ಮುಚ್ಚಿದ ಸರಕಾರಿ ಶಾಲೆಗಳು ತೆರೀತಾ ಇವೆ, ಇರೋ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ತಾ ಇದೆ.ಏನಿದರ ಹಕೀಕತ್ತು?ಸಂಪುಟ ವಿಸ್ತರಣೆ,ನಿಗಮ ಮಂಡಲಿ ನೇಮಕ ಏನಾಗತ್ತೆ?ಸಿಎಂ ಯಡಿಯೂರಪ್ಪ ಪದಚ್ಯುತಿಗೆ ನಾಲ್ಕು ತಿಂಗಳ ಹಿಂದೆಯೇ ಪ್ಲಾನ್ ಆಗಿತ್ತಾ?ಮುಸ್ಲಿಂ ವೃದ್ಧನ ರಾಮಭಕ್ತಿ ಮೆಚ್ಚಲೇಬೇಕು!ಗಂಟೆಗೆ ಅಂಬಾ ಆಸ್ತಿ ಎಷ್ಟು ಹೆಚ್ಚಾಗ್ತಾ ಇದೆ ಗೊತ್ತಾ?#GovernmentSchool#BJP#Karnatakagovernment#CMBSyediyurappa#Ayodhya#Muslim#MukheshAmbani#IPL#Ordinance's