ಒಡೆಯುವವರಿಗೆ ತಿರಸ್ಕಾರ, ಬೆಸೆಯುವವರಿಗೆ ಜನಾದೇಶದ ಪುರಸ್ಕಾರ ಜ್ಯೋತಿಷ್ಯ ಪಂಡಿತರ ಭಾಷೆಯಲ್ಲಿ ಹೇಳುವುದಾದರೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಶುಕ್ರದೆಸೆ ಶುರು ಆದಂತೆ ತೋರುತ್ತಿದೆ. ಕೊರೊನಾ ಕಾಲಿಡುತ್ತಿದ್ದ ಹೊತ್ತಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆ ಹೊರತು ಪಡಿಸಿ, ಬಳಿಕ ನಡೆದಿರುವ ಎಲ್ಲ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು, ಜಮ್ಮು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿಗಳಿಗೆ ನಡೆದ ಚುನಾವಣೆವರೆಗೆ ಎಲ್ಲ ಕಡೆಯೂ […]
Read More
ಕರ್ನಾಟಕ ಸರಕಾರದ ಬಿಗಿ ಕ್ರಮ ತಿಳಿಯಲೇಬೇಕು! ಷೇರುಪೇಟೆಗೂ ಹೊಸ ಕೊರೊನಾ ವೈರಸ್ ಆತಂಕ ಬಡೀತಾ? ಪ್ರತಿಭಟನಾ ನಿರತ ರೈತರ ಬೇಡಿಕೆ ಒಂದೇ ಒಂದು.. ಮಮತಾ ಪಕ್ಷ ಸೇರಿದ ಬಿಜೆಪಿ ಸಂಸದನ ಪತ್ನಿ.. ಪತಿ ಮಾಡಿದ್ದೇನು ಗೊತ್ತಾ? ಇನ್ನು ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಮಾಡೋದು ಸಲೀಸು.
Read More
ಬಿಜೆಪಿಯಲ್ಲಿ ಜೆಡಿಎಸ್ ವಿಲೀನದ ವಿಲವಲ ಕಾಂಗ್ರೆಸ್ ಪಕ್ಷದಲ್ಲಿ ಸರ್ಜರಿ ಪರ್ವ ಇಂದಿನಿಂದ ಖಾಸಗೀ ಶಾಲೆಗಳ ಪ್ರತಿಭಟನೆ ಬಿಸಿ ನೇಪಾಳದ ರಾಜಕೀಯ ಬೆಳವಣಿಗೆ ತಂದ ಸಂಚಲನ ಗೋ-ಸಂರಕ್ಷಣೆಗೆ ಕಾಯಿದೆ ಅಲ್ಲ,ಗೋಮಾಂಸ ರಫ್ತು ನಿಷೇಧ ಮಾಡಿ ಎಂಬುದು ಗೋವು ನಾವುಸರಣಿಯಲ್ಲಿ ಇಂದಿನ ಸಲಹೆ
Read More
ವಿಕ ಸಂಪಾದಕೀಯದಲ್ಲಿ ಕಟು ಶಬ್ದಗಳಲ್ಲಿ ಖಂಡನೆ ಇನ್ಮುಂದೆ ಶಾಲಾ ಆವಾರದಲ್ಲೇ ವಿದ್ಯಾಗಮದ ಪಾಠ ವಿಕ ವರದಿಗೆ ಕೊನೆಗೂ ಸಕ್ತು ಮನ್ನಣೆ ರೈತರನ್ನು ತಪ್ಪುಹಾದಿಗೆಳೆದು ಅನ್ಯಾಯ! ವಿಪಕ್ಷಗಳ ಮೇಲೆ ಪ್ರಧಾನಿ ಟೀಕಾಸ್ತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸಲೀಸು ಸಿಸೇರಿಯನ್ ಹೆರಿಗೆ ಏನು ಎತ್ತ? ವಿಕ ಫೋಕಸ್ ವರದಿ ಗೋ ಉತ್ಪನ್ನಗಳಿಂದಲೇ ಗೋ ಸಂರಕ್ಷಣೆ ಗೋವು-ನಾವು ಸರಣಿಯಲ್ಲಿ ಇಂದು.. ರಜನಿ-ಕಮಲ್ ಪಕ್ಷಗಳ ಮೈತ್ರಿ ಸಾಧ್ಯತೆ ಎಷ್ಟು?
