ವಾಸ್ತವದಲ್ಲಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಈ ರೀತಿಯ ಗುಂಪುಘರ್ಷಣೆಗಳು ಹಿಂದೆಯೂ ನಡೆದಿವೆ. ಮುಂದೆಯೂ ನಡೆಯಬಹುದು. ಆದರೆ ಅದರೊಂದಿಗೆ ರಾಜಕೀಯ ಹಿತಾಸಕ್ತಿ ಬೆರೆತರೆ ಈಗ ಆಗಿರುವಂಥ ಅನಾಹುತಗಳು, ಗೊಂದಲ ಗೋಜಲುಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಮೊದಲೇ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಯಾರೊಬ್ಬರೂ ವಿನಾಕಾರಣ ಸಾಯಬಾರದು. ದಲಿತರು, ಬ್ರಾಹ್ಮಣರು, ಮುಸಲ್ಮಾನರು, ಅನ್ಯಜಾತಿಯ ಹಿಂದುಗಳು, ರೈತರು, ವಿದ್ಯಾರ್ಥಿಗಳು, ಯುವತಿಯರು, ಮಹಿಳೆಯರು ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಆದರೆ ಹಾಗೆ ಹೇಳಿದ ಮಾತ್ರಕ್ಕೆ ಸಾವುನೋವನ್ನು ನಿಲ್ಲಿಸಲಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಇಲ್ಲಿ ಹೇಳಲು ಹೊರಟಿರುವುದು […]
Read More
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಅದೇ ವೇಳೆ ತನ್ನ ಪರ ಅನುಕಂಪ ಗಿಟ್ಟಿಸಿಕೊಳ್ಳುವ ಧಾವಂತದ ನಡುವೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿರಬಹುದಾದ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ತರುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತೆ ತೋರುತ್ತಿದೆ. ಕಾಂಗ್ರೆಸ್ ಯಾಕೆ ಇಂಥ ಪ್ರಮಾದವನ್ನು ಮತ್ತೆ ಮತ್ತೆ ಮಾಡುತ್ತಿದೆ? ಹತಾಶೆಯೇ, ಅಸಹಿಷ್ಣುತೆಯೇ, ಅಪ್ರಬುದ್ಧತೆಯೇ, ಅನುಕಂಪ ಗಿಟ್ಟಿಸಿಕೊಳ್ಳುವ ಅಗ್ಗದ ಆಲೋಚನೆಯೇ… ಯಾವುದು? ಈ ಎಲ್ಲವೂ ಮೇಳೈಸಿರುವಂತೆ ತೋರುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೈಕಮಾಂಡನ್ನು ಪ್ರಶ್ನೆ […]
Read More
`ಇಂಡಿಯಾಸ್ ಚಾನ್ಸ್ ಟು ಫ್ಲೈ’ ಎಂದು ಜಗದ್ವಿಖ್ಯಾತ ಇಕಾನಮಿಸ್ಟ್ ಮ್ಯಾಗಜಿನ್ ಹೇಳುತ್ತದೆ. `ರಿಫಾರ್ಮರ್ ಇನ್ ಚೀಫ್’ ಎಂದು `ಟೈಮ್’ ಮ್ಯಾಗಜಿನ್ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರು ಮೋದಿಯನ್ನು ಬಣ್ಣಿಸುತ್ತಾರೆ. ನಮ್ಮವರು `ಅಚ್ಛೇ ದಿನ್ ಆಗಯಾ ಕ್ಯಾ’ ಎಂದು ಕಟಕಿಯಾಡುತ್ತಾರೆ. ಈ ವೈರುಧ್ಯಕ್ಕೆ ಏನನ್ನೋಣ? ಇದನ್ನು ಬೇಕಾದರೆ ಮೇ ತಿಂಗಳ ವಿಶೇಷತೆ ಅಂತ ಕರೆಯಬಹುದೇನೋ… ಒಂದೇ ತಿಂಗಳಲ್ಲಿ ಈಕಡೆ ಸಿದ್ದರಾಮಯ್ಯ ಸರ್ಕಾರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಆ ಕಡೆ ಮೋದಿ ಸರ್ಕಾರ ಮೊದಲ ವರ್ಷದ ಸಂಭ್ರಮಾಚರಣೆಗೆ ಅಣಿಯಾಗಿದೆ. […]
Read More
ರಾಹುಲ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹಿಂದಿರುಗುತ್ತಾರೆಂಬ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ರಾಹುಲ್ ಒಂದು ವಾರ ವಿಶ್ರಾಂತಿ ತೆಗೆದುಕೊಂಡು ವಾಪಸು ಬರುತ್ತಾರೆಂದು ಕೆಲವರು ಹೇಳಿದರೆ, ಹದಿನೈದು ದಿನ ಅಂದರು ಇನ್ನು ಕೆಲವರು. ಈಗ ಒಂದು ತಿಂಗಳೂ ಕಳೆದಿದೆ. ರಾಹುಲ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಯಾಕೋ ಈ ಸಲ ರಜಾ ಮಜಾದ ಕಡೆಯೇ ಮನಸ್ಸು ಸೆಳೆಯುತ್ತಿದೆ. ಅದಕ್ಕೆ ಕಾರಣ ನಾನಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ! ಪ್ರತಿಯೊಂದು ವ್ಯವಸ್ಥೆ ರೂಪಿಸುವುದರ ಹಿಂದೆ ಎಷ್ಟೊಂದು […]
Read More