ಹೆಚ್ಚುತ್ತಿರುವ ವಾಹನ ಸಂಚಾರ, ಟೋಲ್ ಕಲೆಕ್ಷನ್ನೇ ಆಧಾರ

– ಬೆಂಗಳೂರು ಪರಿಸರದಲ್ಲಿ ಲಾಕ್‌ಡೌನ್‌ ಪೂರ್ವಕ್ಕಿಂತಲೂ ಹೆಚ್ಚು ವೆಹಿಕಲ್ – ಉಳಿದೆಡೆಯೂ ನಿಧಾನವಾಗಿ ಪರಿಸ್ಥಿತಿ ಸುಧಾರಣೆ. ವಿಕ ಸುದ್ದಿಲೋಕ, ಬೆಂಗಳೂರು : ಲಾಕ್‌ಡೌನ್‌ ಸಡಿಲಿಕೆ ಬಳಿಕ ವಾಹನಗಳ ಸಂಚಾರ ಕ್ರಮೇಣ ಹಳಿಗೆ ಮರುಳುತ್ತಿದೆ. ಬೆಂಗಳೂರಿನ ಸುತ್ತಲಿರುವ ಟೋಲ್ ಕೇಂದ್ರಗಳ ಮೂಲಕ ಹೆಚ್ಚಿನ ವಾಹನಗಳು ಚಲಿಸುತ್ತಿರುವುದು ಕಂಡುಬಂದಿದೆ. ರಾಜ್ಯದ ಹಲವು ಟೋಲ್ ಕೇಂದ್ರಗಳು ಪರಿಸ್ಥಿತಿಯೂ ಸುಧಾರಿಸುತ್ತಿದೆ. ಒಂದೊಮ್ಮೆ ಅಂತಾರಾಜ್ಯ ವಾಹನ ಸಂಚಾರ ಆರಂಭವಾದರೆ ಎಂದಿನ ಸ್ಥಿತಿಗೆ ಮರಳಲಿದೆ. ಮಾರ್ಚ್ 25ರಂದು ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲ ಹೆದ್ದಾರಿಗಳ […]

Read More

ರೈತರಿಗೆ ಟೋಲ್‌ ಹೊರೆ: ಕೃಷಿ ಉತ್ಪನ್ನ ಸಾಗಣೆಗೆ ಸದ್ಯ ಸುಂಕ ವಿಧಿಸದಂತೆ ರೈತರ ಮೊರೆ

– ಆರ್‌. ತುಳಸಿಕುಮಾರ್‌, ಬೆಂಗಳೂರು / ಸುನೀಲ್‌ ಕುಮಾರ್,‌ ಕೋಲಾರ. ವಿಕ ವಿಶೇಷ: ದರ ಕುಸಿತದಿಂದ ಕಂಗಾಲಾಗಿರುವ ರೈತರೀಗ ಟೋಲ್‌ ಹೊಡೆತದಿಂದ ಕಂಗೆಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ವಾಹನಗಳ ಅಭಾವವಿರುವುದರ ನಡುವೆಯೇ, ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗದಂತೆ ಕೇಂದ್ರ ಸರಕಾರವು ಟೋಲ್‌ ಸಂಗ್ರಹಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು. ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತಿತರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top