ನೊಂದ ಸಮುದಾಯಕ್ಕೆ ಪೌರತ್ವ ನೀಡುವ ಪ್ರಯತ್ನವೇ ಹೊರತು, ಸಿಎಎ ಮೂಲಕ ದೇಶದ ಯಾವುದೇ ನಾಗರಿಕರ ಪೌರತ್ವ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕೆಲವು ಮುಸ್ಲಿಮರ ಮತ ಲಭಿಸುತ್ತದೆ ಎಂದು ಕಾಂಗ್ರೆಸ್ ಇದನ್ನು ವಿರೋಧಿಸುತ್ತಿರುವುದು ದುಷ್ಟತನ. ************************** ಭಾರತದ ಮೇಲೆ ದಾಳಿ ಮಾಡಿದವರು ಅನೇಕರು. ಬಹುಶಃ ದಾಳಿ ಮಾಡದೇ, ಇಲ್ಲಿನ ಆಸ್ತಿ ಅಂತಸ್ತನ್ನು ಕೊಳ್ಳೆ ಹೊಡೆಯದವರು ಯಾರು ಎಂದು ಹುಡುಕಬೇಕೆನ್ನುವಷ್ಟು, ಇಂತಹ ಸಂಪದ್ಭರಿತ ದೇಶವನ್ನು ಲೂಟಿ ಮಾಡಿ ಹೊರಟು ಹೋದವರೂ ಇದ್ದಾರೆ. ಆದರೆ ಇಸ್ಲಾಮಿಕ್ ಆಕ್ರಮಣ (Islamic invasion) ಎನ್ನುವುದು ಈ […]
Read More
ನಿಜವಾಗಿಯೂ ಕಾಂಗ್ರೆಸ್ ಗೆಲ್ಲಬೇಕು ಎಂದು ಅದೇ ಪಕ್ಷದ ಯಾವ ನಾಯಕರೂ ಬಯಸುವುದಿಲ್ಲ. ತಾನು ಗೆದ್ದರೆ ಸಾಕು, ತನ್ನ ಸ್ಥಾನಮಾನ ಉಳಿದರೆ ಸಾಕು ಎನ್ನುವುದಷ್ಟೇ ಅವರ ಚಿಂತೆ. ಇಂಥವರು ಮೋದಿ ಬಗ್ಗೆ ಟೀಕಿಸುವ ಪರಿ ಹಾಸ್ಯಾಸ್ಪದ. ******************************* ಇದು ಸುಮಾರು 12 ವರ್ಷದ ಹಿಂದಿನ ಘಟನೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಹೊಸ್ತಿಲಲ್ಲಿದ್ದ ಸಮಯದಲ್ಲಿ, ದೆಹಲಿಯ ತಮ್ಮ ʼಸರ್ಕಾರಿʼ ಬಂಗಲೆಯಲ್ಲಿ ಪತ್ರಕರ್ತರೊಂದಿಗೆ ರಾಹುಲ್ ಗಾಂಧಿ ಉಪಾಹಾರ ಕೂಟ ಏರ್ಪಡಿಸಿದರು. ಈ ಪೈಕಿ ಒಬ್ಬ ಪತ್ರಕರ್ತರು ಕೇಳಿದರು: “ಈಗ ಉತ್ತರ […]
Read More
ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯೂನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್ ಕೇವಲ ದೇಹವಷ್ಟೆ. ****************************** ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಸಂವಿಧಾನದ ಜಪ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ, ಅದನ್ನು ಉಳಿಸಬೇಕಿದೆ ಎಂದು ಬೊಬ್ಬೆ ಹಾಕುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ʼಅಂತಾರಾಷ್ಟ್ರೀಯ ಸಮಾವೇಶʼವನ್ನೇ ನಡೆಸಿದೆ. ಅಷ್ಟಕ್ಕೂ ಕಾಂಗ್ರೆಸ್ ಹೇಳುತ್ತಿರುವಂತೆ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡಿದೆ […]
Read More
