ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಕೈಗೊಳ್ಳುವ ಕಾರ್ಯ, ತೋರುವ ಧೈರ್ಯ, ನಿಸ್ವಾರ್ಥ ಭಾವ, ದೇಶ ಮೊದಲು ಎಂಬ ಮನೋಭಾವ, ಕಾರ್ಯದ ವೇಗ….ಇತ್ಯಾದಿಗಳಲ್ಲಿ ಒಂದಂಶವನ್ನೂ ಪ್ರತಿಪಕ್ಷಗಳು ಹೊಂದಿಲ್ಲ. ಅವುಗಳ ಬಳಿ ಇರುವುದು ಕೇವಲ ಜಾತಿ, ಪ್ರದೇಶ, ಲಿಂಗದ ಆಧಾರದಲ್ಲಿ ಸಮಾಜವನ್ನು ವಿಂಗಡನೆ ಮಾಡಿ ಚುನಾವಣೆಯಲ್ಲಿ ಗೆಲ್ಲುವ ಮಾರ್ಗ *********************************** 2014ರ ಮೇ 16ರಂದು ಲೋಕಸಭೆ ಚುನಾವಣೆಗಳ ಫಲಿತಾಂಶ ಹೊರಬಂತು. ಅಂದು ಭಾರತದ ಇತಿಹಾಸದಲ್ಲಿ ಮೈಲಿಗಲ್ಲು. ಅದು ಕೇವಲ ನರೇಂದ್ರ ಮೋದಿ ಪ್ರಧಾನಿಯಾದರು ಎನ್ನುವುದಕ್ಕಲ್ಲ, ಪ್ರಜಾಪ್ರಭುತ್ವದ ಸೌಂದರ್ಯ […]
Read More
ನೊಂದ ಸಮುದಾಯಕ್ಕೆ ಪೌರತ್ವ ನೀಡುವ ಪ್ರಯತ್ನವೇ ಹೊರತು, ಸಿಎಎ ಮೂಲಕ ದೇಶದ ಯಾವುದೇ ನಾಗರಿಕರ ಪೌರತ್ವ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕೆಲವು ಮುಸ್ಲಿಮರ ಮತ ಲಭಿಸುತ್ತದೆ ಎಂದು ಕಾಂಗ್ರೆಸ್ ಇದನ್ನು ವಿರೋಧಿಸುತ್ತಿರುವುದು ದುಷ್ಟತನ. ************************** ಭಾರತದ ಮೇಲೆ ದಾಳಿ ಮಾಡಿದವರು ಅನೇಕರು. ಬಹುಶಃ ದಾಳಿ ಮಾಡದೇ, ಇಲ್ಲಿನ ಆಸ್ತಿ ಅಂತಸ್ತನ್ನು ಕೊಳ್ಳೆ ಹೊಡೆಯದವರು ಯಾರು ಎಂದು ಹುಡುಕಬೇಕೆನ್ನುವಷ್ಟು, ಇಂತಹ ಸಂಪದ್ಭರಿತ ದೇಶವನ್ನು ಲೂಟಿ ಮಾಡಿ ಹೊರಟು ಹೋದವರೂ ಇದ್ದಾರೆ. ಆದರೆ ಇಸ್ಲಾಮಿಕ್ ಆಕ್ರಮಣ (Islamic invasion) ಎನ್ನುವುದು ಈ […]
Read More
ನಿಜವಾಗಿಯೂ ಕಾಂಗ್ರೆಸ್ ಗೆಲ್ಲಬೇಕು ಎಂದು ಅದೇ ಪಕ್ಷದ ಯಾವ ನಾಯಕರೂ ಬಯಸುವುದಿಲ್ಲ. ತಾನು ಗೆದ್ದರೆ ಸಾಕು, ತನ್ನ ಸ್ಥಾನಮಾನ ಉಳಿದರೆ ಸಾಕು ಎನ್ನುವುದಷ್ಟೇ ಅವರ ಚಿಂತೆ. ಇಂಥವರು ಮೋದಿ ಬಗ್ಗೆ ಟೀಕಿಸುವ ಪರಿ ಹಾಸ್ಯಾಸ್ಪದ. ******************************* ಇದು ಸುಮಾರು 12 ವರ್ಷದ ಹಿಂದಿನ ಘಟನೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಹೊಸ್ತಿಲಲ್ಲಿದ್ದ ಸಮಯದಲ್ಲಿ, ದೆಹಲಿಯ ತಮ್ಮ ʼಸರ್ಕಾರಿʼ ಬಂಗಲೆಯಲ್ಲಿ ಪತ್ರಕರ್ತರೊಂದಿಗೆ ರಾಹುಲ್ ಗಾಂಧಿ ಉಪಾಹಾರ ಕೂಟ ಏರ್ಪಡಿಸಿದರು. ಈ ಪೈಕಿ ಒಬ್ಬ ಪತ್ರಕರ್ತರು ಕೇಳಿದರು: “ಈಗ ಉತ್ತರ […]
Read More
