ಕೋವಿಡ್ ಕಷ್ಟದಲ್ಲಿ ನಿಮ್ಮ ಸಂಸದರು ಏನು‌ ಮಾಡ್ತಿದ್ದಾರೆ? ಯಾರು ಬೆಸ್ಟ್, ಯಾರು ಕಳಪೆ..

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೊರೊನಾದಿಂದ ಒಟ್ಟೊಟ್ಟಿಗೆ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಲಾಕ್‌ಡೌನ್‌ನಿಂದ ಹತ್ತು ಹಲವು ಕಂಟಕಗಳು ಎದುರಾದವು. ನಿಜಕ್ಕೂ ಇದೊಂದು ಸವಾಲಿನ ಸನ್ನಿವೇಶ. ಇಂಥ ಸಂದರ್ಭದಲ್ಲಿ ನಮ್ಮ ಸಂಸದರು ಹೇಗೆ ಸ್ಪಂದಿಸಿದರು? ಜನರಿಗೆ ಹೇಗೆ ನೆರವಾದರು ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್ ನಡೆಸಿ ಸಂಸದರ ಸಾಧನೆಯನ್ನು ಪರಿಗಣಿಸಿ ಉತ್ತಮ, ಸಾಧಾರಣ, ಕಳಪೆಯೆನ್ನುವ ಗ್ರೇಡ್ ನೀಡಿದೆ. ಉತ್ತಮ:  -ನಾರಾಯಣ ಸ್ವಾಮಿ ದಾಸೋಹ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top