ಚುನಾವಣೆ ಹೊಸ್ತಿಲಲ್ಲೇ ವಿಪಕ್ಷ ನಾಯಕರ ಮೇಲೆ ಇಡಿ/ಸಿಬಿಐ ದಾಳಿ ನಡೆಯೋದರ ಮರ್ಮ

  ಪೊಲೀಸರೇ ರಾಜಕೀಯ ನೇತಾರರ ಕೈಗೊಂಬೆ ಆದರೆ ಕಷ್ಟ!ಹಥ್ರಾಸ್ ಸಾಮೂಹಿಕ ಅತ್ಯಾಚಾರ,ಕೊಲೆ,ಗೌಪ್ಯ ಅಂತ್ಯಸಂಸ್ಕಾರ ಬಗ್ಗೆ ತಜ್ಞರು ಹೇಳುವ ಮಾತು.. ಮೈಸೂರು ಕೊರೊನಾ ಹಾಟ್ ಸ್ಪಾಟ್,ಕೊರೊನಾ ಸಾವಿನಲ್ಲೂ ನಂ.1 ಆಗ್ತಿದೆ ಗೊತ್ತಾ? ಜಿಎಸ್ಟಿ ಪರಿಹಾರ ಕೊಡಿ ಅಂದ್ರೆ ಸೆಸ್ ಹಾಕ್ತೀವಿ ಅಂದ್ರೆ ಹೇಗೆ? ಆಂಧ್ರ ಸಿಎಂ ಜಗನ್ ಎನ್ ಡಿಎ ಸೇರ್ತಾರಾ?

Read More

ಅಯೋಧ್ಯೆ ಬಾಬರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಆಡ್ವಾಣಿ ಖುಲಾಸೆ ಆಗಿದ್ದಾರೆ ನಿಜ,ಆದರೆ ಕಳೆದುಹೋದ ಅವಕಾಶಗಳು ಅವರಿಗೆ ಇನ್ನು ಸಿಗತ್ತಾ?

  – ಸಿನಿಮಾ ಮಂದಿರ,ಶಾಲೆ,ಕಾಲೇಜೆಲ್ಲ ಆರಂಭ ಆಗಬಹುದು! ಆದರೆ ನಾವೇನು ಮಾಡಬೇಕು ಅಂದರೆ – ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿ  ಅಂತ್ಯಸಂಸ್ಕಾರದ ತಿರುವು.. – ವಿಶ್ವಸಸ್ಯಾಹಾರಿಗಳ‌ ದಿನದಂದು ನಾವು ತಳೀಲೇಬೇಕಾದ ಸಂಗತಿ!

Read More

ಎಸ್ಪಿಬಿ ಜೀವನ‌,ಸಾಧನೆ ಅವರ್ಣನೀಯ,ಅನನ್ಯ! ಅಂಥ ಎಸ್ಪಿಬಿ ಕನ್ನಡದಲ್ಲಿ ಆಡಿದ ಕೊನೇ ಮಾತಿನ ಸಂದೇಶ ಏನ್ ಅದ್ಭುತ ಕಣ್ರೀ…

ಬಿಹಾರ‌ ವಿಧಾನಸಭೆಯ ಕಣ ಚಿತ್ರಣ ಏನು? ರಾಜ್ಯದ ಪಾಲಿನ ಜಿಎಸ್ಟಿ‌ ಹಾದಿ‌ ತಪ್ಪಿದ್ದು ಯಾವಾಗ? ಹೇಗೆ? 28ಕ್ಕೆ ರಾಜ್ಯ ಬಂದ್ ಆಗತ್ತ..?

Read More

ರಾಜ್ಯದ ಜಿಎಸ್ಟಿ ಪಾಲನ್ನು ಕೊಡೊದಿಕ್ಕೆ ಕೇಂದ್ರಕ್ಕೆ ಏನು ಧಾಡಿ? ಮೈಸೂರು ದಸರಾಕ್ಕೆ ಕಣೀ ಕೇಳಬೇಕಾ? ರಾಜ್ಯವನ್ನು ಏನು ಮಾಡಬೇಕು ಅಂತ ಇದೀರಾ??

ರಾಜ್ಯದ ಜಿಎಸ್ಟಿ ಪಾಲನ್ನು ಕೊಡೊದಿಕ್ಕೆ ಕೇಂದ್ರಕ್ಕೆ ಏನು ಧಾಡಿ?ಮೈಸೂರು ದಸರಾಕ್ಕೆ ಕಣೀ ಕೇಳಬೇಕಾ? ರಾಜ್ಯವನ್ನು ಏನು ಮಾಡಬೇಕು ಅಂತ ಇದೀರಾ??#GST#FinanceMinistry#NirmalaSitharaman#Dasara#Mysuru#cmbsyediyurappa Posted by Hariprakash Konemane on Thursday, August 27, 2020

Read More

ರಿಯಾಲ್ಟಿ ಕ್ಷೇತ್ರಕ್ಕೆ ರಿಯಲ್ ನೆರವು – ಕ್ರಾಂತಿಕಾರಿ ಸುಧಾರಣೆಗಳನ್ನು ನಿರೀಕ್ಷಿಸಿ ಎಂದ ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ಕೊರೊನಾ ಸಂಕಷ್ಟದಿಂದ ಜನಜೀವನ ಪುಟಿದೇಳಲೇಬೇಕು. ರಾಜ್ಯದಲ್ಲಿ ತಕ್ಷಣಕ್ಕೆ ಚೇತರಿಕೆ ಕಾಣಬಲ್ಲ ಕ್ಷೇತ್ರಗಳಲ್ಲಿ ಒಂದಾದ ರಿಯಾಲ್ಟಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ವ ನೆರವು ನೀಡಲು ಸರಕಾರ ಬದ್ಧವಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದಡಿ ನಡೆದ ‘ರಿಯಾಲ್ಟಿ ಕ್ಷೇತ್ರದ ಪುನಶ್ಚೇತನ: ಚಿಂತನ ಮಂಥನ’ ಡಿಜಿಟಲ್ ಸಂವಾದದಲ್ಲಿ ಮಾತನಾಡಿದರು. ಬೆಂಗಳೂರಿನ ಕ್ರೆಡೈ […]

Read More

ಕೇಂದ್ರದ ತಾರತಮ್ಯ ಸಲ್ಲದು: ಹೆಚ್ಚಿನ ಮೊತ್ತದ ಸಿಎಸ್‌ಆರ್‌ ರಾಜ್ಯಗಳಿಗೂ ಸಿಗಲಿ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಭಾರತವು ‘ಒಕ್ಕೂಟ ವ್ಯವಸ್ಥೆ’ಯನ್ನು ಅನುಸರಿಸುತ್ತಿದೆ. ರಕ್ಷಣೆ, ಸಂವಹನ, ವಿದೇಶಾಂಗ ವ್ಯವಹಾರದಂಥ ಪ್ರಮುಖ ವಲಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ಸಂವಿಧಾನವೂ ಅಧಿಕಾರ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸ್ಪಷ್ಟ ಗೆರೆ ಎಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಗೆರೆ ಮಸುಕಾಗುತ್ತಿದೆ. ಕೊರೊನಾ ಸಂಕಟದ ಸಮಯದಲ್ಲಿಅದು ಇನ್ನಷ್ಟು ಬಹಿರಂಗವಾಗುತ್ತಿದೆ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ರಾಜ್ಯಗಳ ಆರ್ಥಿಕ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top