ಕಾಂಗ್ರೆಸ್ನಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆ ಪಕ್ಷ ಎಂದಿಗೂ ದೇಶವನ್ನು ಒಡೆಯುವ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ. ******************************* ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಂಡು 75 ವರ್ಷ ಕಳೆದಿದೆʼ. ಈ ಹೇಳಿಕೆಯನ್ನು ಕಳೆದ ವರ್ಷಪೂರ್ತಿ ಕೇಳಿದ್ದೇವೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ನಾವಿನ್ನೂ ಬ್ರಿಟಿಷ್ ಆಡಳಿತದಿಂದ ಮುಕ್ತರಾಗಿಲ್ಲ. ಹಾಗಾಗಿ ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಳ್ಳಲು ಆರಂಭಿಸಿ 75 ವರ್ಷವಾಯಿತುʼ ಎಂದು ಈ ಹೇಳಿಕೆಯನ್ನು ಬದಲಾಯಿಸಬೇಕು. ಏಕೆಂದರೆ ಭೌತಿಕವಾಗಿ ಬ್ರಿಟಿಷ್ ಆಡಳಿತದಿಂದ ಮುಕ್ತರಾದರೂ […]
Read More
ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ. ———- ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತದೆ. ಇದ್ದಕ್ಕಿದ್ದಂತೆ ಯಾರೋ ಕಳ್ಳ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಲ್ಲದೇ ಆ ಮನೆಯ ದೇವಮಂದಿರವನ್ನು ಕೆಡವಿ ತನ್ನ ದೇವರನ್ನು ಅಲ್ಲಿ ಸ್ಥಾಪಿಸಿ, ನೀವಿನ್ನು ಈ ಮನೆಯಲ್ಲಿ ವಾಸಿಸಬಹುದು. ಆದರೆ ನಿಮ್ಮ ದೇವರ […]
Read More
ಕಾಶಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನ್ನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ********************** 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಕಟ್ಟಡ ಧ್ವಂಸವಾಯಿತು. ಕರಸೇವಕರು ತಮ್ಮ ಕರಗಳಿಂದಲೇ ಕಲ್ಲು, ಕಬ್ಬಿಣ ಹಿಡಿದು ಮೂರು ಗುಮ್ಮಟಗಳನ್ನು ಕೆಡವಿದರು. ಅಂದು ಕರಸೇವೆಯ ಎಚ್ಚರಿಕೆ ನೀಡಿ ಸರ್ಕಾರವನ್ನು ಬಗ್ಗಿಸಲು ಜನರನ್ನು ಹುರಿದುಂಬಿಸಿದ್ದ ನಾಯಕರು ಜನರನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸಿದರು. ಆದರೆ ನಾಯಕರ […]
Read More
ಕಾಂಗ್ರೆಸ್ ಮನಸ್ಸು ಮಾಡಿದರೆ ಮುಂದೊಂದು ದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಬಹುದು. ಆದರೆ, ಕಾಂಗ್ರೆಸ್ಗೆ ರಾಮನನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರಾಮ ಈ ದೇಶದ ಕಣಕಣದಲ್ಲಿ ಬೆರೆತುಹೋಗಿದ್ದಾನೆ. ————– ಭಾರತದಲ್ಲಿ ಪ್ರಜಾಪ್ರಭುತ್ವ (democracy) ವ್ಯವಸ್ಥೆ ಹೊಸದಲ್ಲ, ಅದರ ಈಗಿನ ಸ್ವರೂಪವಷ್ಟೆ ಹೊಸತು. ಅನಾದಿಕಾಲದಿಂದಲೂ ಭಾರತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳು, ಪ್ರಜೆಗಳನ್ನು ಆಲಿಸುವ ವ್ಯವಸ್ಥೆ ಇದ್ದೇ ಇದೆ ಎನ್ನುವುದನ್ನು ಈ ಸರಣಿಯ ಮೊದಲ ಲೇಖನದಲ್ಲಿ ಚರ್ಚಿಸಿದೆವು. ಇಲ್ಲಿನ ಮುಸಲ್ಮಾನರ ಪೂರ್ವಜರೂ ಹಿಂದೂಗಳೇ ಆಗಿರುವುದರಿಂದ, ನೆಮ್ಮದಿಯ ಜೀವನಕ್ಕೆ ಮುಂದಾಗೋಣ ಎಂಬ ಆಲೋಚನೆ […]
