ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸ ಮಾಡುವ ಕೌಶಲ ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿಗಿಂತಲೂ ಕರ್ನಾಟಕ ಸರ್ಕಾರಕ್ಕೆ ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ *************************** ಒಂದು ಪತ್ರಿಕೆ, ಮಾಧ್ಯಮ ಸಂಸ್ಥೆಯ ಸಂಪಾದಕ ಎಂದ ಕೂಡಲೆ ಮುಖ್ಯವಾಗಿ ಅಗತ್ಯವಿರುವುದು ಭಾಷೆಯ ಕಲೆ. ಭಾಷೆಯ ಮೂಲಕ ಜನರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಇನ್ನಿತರೆ ವಿಚಾರಗಳನ್ನು ಹೇಗೆ ಮುಟ್ಟಿಸಬೇಕು ಎಂಬ ಅರಿವು. ಹಾಗಾದರೆ ಅದಷ್ಟೇ ಸಾಕೆ? ಏಕೆ […]
Read More
ಡಿಸೆಂಬರ್ 13ರಂದು ಲೋಕಸಭೆಯ ಸದನದಲ್ಲಿ ಶೂನ್ಯವೇಳೆ ನಡೆಯುತ್ತಿದ್ದಾಗ ಸಾಗರ ಶರ್ಮಾ ಹಾಗೂ ಡಿ. ಮನೋರಂಜನ ಎಂಬಿಬ್ಬರು ಯುವಕರು ಗದ್ದಲ ಎಬ್ಬಿಸಿದರು. ವೀಕ್ಷಕರ ಗ್ಯಾಲರಿಯಿಂದ ದಿಢೀರನೆ ಜಿಗಿದು ಘೋಷಣೆ ಕೂಗಲು ಪ್ರಾರಂಭಿಸಿದರು. ಒಬ್ಬನಂತೂ ಸದಸ್ಯರ ಮೇಜಿನ ಮೇಲೆ ಮಂಗನಂತೆ ಜಿಗಿಯುತ್ತ ಸ್ಪೀಕರ್ ಕುರ್ಚಿ ಕಡೆಗೆ ಹೋಗುತ್ತಿದ್ದ. ಕೂಡಲೇ, ಸ್ಪೀಕರ್ ಸ್ಥಾನದಲ್ಲಿ ಆ ಸಮಯದಲ್ಲಿ ಆಸೀನರಾಗಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ ಅವರ ಕೈಗೆ ಸಂಸತ್ತಿನ ಅಧಿಕಾರಿಗಳು ಚೀಟಿಯೊಂದನ್ನು ನೀಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣಕ್ಕೆ ಸ್ವತಃ ನಡುಗುವ […]
Read More
ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…! ×××××××××××××××××××××××××× – ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ […]
Read More
ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನವನ್ನು (Constitution) ನಾವು ಹೊಂದಿದ್ದೇವೆ. ಈ ಸಂವಿಧಾನದ ದೃಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು. ಈ ಹಿನ್ನೆಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ್ಯ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ (unity in diversity) ಎಂದು ಪರಿಗಣಿಸಲಾಗಿದೆ. ನಮ್ಮ ಸಂವಿಧಾನವು ಪ್ರಾಂತೀಯತೆಯ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಲು ಏಕಪೌರತ್ವ ವ್ಯವಸ್ಥೆಯನ್ನೂ (Single citizenship) ಜಾರಿಗೆ ತಂದಿದೆ. ಇದು ರಾಷ್ಟ್ರೀಯ ಏಕತೆಯ ಕುರಿತು ನಮ್ಮ ದೇಶದಲ್ಲಿ […]
