ಇಲ್ಲಿ ನೆಮ್ಮದಿ, ಅಲ್ಲಿ ದುಡ್ಡು: ಮುಂದೇನು?

– ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಗ್ರಾಮೀಣ ಉದ್ಯೋಗದ ಘೋಷಣೆ ಬೇರೆ, ವಾಸ್ತವವೇ ಬೇರೆ! ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು ತವರಿನತ್ತ ವಲಸೆ ಹೋಗಿದ್ದಾರೆ. ಇವರ ಮಹಾ ವಲಸೆಯಿಂದ ಕೈಗಾರಿಕೆ, ಉದ್ಯಮ, ಮೂಲಸೌಕರ್ಯ ಕಾಮಗಾರಿ ವಲಯಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಗ್ರಾಮೀಣ ಕರ್ನಾಟಕದಲ್ಲೂ ಸಾಮಾಜಿಕ ಏರುಪೇರು ಉಂಟಾಗಲಿದೆ. ಈ ಕುರಿತ ಸಮಗ್ರ ಅವಲೋಕನ. ನಗರಗಳಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಹಳ್ಳಿಗಳಲ್ಲಿ ಉಳಿದರೆ ಪ್ರೀತಿ-ವಿಶ್ವಾಸದಿಂದ ಮನಸ್ಸು ತುಂಬಬಹುದೇ ಹೊರತು ಹೊಟ್ಟೆ ತುಂಬುವುದಿಲ್ಲ ಸರ್. ಕಲಿತಿರುವ ಕೌಶಲಕ್ಕೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top