ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ

ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ ಭಾರತದ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಕ್ಕೆ ಬಿಗಿ ನಿಯಂತ್ರಣ ವ್ಯವಸ್ಥೆ ರೂಪಿಸುವುದೊಂದೇ ಪರಿಹಾರ – ಹರಿಪ್ರಕಾಶ್‌ ಕೋಣೆಮನೆ ಯೆಸ್‌ ಬ್ಯಾಂಕ್‌ ಸಂಕಷ್ಟದ ಬೆಳವಣಿಗೆಗೂ ಕರ್ನಾಟಕ ಸರಕಾರದ ಬಜೆಟ್‌ಗೂ ನೇರವಾಗಿ ಯಾವುದೇ ಸಂಬಂಧ ಇಲ್ಲ. ಆದರೆ ಆ ಎರಡೂ ವಿದ್ಯಮಾನಗಳ ನಡುವೆ ಕೆಲ ಸಾಮ್ಯತೆಗಳಿರುವುದು ಮಾತ್ರ ನಿಜ. ಯೆಸ್‌ ಬ್ಯಾಂಕ್‌ ದಿವಾಳಿ ಹಾದಿಯಲ್ಲಿ ದಾಪುಗಾಲಿಟ್ಟಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗೆಯೇ ದೇಶ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ರಾಜ್ಯ ಸರಕಾರದ ಕಾರ್ಯನಿರ್ವಹಣೆಯ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top