
ಮೋದಿ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ನಿಜಕ್ಕೂ ಏನಾಗಿದೆ ಗೊತ್ತಾ?
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಸರಕಾರ ಹೊರಡಿಸಿರುವ ಹೊಸ ಸೂಚನೆಗಳು ಏನು ಗೊತ್ತಾ? ನೆರೆಯ ದೇಶ ಮ್ಯಾನ್ಮಾರಲ್ಲಿ ಏನ್ ನಡೀತಾ ಇದೆ?
ಪಕ್ಷಕ್ಕಿಂತ ವ್ಯಕ್ತಿ ದೊಡ್ಡವ ಎಂದುಕೊಳ್ಳುವುದು ವಿಕೃತ ಮಾನಸಿಕತೆ ಎಂದಿದ್ದರು ಮೋದಿ ! ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ವಾರ ಕಳೆಯುವಷ್ಟರಲ್ಲೆ ಅಚ್ಚರಿಯ ಹೇಳಿಕೆಗಳನ್ನು ನೀಡಿದವರು ತೀರ್ಥ್ ಸಿಂಗ್ ರಾವತ್. ಹರಿದ್ವಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್, ಈ ಹಿಂದೆ ಶ್ರೀರಾಮನು ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದರಿಂದ ನಂತರ ಜನರು ರಾಮನನ್ನು ದೇವರೆಂದು ಪರಿಗಣಿಸಲು ಆರಂಭಿಸಿದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮುದೊಂದು ದಿನ ಜನರು ದೇವರಂತೆ ಕಾಣುತ್ತಾರೆ ಎಂದರು. ಹೌದು. ಮಾನವನು ಮಾಧವನಾಗಬಲ್ಲ ಭಾರತ ದೇಶ […]
ಮೂರು ಕ್ಷೇತ್ರಗಳ ಉಪಚುನಾವಣಾ ಕಣದ ಹಕೀಕತ್ ಕಹಾನಿ ಬಾಂಗ್ಲಾದಲ್ಲಿ ಮೋದಿ.. ವ್ಯವಸ್ಥೆಗಿಂತ ವ್ಯಕ್ತಿ ಶ್ರೇಷ್ಠವಾದರೆ ಏನಾಗತ್ತೆ?
ಈ ವರ್ಷವೂ ಹಬ್ಬಗಳ ಪರ್ವಕ್ಕೆ ಕೊರೊನಾ ಬ್ರೇಕ್ ಸೇನೆಯಲ್ಲೂ ಲಿಂಗತಾತಮ್ಯ ನಡೀತಾ ಇದ್ಯಾ? ಚುನಾವಣಾ ಬಾಂಡಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹಣ ಸಂಗ್ರಹಕ್ಕೆ ಸರಕಾರ ಕಂಡುಕೊಂಡ ಹೊಸ ಹಾದಿ ಕುರಿತು… ಭಾರತದ ಸೇನಾ ಸಾಮರ್ಥ್ಯದ ಸಿಂಹಾವಲೋಕನದ ಝಲಕು.. ಪಂಚರಾಜ್ಯಗಳಲ್ಲಿ ಪಂಚಾಮೃತ ಯಾರಿಗೆ?
ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದಅಧಿಕಾರಿಗಳು, ಕಚೇರಿಗಳ ಮೇಲೆ ಸಮರೋಪಾದಿಯಲ್ಲಿ ಮುಗಿಬಿದ್ದ ಸಿಬಿಐ ಅಸ್ಸಾಂ ಮತದಾರರ ವಲಸೆ ಯಾರ ಕಡೆಗೆ?