ಪ್ರಧಾನಿ ನರೇಂದ್ರ ಮೋದಿ ಜನರ ನಿರೀಕ್ಷೆಗಿಂತಲೂ ದೊಡ್ಡ ಗುರಿಯನ್ನು ತಾವೇ ಹಾಕಿಕೊಳ್ಳುತ್ತಾರೆ, ಹಾಗೂ ಅಚ್ಚರಿಯೆಂಬಂತೆ ಅದನ್ನು ಈಡೇರಿಸುತ್ತಾರೆ. ಈ ವಿಚಾರಗಳು ಭಾರತೀಯರಿಗೆ ಈಗಾಗಲೇ ಮನವರಿಕೆಯೂ ಆಗಿವೆ. ಜನರೇ ಅಚ್ಚರಿಪಡುವಂಥ ಗುರಿಯನ್ನೇ ಮೋದಿಯವರು ನಿಗದಿಪಡಿಸುತ್ತಾರೆ. ಆಗ ಸ್ವಾಭಾವಿಕವಾಗಿ ಜನರ ಆಕಾಂಕ್ಷೆಗಳು ಹೆಚ್ಚಾಗುತ್ತವೆ. ******************************** ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದು ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋವೊಂದನ್ನು ಇತ್ತೀಚೆಗೆ ನೋಡುತ್ತಿದ್ದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) […]
Read More
ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯೂನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್ ಕೇವಲ ದೇಹವಷ್ಟೆ. ****************************** ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಸಂವಿಧಾನದ ಜಪ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ, ಅದನ್ನು ಉಳಿಸಬೇಕಿದೆ ಎಂದು ಬೊಬ್ಬೆ ಹಾಕುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ʼಅಂತಾರಾಷ್ಟ್ರೀಯ ಸಮಾವೇಶʼವನ್ನೇ ನಡೆಸಿದೆ. ಅಷ್ಟಕ್ಕೂ ಕಾಂಗ್ರೆಸ್ ಹೇಳುತ್ತಿರುವಂತೆ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡಿದೆ […]
Read More
ಮನೆಯ ಯಜಮಾನನ ವ್ಯಕ್ತಿತ್ವದಿಂದ ಇಡೀ ಕುಟುಂಬಕ್ಕೆ ಹೇಗೆ ಗೌರವ ಮತ್ತು ರಕ್ಷಣೆ ದಕ್ಕುವುದೋ ಅದೇ ರೀತಿ ಒಬ್ಬ ನಾಯಕನ ವ್ಯಕ್ತಿತ್ವವೂ ಇಡೀ ದೇಶಕ್ಕೆ ಅಂಥದೇ ಗೌರವವನ್ನು ದಕ್ಕಿಸಿಕೊಡುತ್ತದೆ. ದೇಶದ ನಾಯಕನ ಬಗ್ಗೆ ಗೌರವವಿದ್ದರೆ ಇತರ ಯಾವುದೇ ದೇಶ ಆ ದೇಶಕ್ಕೆ ಕೇಡು ಬಗೆಯಲಾರದು. ಸಮಸ್ಯೆ ಬಂದ ಮೇಲೆ ಪರಿಹರಿಸುವದು ಬೇರೆ, ಆದರೆ ಸಮಸ್ಯೆಯೇ ಬಾರದಂತೆ ತಡೆಯುವುದು ಮಹತ್ವದ ಕೆಲಸ. ******************************** ಆಹಾರ ನಿದ್ರಾ ಭಯ ಮೈಥುನಂ ಚ ಸಮಾನಮೇತತ್ ಪಶುಭಿರ್ನರಾಣಾಂ | ಏಕೋ ವಿವೇಕೋ ಹ್ಯಧಿಕೋ ಮನುಷ್ಯೇ […]
Read More
