ಮನರಂಜನೆ ಮನೆ ಮನ ಕೆಡಿಸದಿರಲಿ

– ಡಾ. ರೋಹಿಣಾಕ್ಷ ಶಿರ್ಲಾಲು.  ಲಾಕ್‌ಡೌನ್‌ ಕಾಲಘಟ್ಟದಲ್ಲಿ ನಮ್ಮ ಬಹುತೇಕ ಖಾಸಗಿ ಮನರಂಜನಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಎಪಿಸೋಡ್‌ಗಳು ಚಿತ್ರೀಕರಣವಿಲ್ಲದೆ ಮುಕ್ತಾಯವಾಗಿವೆ. ಜನ ಮನೆಯಿಂದ ಹೊರಗೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಬಂದುದರಿಂದ, ಮನರಂಜನೆಗಾಗಿ ಟಿವಿ ಚಾನೆಲ್‌ಗಳನ್ನೇ ಅವಲಂಬಿಸಬೇಕಾಗಿ ಬಂದಾಗ ಸರಕಾರಿ ದೂರದರ್ಶನ ಚಾನೆಲ್ ಬಹುವರ್ಷಗಳ ಹಿಂದೆ ಪ್ರಸಾರ ಮಾಡಿದ್ದ ರಾಮಾಯಣ, ಮಹಾಭಾರತ ಮೊದಲಾದ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಪ್ರಸಾರ ಮಾಡಿತು. ಈ ಪ್ರಸಾರಗಳು ದಾಖಲೆಯನ್ನೇ ನಿರ್ಮಿಸಿತು. ದೇಶಾದ್ಯಂತ ಕೋಟ್ಯಂತರ ಟಿವಿ ವೀಕ್ಷ ಕರು ಈ […]

Read More

ಬವಣೆಯ ಬೆಂಕಿಯಲ್ಲಿ ಬೆಂದು ಬದಲಾವಣೆ ತಂದಾಕೆ (May 6, 2017)

ರಾಷ್ಟ್ರ ರಾಜಧಾನಿಯಲ್ಲಿ ಆ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಮಾರಣಾಂತಿಕ ಹಲ್ಲೆ ದೇಶದ ಅಂತಸ್ಸಾಕ್ಷಿಯನ್ನೇ ಕಲಕಿತು. ಆಕೆಯ ನೋವು ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು. ಈ ಪರಿಣಾಮ ಶಾಶ್ವತವಾಗಿರಲಿ, ಮಹಿಳೆಯನ್ನು ದೇವತೆಯಂತೆ ಕಾಣುವ ಈ ದೇಶದ ಪರಂಪರೆ ಮಾಯವಾಗದಿರಲಿ ಎಂಬುದು ಈ ಹೊತ್ತಿನ ಆಶಯ. ಪ್ರತಿ ವರ್ಷ ಮೇ 5ನ್ನು ಮಹಿಳಾ ಸುರಕ್ಷಾ ದಿನ ಎಂದು ಆಚರಿಸಿದರೆ ಹೇಗೆ? ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬಹುದು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರೆ, ಕೆಟ್ಟ ದೃಷ್ಟಿಯಿಂದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top