದ ಸರಕಾರಕ್ಕೆ ಕಾಯಬೇಕಾಗಿದೆ. ಹೊಸ ಕಾಯಿದೆಯ ಪ್ರಕಾರ ದೇಶದ ಸ್ವಾಯತ್ತತೆಗಾಗಿ ಒತ್ತಾಯಿಸುವುದು, […]

Read More

ಮತ್ತೆ ಬೆಂಗಳೂರಿನತ್ತ

– ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ರಾಜಧಾನಿಯತ್ತ ಕಾರ್ಮಿಕರ ಪಯಣ – ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಇಲ್ಲ | ನಗರದಲ್ಲಿ ಹೋಟೆಲ್, ರಿಯಾಲ್ಟಿ ಚುರುಕು.  ವಿಕ ಬ್ಯೂರೊ ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ಮತ್ತೆ ರಾಜಧಾನಿಯತ್ತ ಮುಖ ಮಾಡುತ್ತಿರುವ ಸೂಚನೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಜೂ.1ರಿಂದ ಹೋಟೆಲ್‌ಗಳು ತೆರೆದುಕೊಳ್ಳಲಿದ್ದು, ಕಟ್ಟಡ ನಿರ್ಮಾಣ ಸೇರಿದಂತೆ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಈ ವಲಯದಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಹೆಚ್ಚಿನವರು ಇದೀಗ ಮರಳಿ ಬರಲು ಆರಂಭಿಸಿದ್ದಾರೆ. ಕೊರೊನಾ […]

Read More

ಖರೀದಿ ಹೆಚ್ಚಿಸಿ ಅನ್ನುತ್ತಿದೆ ಮಾರುಕಟ್ಟೆ

ಬೇಡಿಕೆ ಹೆಚ್ಚಿಸುವುದೇ ಈಗ ಸರಕಾರದ ಮುಂದಿರುವ ಸವಾಲು. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ ಎಲ್ಲ ಬಗೆಯ ಉದ್ಯಮಗಳೂ ಕುಸಿದುಬೀಳುತ್ತವೆ. ತಜ್ಞರ ಸಲಹೆಗಳು ಮತ್ತು ಸರಕಾರದ ಪ್ಯಾಕೇಜ್ ಕೂಡ ಈ ನಿಟ್ಟಿನಲ್ಲಿದೆ. ಬೇಡಿಕೆ ಸೃಷ್ಟಿ ಹೇಗೆ? ಬೇಡಿಕೆ ಹೆಚ್ಚಳ ಅಗತ್ಯ. ಎಲ್ಲಬಗೆಯ ಮಾರುಕಟ್ಟೆಗಳೂ ಬೇಡಿಕೆಯ ಮೇಲೆ ನಿಂತಿವೆ. ಲಾಕ್‌ಡೌನ್‌ ಬಳಿಕ ಉತ್ಪಾದನೆ ನಡೆಸಲು ಎಲ್ಲ ಉದ್ಯಮಗಳೂ ಕಾತರವಾಗಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುವ ಕಂಪನಿಗಳು ದರಗಳಲ್ಲಿ ಕಡಿತ ಘೋಷಿಸಿವೆ. ಕೃಷಿ ಉತ್ಪನ್ನಗಳು, ಆಹಾರಧಾನ್ಯಗಳು ಸುಗ್ಗಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top