ಕಾಂಗ್ರೆಸ್ನಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆ ಪಕ್ಷ ಎಂದಿಗೂ ದೇಶವನ್ನು ಒಡೆಯುವ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ. ******************************* ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಂಡು 75 ವರ್ಷ ಕಳೆದಿದೆʼ. ಈ ಹೇಳಿಕೆಯನ್ನು ಕಳೆದ ವರ್ಷಪೂರ್ತಿ ಕೇಳಿದ್ದೇವೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ನಾವಿನ್ನೂ ಬ್ರಿಟಿಷ್ ಆಡಳಿತದಿಂದ ಮುಕ್ತರಾಗಿಲ್ಲ. ಹಾಗಾಗಿ ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಳ್ಳಲು ಆರಂಭಿಸಿ 75 ವರ್ಷವಾಯಿತುʼ ಎಂದು ಈ ಹೇಳಿಕೆಯನ್ನು ಬದಲಾಯಿಸಬೇಕು. ಏಕೆಂದರೆ ಭೌತಿಕವಾಗಿ ಬ್ರಿಟಿಷ್ ಆಡಳಿತದಿಂದ ಮುಕ್ತರಾದರೂ […]
Read More
ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ. ———- ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತದೆ. ಇದ್ದಕ್ಕಿದ್ದಂತೆ ಯಾರೋ ಕಳ್ಳ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಲ್ಲದೇ ಆ ಮನೆಯ ದೇವಮಂದಿರವನ್ನು ಕೆಡವಿ ತನ್ನ ದೇವರನ್ನು ಅಲ್ಲಿ ಸ್ಥಾಪಿಸಿ, ನೀವಿನ್ನು ಈ ಮನೆಯಲ್ಲಿ ವಾಸಿಸಬಹುದು. ಆದರೆ ನಿಮ್ಮ ದೇವರ […]
Read More
ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ ಭಾರತವು ತನ್ನ ಸುಧಾರಣೆಗಳ ಮುಖಾಂತರ ಯಶಸ್ವಿಯಾಗಿ ಮುನ್ನಡೆದಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ************************** ದಕ್ಷಿಣ ಭಾರತ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕದ ಸಂಸದರೊಬ್ಬರು ದನಿ ಎತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಹಾಗಾಗಿ ದೇಶದ ಅಧಿಕಾರ ನಡೆಸುವುದು […]
Read More
ಕಾಶಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನ್ನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ********************** 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಕಟ್ಟಡ ಧ್ವಂಸವಾಯಿತು. ಕರಸೇವಕರು ತಮ್ಮ ಕರಗಳಿಂದಲೇ ಕಲ್ಲು, ಕಬ್ಬಿಣ ಹಿಡಿದು ಮೂರು ಗುಮ್ಮಟಗಳನ್ನು ಕೆಡವಿದರು. ಅಂದು ಕರಸೇವೆಯ ಎಚ್ಚರಿಕೆ ನೀಡಿ ಸರ್ಕಾರವನ್ನು ಬಗ್ಗಿಸಲು ಜನರನ್ನು ಹುರಿದುಂಬಿಸಿದ್ದ ನಾಯಕರು ಜನರನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸಿದರು. ಆದರೆ ನಾಯಕರ […]
Read More