![](https://konemane.com/wp-content/uploads/2020/10/VK55-187x300.jpeg)
ರಾಜ್ಯದಲ್ಲಿ ಕೊರೊನಾ ಸಾವು,ಪ್ರಸರಣ ಸಂಖ್ಯೆ ಎಷ್ಟು ಗೊತ್ತಾ? ಮತ್ತೆ ಉತ್ತರಕ್ಕೆ ವರುಣಾಘಾತದ ಆತಂಕ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವವರಿಗೆ ಕೋರ್ಟ್ ಸೂಚನೆ ಏನು? ಫರೂಕ್ ಅಬ್ದುಲ್ಲಾಗೆ ಇಡಿ ವಿಚಾರಣೆ ಸವಾಲು ತೇಜಿ ಕಾಣುತ್ತಿರುವ ಮಾರುಕಟ್ಟೆ ಸಮಾಚಾರ ಈಗ ಚೀನಾ ಗುರಿ ಯಾರು?
ರಾಜ್ಯದಲ್ಲಿ ಕೊರೊನಾ ಸಾವು,ಪ್ರಸರಣ ಸಂಖ್ಯೆ ಎಷ್ಟು ಗೊತ್ತಾ? ಮತ್ತೆ ಉತ್ತರಕ್ಕೆ ವರುಣಾಘಾತದ ಆತಂಕ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವವರಿಗೆ ಕೋರ್ಟ್ ಸೂಚನೆ ಏನು? ಫರೂಕ್ ಅಬ್ದುಲ್ಲಾಗೆ ಇಡಿ ವಿಚಾರಣೆ ಸವಾಲು ತೇಜಿ ಕಾಣುತ್ತಿರುವ ಮಾರುಕಟ್ಟೆ ಸಮಾಚಾರ ಈಗ ಚೀನಾ ಗುರಿ ಯಾರು?
ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ತಮ್ಮ ಪ್ರಜೆಗಳಲ್ಲಿ ಕೋವಿಡ್ ಸೋಂಕಿತರ ಮೇಲೆ ನಿಗಾ ಇಡಲು ಹಾಗೂ ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ನಾನಾ ನಿಗಾ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಅಂಥ ನಿಗಾ ವ್ಯವಸ್ಥೆಗಳ ಮೇಲೊಂದು ನೋಟ ಇಲ್ಲಿದೆ. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಮೊನ್ನೆ ಒಂದು ಡ್ಯಾಶ್ಬೋರ್ಡ್ ಬಿಡುಗಡೆ ಮಾಡಿದರು. ಇದರ ಕೆಲಸ, ರಾಜ್ಯದಾದ್ಯಂತ ಇರುವ ಕೋವಿಡ್ ಸೊಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಪೂರ್ಣ ವಿವರ ನೀಡುವುದು. ಇದರ ಜೊತೆಗೆ, ಕೊರೊನಾ […]