Read More
ಪರಿಷತ್ ಸಭಾಪತಿ ಪದಚ್ಯುತಗೊಳ್ತಾರಾ? ಜೆಡಿಎಸ್ ನಡೆಯೇ ನಿರ್ಣಾಯಕ ಕಂದಾಯ ನಿವೇಶನದಾರರನ್ನು ಯಾಕೆ ಕಾಡ್ತೀರಿ? ಸರಕಾರಕ್ಕೆ ವಿಕ ವರದಿ ಎತ್ತಿರುವ ಪ್ರಶ್ನೆ ಇಂದಿನಿಂದ ದೇಶಾದ್ಯಂತ ರೈತರಿಂದ ಅನ್ನ ಸತ್ಯಾಗ್ರಹ,ಮುಂದೇನು ಪರಿಣಾಮ?? ಬ್ಯಾಂಕ್ ಚೆಕ್ ದುರ್ಬಳಕೆ ತಡೆಗೆ ಏನೇನ್ ಕ್ರಮ? ಬನ್ನಂಜೆ ಗೋವಿಂದಾಚಾರ್ಯರಿಗೆ ವಿಕ ವಿಶೇಷ ನುಡಿನಮನ
Read More
ಒಂದೆಡೆ ರಾಜಧಾನಿ ದಿಲ್ಲಿಯ ರಾಜಬೀದಿಗಳಲ್ಲಿ ರೈತ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದರೆ, ಅದರ ಬೆನ್ನಲ್ಲೇ ರೈತ ಹೋರಾಟವನ್ನು ಬೆಂಬಲಿಸುವ ಮತ್ತು ಇಡೀ ಹೋರಾಟವನ್ನೇ ಗೇಲಿ ಮಾಡುವ ಪರ ವಿರೋಧದ ಬೌದ್ಧಿಕ (?) ಸಮರ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದೆ. ಎಫ್ಬಿ, ಟ್ವಿಟರ್, ವಾಟ್ಸ್ಯಾಪ್ಗಳಲ್ಲಿ ಹರಿದಾಡುತ್ತಿರುವ ಮೀಡಿಯಾ ಪೋಸ್ಟ್ಗಳು ಹಾಗೂ ವಿಡಿಯೋಗಳು ಕೂಡ ರೈತ ಚಳವಳಿಯಷ್ಟೇ ಪ್ರಮುಖವಾಗಿ ಗಮನ ಸೆಳೆಯುತ್ತಿವೆ. ಅಂತಹ ಕೆಲ ಉದಾಹರಣೆಗಳನ್ನು ಮೊದಲು ಗಮನಿಸೋಣ. ಉದಾಹರಣೆ ಒಂದು: ದಿಲ್ಲಿ ರೈತ ಪ್ರತಿಭಟನೆ ವೇಳೆ ಪಿಎಫ್ಐ ಕಾರ್ಯಕರ್ತನೊಬ್ಬ ಸಿಖ್ […]
Read More
ಪಶ್ಚಿಮ ಘಟ್ಟದ ಜನರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿ ಕತೆ ಏನು? ಪಶ್ಚಿಮಬಂಗಾಳದಲ್ಲಿ ಪ್ರಶಾಂತ್ ಕಿಶೋರ್ ತಮ್ಮ ಕೈಚಳಕ ತೋರ್ತಾರಾ? ಯುಪಿಎಗೆ/ಕಾಂಗ್ರೆಸ್ಸಿಗೆ ಹೊಸ ವರ್ಷದಲ್ಲಿ ಹೊಸ ಅಧ್ಯಕ್ಷರು
Read More
ದೇಶಾದ್ಯಂತ ಮತ್ತೊಂದು ಬಂದ್ ಗೆ ರೈತ ಸಂಘಟನೆಗಳ ಘೋಷಣೆ ಪರಿಣಾಮ.. ಕರ್ನಾಟಕ ಬಿಜೆಪಿ ಗೊಂದಲಗಳಿಗೆ ಕೇಂದ್ರ ವರಿಷ್ಠರ ಪರಿಹಾರ ಸೂತ್ರ ಕೋಲಾರದ ಚಿನ್ನದ ಗಣಿಗೆ ಮತ್ತೆ ಹೊಳಪು ತರಲು ತಯಾರಿ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕಲರವ ಅಮೆರಿಕ ಹೊಸ ಅಧ್ಯಕ್ಷರ ತಂಡದಲ್ಲೊ ಮತ್ತೊಬ್ಬ ಭಾರತೀಯ.. ದೇಶದ ಜಿಡಿಪಿಗೆ ಮತ್ತೊಂದು ಶುಭಸಮಾಚಾರ..
Read More
ತಾಂತ್ರಿಕ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣ ವ್ಯವಸ್ಥೆಗೆ ಕೇಂದ್ರದ ಉಪಕ್ರಮ ರಾಜ್ಯ,ರಾಷ್ಟ್ರದಲ್ಲಿ ರೈತ ಪ್ರತಿಭಟನೆ ಕಾವು ಅಖಿಲಭಾರತ ಯುವ ಕಾಂಗ್ರೆಸ್ ಗೆ ಕನ್ನಡಿಗನ ಸಾರಥ್ಯ ರಾಜ್ಯದ ವಾಚಾಳಿ ಬಿಜೆಪಿ ಶಾಸಕರ ಬಾಯಿಗೆ ನಡ್ಡಾ ಬೀಗ ಹಾಕ್ತಾರಾ ಚುನಾವಣಾ ನಿಧಿ ಲಪಟಾಯಿಸಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂಗಾಳದಲ್ಲಿ ಬಿಜೆಪಿ/ದಿದಿ ಹಣಾಹಣಿ ಪರಿಣಾಮ
Read More
*ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯತೆ ಯಾವಾಗ*ಈ ವರ್ಷ ಯಾವೆಲ್ಲ ಶಿಕ್ಷಕರಿಗೆ ವರ್ಗಾವಣೆ ಅವಕಾಶ?*ಆಸ್ತಿದಾಖಲೆ ಕಳ್ಳತನ ತಡೆಯೋದಕ್ಕೆ ಸರಕಾರದ ಹೊಸ ಉಪಾಯ*ರಾಜ್ಯ ಸಂಪುಟ ಸಸ್ಪೆನ್ಸ ಏನು ಎತ್ತ?*ಬಿಎಸ್ ವೈ ನಾಯಕತ್ವದ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಣರು ಹೇಳೋದೇನು?*ಗೋಪ್ರಿಯರಿಗೆ ಮಧ್ಯಪ್ರದೇಶ ಸರಕಾರ ನೀಡಿದ ಸಮಾಚಾರ*ದೆಹಲಿಯಲ್ಲಿ ಕೊರೊನಾ ತಾಂಡವ
Read More