ವಿಶ್ವದ ಮೊದಲ ಕೋವಿಡ್ ಲಸಿಕೆ ಬಂದೇಬಿಡ್ತು ಗೊತ್ತಾ?

  ತಾಂತ್ರಿಕ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣ ವ್ಯವಸ್ಥೆಗೆ ಕೇಂದ್ರದ ಉಪಕ್ರಮ ರಾಜ್ಯ,ರಾಷ್ಟ್ರದಲ್ಲಿ ರೈತ ಪ್ರತಿಭಟನೆ ಕಾವು ಅಖಿಲಭಾರತ ಯುವ ಕಾಂಗ್ರೆಸ್ ಗೆ ಕನ್ನಡಿಗನ ಸಾರಥ್ಯ ರಾಜ್ಯದ ವಾಚಾಳಿ ಬಿಜೆಪಿ ಶಾಸಕರ ಬಾಯಿಗೆ ನಡ್ಡಾ ಬೀಗ ಹಾಕ್ತಾರಾ ಚುನಾವಣಾ ನಿಧಿ‌ ಲಪಟಾಯಿಸಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂಗಾಳದಲ್ಲಿ ಬಿಜೆಪಿ/ದಿದಿ ಹಣಾಹಣಿ ಪರಿಣಾಮ

Read More

ದೇಶಾದ್ಯಂತ ರೈತ ಪ್ರತಿಭಟನೆಯ ಕಾವು!

ಹೈದರಾಬಾದ್ ನಗರ ಇನ್ನುಮುಂದೆ ಭಾಗ್ಯ ನಗರ ಆಗತ್ತ? ಲವ್ ಜೆಹಾದ್ ತಡೆ ಕಾಯಿದೆ ಮೊದಲ ಪರಿಣಾಮ ಏನು? ಸುರಂಗ ಮಾರ್ಗ ಹಿಡಿದ್ರಾ ಪಾಕ್ ಉಗ್ರರು.. ಮುಂದುವರೆದ ಜಿಎಸ್ಟಿ ನಾಗಾಲೋಟ ಸಂವಿಧಾನ ಬದಲಾವಣೆ ಸಾಧ್ಯವೇ?ಕಾನೂನು ಪಂಡಿತರು ಹೇಳುವ ಮಾತು!  

Read More

ರಾಜಕೀಯ ಜಂಜಡಗಳಿಂದ ಸಿಎಂ ಬಿಎಸ್ ವೈ ನಿರಾಳತೆ ಅನುಭವಿಸಲು ಕಾರಣಗಳು?

ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಲು ವಿಕ ಕನ್ನಡ ಕಹಳೆ ಸಮಾರೋಪದಲ್ಲಿ ಸಂಕಲ್ಪ ಸದೃಢ ಕಾಂಗ್ರೆಸ್ ಪಕ್ಷಕ್ಕೆ ಚಿಂತನ ಮಂಥನ ಸಭೆ ತೀರ್ಮಾನ ದೆಹಲಿಯಲ್ಲಿ ರೈತಾಕ್ರೋಶ,ಮೋದಿ ಸರಕಾರಕ್ಕೆ ಡಬಲ್ ಇಕ್ಕಟ್ಟು ರಾಕೆಟ್ ವೇಗ ಪಡೆದ ಇಂಧನ ದರ ಏರಿಕೆ ವಿಶ್ವ ಏಡ್ಸ್ ದಿನದ‌ ಸಂದೇಶ ಏನು ಗೊತ್ತಾ? ಮನಸ್ಸಿದ್ದರೆ ಮಾರ್ಗ,ಸಾಧನೆ ಸರಳ,ತಿಜಿಲ್ ರಾವ್ ಯಶೋಗಾಥೆ!  

Read More

ನನೆಗುದಿಗೆ ಸಂಪುಟ ವಿಸ್ತರಣೆ ವಿಚಾರ,ಬಿಕ್ಕಟ್ಟು ನಿರ್ವಹಣೆ ಹೊಣೆ ಯಾರ ಹೆಗಲಿಗೆ?

ವಲಸಿಗ ಬಿಜೆಪಿ‌ ಶಾಸಕರ‌ ನಡೆ ಯಾರ ಕಡೆಗೆ? ಶುರುವಾಗಿದ್ಯಾ ಸಹಿ ಸಂಗ್ರಹದ ಹೊಸ ವರಸೆ? ಕರ್ನಾಟಕದಲ್ಲಿ ಮೀಸಲು ಹಕ್ಕೊತ್ತಾಯದ ಪರ್ವ! ದೆಹಲಿಯಲ್ಲಿ‌ ತೀವ್ರಗೊಂಡಿರುವ ರೈತಾಕ್ರೋಶದ ಮರ್ಮ. ಲವ್ ಜೆಹಾದ್ ಕಾಯಿದೆ ನಂತರದಲ್ಲಿ ಮೊದಲ‌ ಪ್ರಕರಣ ಲವ್ ಜೆಹಾದ್ ಕುರಿತು ಸಿಟಿ ರವಿ ಮಾಡಿರುವ ವಿಶ್ಲೇಷಣೆ. ಉಳಿತಾಯ ಖಾತೆಗೆ ಅಂಚೆ ಇಲಾಖೆ ಹೊಸ ಷರತ್ತು!  