Read More
ಕನ್ನಡ ಅಸ್ಮಿತೆ ಯಾವತ್ತೂ ಭಾರತ ವಿರೋಧಿಯಲ್ಲ, ಆ ರೀತಿ ಬಿಂಬಿಸುವುದು ಸರಿಯಲ್ಲ “ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡೋರು ಯಾರು? ಯಾರ್ರೀ ತೆರಿಗೆ ಕೊಡೋರು? ರಾಜ್ಯದ ಜನಗಳಲ್ಲವ? ಅದಕ್ಕೆ ಅಂತ ಬೇರೆ ಜನರೇನಾದರೂ ಇರುವರೇ, ಇಲ್ಲ. ನಮ್ಮ ರಾಜ್ಯದಿಂದ ಹಣ ಕೊಟ್ಟಿದ್ದೀವಿ” – ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ನಡೆಸಿದ ವಾಗ್ದಾಳಿಯ ಪರಿ. ಇದು ಸಿದ್ದರಾಮಯ್ಯ ಒಬ್ಬರ ಮಾತಲ್ಲ. ಈ ರೀತಿ ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಕರ್ನಾಟಕದ ಅನೇಕ […]
Read More
ಭಾರತ ದೇಶದ ನೇತೃತ್ವ ವಹಿಸಿರುವವರು ಒಂದು ವಿಚಾರದಲ್ಲಿ ನಿಲುವನ್ನು ವ್ಯಕ್ತಪಡಿಸದೇ ಇದ್ದರೆ ಅದರ ಬಗ್ಗೆ ಚರ್ಚಿಸುವ, ಪ್ರತಿಭಟಿಸುವ, ವಿರೋಧಿಸುವ, ಬೆಂಬಲಿಸುವ ಅವಕಾಶ ಇದ್ದೇ ಇರುತ್ತದೆ. ಆದರೆ ನಿಲುವು ಸ್ಪಷ್ಟವಾದ ನಂತರ ಅದರ ವಿರುದ್ಧ ಮಾತನಾಡುವುದು, ಒಂದರ್ಥದಲ್ಲಿ ಸಂವಿಧಾನ ವಿರೋಧಿ ನಡೆಯೇ ಆಗುತ್ತದೆ. ಸರಕಾರ ಮುನ್ನಡೆಸುವ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪಕ್ಷವಾಗಿ ವಿರೋಧಿಸೋಣ, ಅದರೊಂದಿಗೆ ತಕರಾರು ಹೊಂದಿರೋಣ. ಆಂತರಿಕವಾಗಿ ಜಗಳವನ್ನೇ ಅಡೋಣ. ಆದರೆ, ದೇಶವನ್ನು, ರಾಜ್ಯವನ್ನು ಮುನ್ನಡೆಸುವ ನಾಯಕ, ಅವರ ಪಕ್ಷಕ್ಕೆ ಮಾತ್ರ ನಾಯಕನಾಗಲಾರ. ಇಡೀ ದೇಶಕ್ಕೆ, […]
Read More
ʼಶೈವ-ವೀರಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ ಎಲ್ಲರೂ ತಾವು ಹಿಂದೂಗಳು ಎಂದು ನಂಬಿ ಅದರ ರಕ್ಷಣೆಗೆ, ಏಳಿಗೆಗೆ ಕಂಕಣಬದ್ಧರಾಗುವುದು ಅಗತ್ಯ ಮಾತ್ರವಲ್ಲ, ಇಂದಿನ ತುರ್ತು ಅನಿವಾರ್ಯʼ ಎಂದಿರುವ ಚಿದಾನಂದಮೂರ್ತಿಯವರ ಮಾತು ಇಂದು ತುಂಬಾ ಪ್ರಸ್ತುತ. ***************************** ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆಗಳ ಕುರಿತು (Indian heritage, Indian culture) ಪ್ರಜ್ಞೆ ಇರಬೇಕಾಗಿರುವುದು ಪ್ರತಿ ಭಾರತೀಯ ಪ್ರಜೆಯ ಆಯ್ಕೆ ಅಲ್ಲ, ಕರ್ತವ್ಯ. ನಮ್ಮ ಸಂವಿಧಾನದಲ್ಲೇ (constitution) ಇದನ್ನು ತಿಳಿಸಲಾಗಿದೆ. “ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು […]
