
*ಜನೆರಿಕ್ ಔಷಧ ಮಳಿಗೆಗಳ ಕತೆ ಏನಾಗ್ತಾ ಇದೆ ಗೊತ್ತಾ? *ಡ್ರಗ್ ಪೆಡ್ಲರ್ ಫಾಸಿಲ್ ಜೊತೆ ಇನ್ಯಾರೆಲ್ಲ ಸಂಬಂಧ ಹೊಂದಿದ್ದಾರೆ? *ಚಾರಿತ್ರಿಕ ಸಂಸತ್ ಮುಂಗಾರು ಅಧಿವೇಶನದ ವಿಶೇಷತೆ ಏನು ಗೊತ್ತೇ?
*ಜನೆರಿಕ್ ಔಷಧ ಮಳಿಗೆಗಳ ಕತೆ ಏನಾಗ್ತಾ ಇದೆ ಗೊತ್ತಾ? *ಡ್ರಗ್ ಪೆಡ್ಲರ್ ಫಾಸಿಲ್ ಜೊತೆ ಇನ್ಯಾರೆಲ್ಲ ಸಂಬಂಧ ಹೊಂದಿದ್ದಾರೆ? *ಚಾರಿತ್ರಿಕ ಸಂಸತ್ ಮುಂಗಾರು ಅಧಿವೇಶನದ ವಿಶೇಷತೆ ಏನು ಗೊತ್ತೇ?
#ಐಎಂಎ,ಆಂಬಿಡೆಂಟ್,ಗುರುರಾಘವೇಂದ್ರ ಸಹಕಾರ ಸಂಘ ಗೋತಾ ಹೊಡೆದ ನಂತರ ಅದೇ ಹಾದಿ ಹಿಡಿದ ಮತ್ತೊಂದು ಹಣಕಾಸು ಸಂಸ್ಥೆ!!!. #ಮುಚ್ಚಿಟ್ಟ ಚರಿತ್ರೆಯಲ್ಲಿ, ದಲಿತ ನಾಯಕ ಜೋಗೇಂದ್ರನಾಥ್ ಜೀವನಕಥೆ ಸಂಡೇ ಓದಿಗೆ ಒಗ್ಗರಣೆ.. * ನ್ಯೂ ಬುಕ್ ನೀವು ಓದಬೇಕು..
#ಮಾತೃಭಾಷಾ ಶಿಕ್ಷಣಕ್ಕೆ ಮೋದಿ ಮಾತು,ವಿಕ ಕಿವಿಮಾತು. #ತಂಟೆಕೋರ ಚೀನಕ್ಕೆ ಭಾರತದ ಭಲೇ ವ್ಯೂಹ ಏನ್ ಗೊತ್ತಾ? #ಉದ್ಯಮದಲ್ಲಿ ಹಿಂದೆ ಬಿದ್ದ ಕರ್ನಾಟಕಕ್ಕೆ ಸಿಕ್ಕ ಸಿಹಿ ಸುದ್ದಿ…
ಕರ್ನಾಟಕಕ್ಕೆ ರಾಷ್ಟ್ರೀಯ ತನಿಖಾ ದಳ ಯಾಕೆ ಬೇಕು? ರಫೇಲ್ ಯುಧ್ದ ವಿಮಾನ ಸೇನಾ ಬತ್ತಳಿಕೆ ಸಂದರ್ಭದಲ್ಲಿ ತಿಳಿಯಲೇಬೇಕಾದ ವಿಚಾರ.. ಚೀನಾ ಕಿರಿಕಿರಿ ನಡುವೆ ಭಾರತಕ್ಕೆ ಜಪಾನ್ ಅಭಯ… ಒಮ್ಮೆ ಬಂದವರಿಗೂ ಕೊರೊನಾ ಮತ್ತೆ ಬರತ್ತಂತೆ! ಕೊರೊನಾದಿಂದ ಶಿಕ್ಷಕರ ಕಾಪಾಡಿ ಪ್ಲೀಸ್… ಓದುಗರಿಗೆ,ಪುಸ್ತಕ ಪ್ರಕಾಶಕರಿಗೆ ಸರಕಾರದ ಭರವಸೆ ಏನು?
ಸರಳ ದಸರಾಕ್ಕೆ ಧಾರಾಳ ಖರ್ಚಿನ ಗುಟ್ಟು!! ಶಾಸಕ ಜಮೀರ್ ಗೂ ಡ್ರಗ್ಸ್ ನೋಟಿಸ್ ಬರೋ ಛಾನ್ಸ್ ಇದೆಯಾ? ನಟಿ ಕಂಗನಾ ಠಾಕ್ರೆ ಸೊಕ್ಕನ್ನಾ ಧ್ವಂಸ ಮಾಡ್ತಾರಂತೆ! ಕಾಂಗ್ರೆಸ್ ನಲ್ಲಿ ರಾಹುಲ್ ಟೀಮ್ /ಸೋನಿಯಾ ಕ್ಯಾಂಪ್ ಅಂತ ಇದೆಯಾ? ಅದರ ಬಲಾಬಲ ಏನು… ಬಿಎಸ್ ವೈ ಸರಕಾರದ ವಿರುದ್ಧ ಸಿದ್ರಾಮಯ್ಯ ತಂತ್ರಗಾರಿಕೆ… ಬೀದಿ ಬದಿ ವ್ಯಾಪಾರಿಗಳಿಗೂ ಮೋದಿ ಆನ್ ಡೆಲಿವರಿ ವ್ಯವಸ್ಥೆ ಕಲ್ಪಿಸಿಕೊಡ್ತಾರಂತೆ!!
**** ವಿನಮ್ರ ವಿನಂತಿ ಬೆಳಗಿನ ಜಾವ ಪಾಡ್ ಕಾಸ್ಟ್ ರೆಕಾರ್ಡಿಂಗ್ ಸಮಯದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನದಿಂದ ಕ್ಷಿಪಣಿ ಬೆಳಕಿನ ವೇಗಕ್ಕಿಂತ ಐದು ಪಟ್ಟು ವೇಗವಾಗಿ ಕ್ರಮಿಸತ್ತೆ ಅಂತ ತಪ್ಪಾಗಿ ಹೇಳಿದ್ದೇನೆ.ಅದು ಶಬ್ದದ ವೇಗಕ್ಕಿಂತ ಐದು ಪಟ್ಟು ಎಂದು ತಿದ್ದಿಕೊಳ್ಳಬೇಕೆಂದು ಕೇಳುಗರಳರಲ್ಲಿ ಸವಿನಯ ಪ್ರಾರ್ಥನೆ. ಬಾಯ್ತಪ್ಪಿನಿಂದಾಗಿ ಆದ ಪ್ರಮಾದಕ್ಕೆ ಕ್ಷಮೆಯಿರಲಿ.. ಧನ್ಯವಾದ.