Read More

ರಾಜ್ಯಬಿಜೆಪಿ ಸರಕಾರದಲ್ಲಿ ಏನ್ ನಡೀತಿದೆ,ಹೈಕಮಾಂಡ್ ನಮನಸಲ್ಲಿ ಇರೋದೇನು?

ಶಿಕ್ಷಕರ ವರ್ಗ ಪ್ರಕ್ರಿಯೆಯಲ್ಲಿ ಮತ್ತೆ ಕಿರಿಕಿರಿ ಕಾಟ ರಾಜ್ಯ ಕಾಂಗ್ರೆಸ್ಸಿಗೆ ನವ ಚೈತನ್ಯ ತುಂಬ ಹೊಸ ಪ್ರಯೋಗ ಲವ್ ಜೆಹಾದ್ ತಡೆ ಕಾಯ್ದೆ ಬಂದೇ ಬಿಡ್ತು! ಎಲ್ಲಿ, ಏನು? ಕೋವಿಡ್ ಲಸಿಕೆ ಪ್ರಗತಿ ಮಾಹಿತಿ ತಿಳಿಯೋದು ಬೇಡ್ವ? ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಆಗತ್ತ ಹೇಗೆ? ರಾಜ್ಯಕಾರಣದ ಒಳಹೂರಣ ಬಲು ಇಂಟೆರೆಸ್ಟಿಂಗ್ ನಿಗೂಢ ಹತ್ಯೆಗೀಡಾದ ಇರಾನ್ ಪರಮಾಣು ವಿಜ್ಞಾನಿ ಮೊಹ್ಸೆನ್, ಅಂಗವೈಕಲ್ಯದ ನಡುವೆಯೂ ವೇಗದ ರೇಸರ್ ಆಗಿರುವ ತಿಜಿಲ್ ರಾವ್ ಸಾಹಸ ಕುರಿತು ತಿಳಿಯೋದ್ ಬೇಡ್ವ?  

Read More

ಲಕ್ಷ್ಮಿಯನ್ನು ಹಸ್ತಾಂತರಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ನಯಾಪೈಸೆ ಪಡೆಯದೆ ಲಕ್ಷ್ಮೇವಿಲಾಸ ಬ್ಯಾಂಕನ್ನು ವಿದೇಶಿ ಮಡಿಲಿಗಿಟ್ಟ ಆರ್‌ಬಿಐ ಕ್ರಮ ಸ್ವೀಕಾರಾರ್ಹವೇ?

ಭಾರತದ ಬ್ಯಾಂಕಿಂಗ್‌ ವಲಯದಲ್ಲಿ ಏನು ನಡೆಯುತ್ತಿದೆ? ಬ್ಯಾಂಕಿಂಗ್‌ ವಿಷಯದಲ್ಲಿ ಕನಿಷ್ಠ ತಿಳಿವಳಿಕೆ ಉಳ್ಳವರೆಲ್ಲರೂ ಕೇಳಿಕೊಳ್ಳುತ್ತಿರುವ ಅಚ್ಚರಿಯ ಪ್ರಶ್ನೆ ಇದು. ಅದರಲ್ಲೂ ಸ್ವದೇಶಿ, ಸ್ವಾವಲಂಬನೆ, ಸ್ವ ಶಕ್ತಿಯ ಆಶಯಗಳನ್ನೇ ಹೊಂದಿರುವ ಆತ್ಮನಿರ್ಭರತೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಲಕ್ಷ್ಮೇವಿಲಾಸ ಬ್ಯಾಂಕನ್ನು ಸಿಂಗಾಪುರ ಮೂಲದ ಡಿಬಿಎಸ್‌ಗೆ ಏಕಾಏಕಿ ಹಸ್ತಾಂತರ ಮಾಡಲಾಗಿದೆ. ಎಲ್ಲಿಯ ಆತ್ಮನಿರ್ಭರತೆ ಎಂಬ ಘೋಷಣೆ? ಅದೆಲ್ಲಿಯ ವಿದೇಶಿ ಬ್ಯಾಂಕಿನ ಆಕರ್ಷಣೆ? ಈ ಎಲ್ಲವೂ ತಳಮಳವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇಕಾನಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ ಎಂಬುದು […]

Read More

ಸಿಎಂ- ಹೈಕಮಾಂಡ್ ಶೀತಲ ಸಮರಕ್ಕೆ ಅಲ್ಪ ವಿರಾಮವೋ? ಪೂರ್ಣ ವಿರಾಮವೋ?

ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನದ ಕಾರಣ ಏನು? ಖಾಸಗೀ ಶಾಲೆಗಳು ಆನ್ ಲೈನ್ ಪಾಠ ಶುರು ಮಾಡ್ತಾವಾ? ದೇಶದ ಜಿಡಿಪಿ ಗತಿ!! ದೆಹಲಿಯಲ್ಲಿ ರೈತ ಪ್ರತಿಭಟನೆ ಅಬ್ಬರ ಮೆಹಬೂಬಾ ಮತ್ತೆ ಗೃಹಬಂಧಕ್ಕೆ ಒಳಗಾಗಿದ್ದು.. ಬಂಗಾಳದಲ್ಲಿ ಮಮತಾ ಬೆಂಬಲಿಗರ ರಾಜೀನಾಮೆ ಪರ್ವ ಕೋವಿಡಗ ಗುಣ ಆಗಿದೆ ಅಂತ ಬೀಗಬೇಡಿ ಪ್ಲೀಸ್ ಸ್ವದೇಶಿ ಲಕ್ಷ್ಮೀವಿಲಾಸ ಬ್ಯಾಂಕ್ ವಿದೇಶಿ ಬ್ಯಾಂಕ್ ತೆಕ್ಕೆಗೆ ಹೋಗಿದ್ದೇಕೆ?  

Read More

ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಪ್ರಸ್ತಾವನೆ ಮೂಡಿಸಿರುವ ಸಂಚಲನ

ಕರ್ನಾಟಕದ ಕೈಗಾರಿಕಾ ವಲಯದಲ್ಲಿ ಚೇತರಿಕೆ ತರಲು ಸಚಿವ ಶೆಟ್ಟರ್ ಪ್ಲಾನ್ ಕೇಂದ್ರದ ಕಾರ್ಮಿಕ,ರೈತವಿರೋಧಿ ಧೋರಣೆ ವಿರೋಧಿಸಿ‌ ಹೆಚ್ಚುತ್ತಿರುವ‌ ಪ್ರತಿಭಟನೆ ಒಂದು ದೇಶ ಒಂದು ಚುನಾವಣೆಗೆ ಮೋದಿ ಆಲೋಚನೆ ದೇಶದ ಆರ್ಥಿಕ‌ ಸ್ಥಿತಿಗತಿ ಕುರಿತು ಆರ್ ಬಿಐ ಗವರ್ನರ್ ಮಾತು ಅಮೆರಿಕ ಪ್ರವಾಸ ಮಾಡುವವರಿಗೆ ಏರ್ ಇಂಡಿಯಾ ಸಿಹಿ ಸುದ್ದಿ  

Read More

ರಕ್ಷಕರೇ ಭಕ್ಷಕರಾಗಿರುವ ಮನಿಚೈನ್ ಜಾಲ ಭಯಂಕರ

ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ ಕಾರ್ಪೋರೇಟ್ ಕಂಪೆನಿಗಳು ಬ್ಯಾಂಕ್ ತೆರೆದರೆ ಆಗುವ ಅಪಾಯ ಡಿಯೊಗೊ ಮರಡೋನ ಇನ್ನು ನೆನಪು ಇಂದು ಸಂವಿಧಾನ ದಿನ,ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಬರೆದ ವಿಶೇಷ ಲೇಖನ  

Read More

ಕೊರೊನಾ ಲಸಿಕೆ ವಿತರಣೆಗೆ ಆಗುತ್ತಿರುವ ಸಿದ್ಧತೆ

  ಕೊರೊನಾ ಲಸಿಕೆ ಸ್ಫುಟ್ನಿ-ವಿ ಎಷ್ಟು ಪರಿಣಾಮಕಾರಿ? ನಿಗಮ ಮಂಡಲಿ ನೇಮಕಾತಿ ವಿಶೇಷ ಏನು ಗೊತ್ತಾ? ಲವ್ ಜಿಹಾದ್ ತಡೆಗೆ ಯೋಗಿ ಸರಕಾರದ‌ ಯೋಜನೆ! ಧರ್ಮಾಸ್ಥಳದ ಧರ್ಮಾಧಿಕಾರಿಗಳ ಹುಟ್ಟುಹಬ್ಬದ ಸಂಭ್ರಮ ಅಧ್ಯಕ್ಷ‌ ಟ್ರಂಪ್ ಹಠ ಸಡಿಲಿಸ್ತಾರಾ,ಮುಂದೇನು..? https://fb.watch/1ZyrcLYjY1/    

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top