Read More
ಇಂಡಿಯಾ ಎನ್ನುವುದು ಸಿಂಧು ನದಿಯ ಹೆಸರಿನಿಂದ ಮೂಡಿಬಂದಿದೆ. ಹಾಗಾಗಿ ಇಂಡಿಯಾ ಎಂಬ ಶಬ್ದ ನಮಗೆ ಕೀಳಲ್ಲ. ಆದರೆ ಭಾರತ ಎಂದ ಕೂಡಲೆ ಅದಕ್ಕಿರುವ ಇತಿಹಾಸ, ಆಳ, ಅಗಲ ಇಂಡಿಯಾ ಪದಕ್ಕೆ ಇಲ್ಲ ಎನ್ನುವುದು ಸತ್ಯ. …………….,…… ಇಂಡಿಯಾ ಬದಲಿಗೆ ಭಾರತ ಎಂದು ಬರೆಯಬೇಕು ಎಂದು ಎನ್ ಸಿ ಇ ಆರ್ ಟಿಯ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಇದು ಇನ್ನೂ ಆದೇಶವಾಗಿಲ್ಲ, ಕೇವಲ ಶಿಫಾರಸು ಅಷ್ಟೆ. ಶಾಲೆಯ ಎಲ್ಲ ಹಂತದ ಪಠ್ಯದಲ್ಲೂ ಈ ಬದಲಾವಣೆ ಮಾಡಬೇಕು ಎಂದು […]
Read More
ಸುಮಾರು ಒಂದು ದಶಕಕ್ಕೂ ಮೊದಲು. ಅಂದರೆ 2012ರಲ್ಲಿ ಒಂದು ಇಂಗ್ಲಿಷ್ ಪುಸ್ತಕ ಪ್ರಕಟವಾಯಿತು. ಅದನ್ನು ಬರೆದವರು ದೇಶದ ಖ್ಯಾತ ಪತ್ರಕರ್ತರು, ಲೇಖಕರಲ್ಲಿ ಒಬ್ಬರು ಎಂದು ಖಡಾಖಂಡಿತವಾಗಿ ಪರಿಗಣಿಸಬಲ್ಲವರಾದ ಅರುಣ್ ಶೌರಿ. ಆ ಪುಸ್ತಕದ ಹೆಸರು `Worshipping False Gods’. ಈ ಪುಸ್ತಕದ ಮುಖಪುಟದಲ್ಲಿ ಇದ್ದದ್ದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೊ. ಬಾಬಾ ಸಾಹೇಬರ ಸಿಗ್ನೇಚರ್ ಪಟವದು. ಬ್ಲ್ಯಾಕ್ ಸೂಟ್ ಧರಿಸಿ ವಿಮಾನ ಏರುತ್ತಿರುವ, ಜನರ ಕಡೆಗೆ ಕೈಬೀಸುತ್ತಿರುವ ಚಿತ್ರ. ತಪ್ಪು ದೇವರನ್ನು ಆರಾಧಿಸಲಾಗುತ್ತಿದೆ ಎಂದು ಶೀರ್ಷಿಕೆ […]
Read More
ಹಾಗೆ ಸುಮ್ಮನೇ ಓದಿಕೊಳ್ಳಿ. 1947ರಲ್ಲಿ ಭಾರತ ಸ್ವತಂತ್ರವಾಯಿತು, 1948ರಲ್ಲಿ ಇಸ್ರೇಲ್ ಎಂಬ ದೇಶ ಉದಯವಾಯಿತು. ಈ ವಾಕ್ಯದಲ್ಲಿರುವ ಸೂಕ್ಷ್ಮತೆಯನ್ನು ಗಮನಿಸದಿದ್ದರೆ, ವರುಷದ ವ್ಯತ್ಯಾಸದಲ್ಲಿ ಎರಡೂ ದೇಶಗಳಲ್ಲಿ ಹೊಸ ದೇಸೀಯ ಆಡಳಿತ ಶುರುವಾಯಿತು ಎಂಬ ಸಾಮ್ಯತೆ ಕಾಣುತ್ತದೆ. ಆದರೆ ಎರಡೂ ದೇಶಗಳ ಪರಿಸ್ಥಿತಿ ಸಂಪೂರ್ಣ ಭಿನ್ನ. ಭಾರತವು ಪ್ರಾಚೀನ ಕಾಲದಿಂದಲೂ ಇಲ್ಲೇ ಇತ್ತು, ಇಲ್ಲಿಗೇ ಎಲ್ಲ ದಾಳಿಕೋರರೂ ಮುತ್ತಿಗೆ ಹಾಕಿದ್ದರು, ಇಲ್ಲಿನ ಜನರನ್ನೇ ಗುಲಾಮಗಿರಿಗೆ ತಳ್ಳಿದರು. ಭಾರತದ ಆತ್ಮಬಲ, ನಿರಂತರ ಹೋರಾಟದ ಫಲವಾಗಿ ಸುಮಾರು ಒಂದು ಸಾವಿರ ವರ್ಷದ […]
Read More