ಮತ ಬ್ಯಾಂ​ಕೇ ಮುಖ್ಯವಾದರೆ ಮತ್ತೇನಾದೀತು… (29 .07 .2017)  

  ಇವರ ಜಾತ್ಯತೀತವಾದದ ಹಣೆಬರಹವೇ ಇಷ್ಟು ಅನ್ನುವ ತೀರ್ಮಾನಕ್ಕೆ ಬರದೇ ವಿಧಿಯಿಲ್ಲ. ಬೇರೆಲ್ಲ ಬಿಟ್ಟು ಈಗ ಶುರು ಆಗಿದೆ ಲಿಂಗಾಯತ ಧರ್ಮ ಸ್ಥಾಪನೆಯ ಚರ್ಚೆ. ಇದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ ಮೇಲಿನ ದೃಷ್ಟಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮಾತು ಚೆನ್ನಾಗಿ ಅರ್ಥ ಆಗಬೇಕೆಂದರೆ, ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕಿಂತ ಮೊದಲು ಬಾಕಿ ಇನ್ನೊಂದಿಷ್ಟು ಸಂಗತಿಗಳತ್ತ ಮೆಲುಕು ಹಾಕಬೇಕು. 1985ರ ಸಂದರ್ಭ. ಆಗ ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top