ಗ್ರಾ.ಪಂ.ಆಕಾಂಕ್ಷಿಗಳೇ ಇಲ್ಲಿ ಕೇಳಿ,ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯೋದೆ ಅನುಮಾನ!

  ಕರ್ನಾಟಕದಲ್ಲಿ ಅಕಾಲಿಕ ಮಳೆ‌‌ ತಂದಿರುವ ಅವಾಂತರ… ದಸರಾದಲ್ಲಿ ಮೈಸೂರು ಕಡೆ ಪ್ರವಾಸ ಮಾಡಲು ಹೋಗಬೇಡಿ,ಯಾಕೆ ಗೊತ್ತಾ? ಕಸ್ತೂರಿ ರಂಗನ ವರದಿ ಜಾರಿ ಕುರಿತು ಸಿಎಂ ಹೇಳಿರೋದೇನು? ಅಡಕೆ ಬೆಳೆಗಾರರಿಗೆ ಸಿಎಂ ನೀಡಿದ ಅಭಯ ಪಾಕಿಸ್ತಾನಕ್ಕೆ ಈಗ ಒಂದಲ್ಲ,ಎರಡೆರಡು ಪೀಕಲಾಟ

Read More

ಜಮ್ಮುವಿನಲ್ಲಿ ಉಗ್ರರ ಖೇಲ್‌ ಖತಂ

(ಈ ವರ್ಷ ಕಾಶ್ಮೀರದಲ್ಲಿ ನೂರು ಉಗ್ರರ ಹತ್ಯೆ!) ಜಮ್ಮು ಪ್ರಾಂತ್ಯ ಈಗ ಭಯೋತ್ಪಾದನೆ ಮುಕ್ತವಾಗಿದೆ. ಒಂದೆಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರರ ಶಿಬಿರಗಳು ಕೊರೊನಾ ತಾಂಡವದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿವೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ್ದಾರೆ. ಈತ ಜಮ್ಮು ಪ್ರಾಂತ್ಯದಿಂದ ಬಂದ ಹಾಗೂ ದೋಡಾ ಜಿಲ್ಲೆಯಲ್ಲಿದ್ದ ಏಕೈಕ ಟೆರರಿಸ್ಟ್‌ ಆಗಿದ್ದ. ದೋಡಾದಲ್ಲಿ ಒಂದು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top