ನಕಲಿ ಮತ್ತು ಅಸಲಿ ವಿವಾದವನ್ನು ಬದಿಗಿಟ್ಟು ನೋಡುವುದಾದರೆ, ಕೃಷಿ ಪ್ರಧಾನ ಭಾರತದಲ್ಲಿ ಗೋರಕ್ಷಣೆಯ ವಿಷಯ ಮಾತನಾಡುವುದು ತಪ್ಪು ಅನ್ನುವುದು ಹೇಗೆ? ಒಂದು ಕ್ಷಣ ದೇವರು, ಧರ್ಮ, ಪಾಪ ಪುಣ್ಯದ ಮಾತನ್ನು ಬದಿಗಿಡೋಣ. ವ್ಯಾವಹಾರಿಕವಾಗಿ ನೋಡಿದರೂ ಗೋ ಸಂತತಿಯ ನಾಶ ಈ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವೇ ಸರಿ. ಮೋಡಿಗಾರ ಪ್ರಧಾನಿ ನರೇಂದ್ರ ಮೋದಿ ಬರುಬರುತ್ತ ಗೊಂದಲಕ್ಕೆ ಸಿಲುಕುತ್ತಿದ್ದಾರಾ? ಹತಾಶೆಗೆ ಒಳಗಾಗುತ್ತಿದ್ದಾರಾ? ಮುಂಬರುವ ಚುನಾವಣಾ ಸೋಲಿನ ಸಾಧ್ಯತೆಯಿಂದ ಅಧೀರರಾಗಿ ಹೆಜ್ಜೆ ತಪ್ಪುತ್ತಿದ್ದಾರಾ? ಇಂಥ ಪ್ರಶ್ನೆಗಳು ಇತ್ತೀಚೆಗೆ ಮತ್ತೆ ಮತ್ತೆ […]