Read More
ಶ್ರೀರಾಮ ನಮ್ಮವನು ಎಂದು ಅಯೋಧ್ಯೆಯ ಮುಸ್ಲಿಮರೂ ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಕಮ್ಯುನಿಸ್ಟ್ ಇತಿಹಾಸಕಾರರ ಸುಳ್ಳು ಪ್ರಚಾರ ವ್ಯರ್ಥವಾಗುತ್ತಿದೆ. ಇದು ಬದಲಾವಣೆಯ, ಐಕಮತ್ಯದ ಗಾಳಿ. ***************************** 2019ರಲ್ಲಿ ರಾಮ ಮಂದಿರ ಕುರಿತು ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿತು. 2.7 ಎಕರೆ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಕೊಡಬೇಕು, ಮುಸ್ಲಿಮರು ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಜಾಗ ಕೊಡಬೇಕು ಎಂದು ತಿಳಿಸಿತು. ಈ ತೀರ್ಪಿನ ನಂತರ ದೇಶದಲ್ಲಿ ದಂಗೆಗಳಾಗುತ್ತವೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಬಿಗಿ […]
Read More
ರಾಮಮಂದಿರವನ್ನೇನೋ ಕಟ್ಟುತ್ತಿದ್ದೇವೆ. ಆದರೆ ರಾಮರಾಜ್ಯ ಮಾಡಬೇಕಿರುವುದು ನಮ್ಮ ಮುಂದಿನ ಕೆಲಸವಾಗಬೇಕು. ರಾಮರಾಜ್ಯದ ಆಧಾರದಲ್ಲಿ ನಾವು ದೇಶವನ್ನು ಮುನ್ನಡೆಸಬೇಕು ಎಂದಕೂಡಲೆ ಹಿಂದುತ್ವವನ್ನು ಹೇರಲಾಗುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸುವ ಅಗತ್ಯವಿಲ್ಲ.*********************ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಿರ್ಣಯ ಮಂಡಿಸಿದಾಗ ಇದಕ್ಕೆ ವಿನ್ಸ್ಟನ್ ಚರ್ಚಿಲ್ ವಿರೋಧಿಸುತ್ತ, “ಭಾರತಕ್ಕೆ ಸ್ವಾತಂತ್ರ್ಯ ನೀಡುವುದರಿಂದ ಆ ದೇಶದ ಆಡಳಿತವು ನೀತಿವಿಹೀನರ ಕೈಗೆ ಹೋಗುವ ಸಾಧ್ಯತೆಯಿದೆ. ಕಳ್ಳಕಾಕರು ಹಾಗೂ ಲೂಟಿಕೋರರು ಅಧಿಕಾರಕ್ಕೆ ಬರಬಹುದು. ಮಾಫಿಯಾಗಳು ಸ್ವೇಚ್ಛೆಯಿಂದ ವರ್ತಿಸಬಹುದು ಹಾಗೂ ಗಾಳಿಯೊಂದನ್ನು ಬಿಟ್ಟು ಎಲ್ಲ ವಸ್ತುಗಳ ಮೇಲೆಯೂ ತೆರಿಗೆ ವಿಧಿಸಬಹುದು” […]
Read More
ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ.ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ. ***************************** ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಏಕೆ ಬಹುಮುಖ್ಯ? ಅಲ್ಲೇ ಏಕೆ ಮಂದಿರ ನಿರ್ಮಾಣ ಮಾಡಬೇಕು? ದೇವರು ಎಲ್ಲ ಕಡೆ ಇದ್ದಾನೆ ಎಂದ ಮೇಲೆ ಎಲ್ಲಿ ಬೇಕಾದರೂ ಮಂದಿರ ನಿರ್ಮಾಣ ಮಾಡಬಹುದಲ್ಲವೇ? ಇಂತಹ […]
Read More