
ಕೊರೊನಾ ಲಸಿಕೆಗಳ ದರ ಥರಾವರಿ ಏಕೆ?ವಿಕ ವಿಕ ಫೋಕಸ್ ವರದಿ
ಕೋವಿಡ್ 2ನೇ ಅಲೆ ಹೊತ್ತು ತಂದಿರುವ ಸಂಕಷ್ಟದ ಕುರಿತು ಚರ್ಚೆ ಮಾಡುವುದಕ್ಕೂ ಮುನ್ನ, ಕೋವಿಡ್ ಹೆಸರಿಸುವ ಮುನ್ನ ನಾವು ಅದಕ್ಕಿಟ್ಟಿರುವ ಇಲ್ಲವೇ ಸಂಬೋಧಿಸುವ ‘ಮಹಾಮಾರಿ’ ಎಂಬ ಪದದ ಕುರಿತು ಅರಿಯೋಣ. ಇಂಗ್ಲಿಷ್ ನಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂಬ ಪದ ಬಳಕೆ ಇದೆ. ಇವೆರಡರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನವನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗೆ ಎಪಿಡೆಮಿಕ್(ಸಾಂಕ್ರಾಮಿಕ ರೋಗ) ಎನ್ನಲಾಗುತ್ತದೆ. ಅದೇ ಸಾಂಕ್ರಾಮಿಕ ರೋಗ […]
ಕೊರೊನಾ ಕಾರಣಕ್ಕೆ ಬಂಗಾಳದಲ್ಲಿ ರಾಜಕೀಯ ಸಮಾವೇಶ ನಿಲ್ಲಿಸಿದ ವಿಪಕ್ಷಗಳು, ಮುಂದುವರಿಸಿದ ಪ್ರಧಾನಿ,ಷಾ!ದೇಶಾದ್ಯಂತ ವ್ಯಾಪಕ ಟೀಕೆ. ದೇಶದಲ್ಲಿ ಮಧ್ಯಮ ವರ್ಗದವರು ಬಡತನಕ್ಕೆ ಜಾರ್ತಿರೋದು ಯಾಕೆ ಗೊತ್ತಾ?
ಈ ವರ್ಷ ಮಳೆ-ಬೆಳೆ ಹೇಗಾಗತ್ತೆ? ಬಂಗಾಳದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡದೇ ಇರೋದು ಬಿಜೆಪಿಗೆ ಅನುಕೂಲವೋ?ಅನನುಕೂಲವೊ?
ಆಕಾಶವಾಣಿ ಅಸ್ತಿತ್ವಕ್ಕೆ ಕಲಾವಿದರು,ಶ್ರೋತೃಗಳ ಹಕ್ಕೊತ್ತಾಯ. ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಗೆ ಸುಪ್ರೀಂ ಬಲ
ಕೇಳೋಣ,ಸಂಕಲ್ಪ ಮಾಡೋಣ,ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳೋಣ. ಎಲ್ಲರಿಗೂ ಪ್ಲವನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು
2016ರಲ್ಲಿ ಕೇಂದ್ರ ಸರಕಾರ ಘೋಷಿಸಿದ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತತ್ತರಿಸಿದ ಉದ್ಯಮಗಳಿಗೆ ಲೆಕ್ಕವಿಲ್ಲ. ಆಗ ಕೆಲಸ ಕಳೆದುಕೊಂಡವರು, ಮುಂದೆ ಉದ್ಯೋಗ ದೊರಕುತ್ತದೆ ಎಂದು ಇದೇ ಸಮಯಕ್ಕೆ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದವರು ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಜನರು ಸಹಿಸಿಕೊಂಡಿದ್ದಾರೆ. ಕಾರಣ, ಇದು ದೇಶಕ್ಕೆ ಒಳಿತು ಮಾಡುವ ನಿರ್ಧಾರ ಎಂಬ ನಂಬಿಕೆಯಲ್ಲಿ. ಪ್ರಧಾನಿಯವರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಉನ್ನತ ಆದರ್ಶವನ್ನು ಹೊಂದಿರುತ್ತಾರೆ ಎಂದು. ಅದೇ ರೀತಿ, 2020ರಲ್ಲಿ ಇದ್ದಕ್ಕಿದ್ದಂತೆಕೊರೊನಾ ಅಪ್ಪಳಿಸಿದಾಗ ಪ್ರಧಾನಿಯವರ ಕರೆ ಮೇರೆಗೆ ದೇಶಾದ್ಯಂತ ಲಾಕ್ಡೌನ್ […]
ಪುಟಿನ್ ರಷ್ಯಾದ ಅತಿ ದೀರ್ಘಾವಧಿ ಅಧ್ಯಕ್ಷರಾಗ್ತಾರೆ,ಯಾಕೆ ಗೊತ್ತಾ? ನೂರು ನೌಕರರಿದ್ರೆ,ಕಚೇರಿಯಲ್ಲೇ ಕೊರೊನಾ ಲಸಿಕೆ! ಐಪಿಎಲ್ ಹಂಗಾಮಾಕ್ಕೆ ಕ್ಷಣಗಣನೆ..