ಈ ರೀತಿ ಆಲೋಚನೆ ಮಾಡುವ ಯುವಕರು‌ ಸರಕಾರಗಳಿಗೂ ಮಾದರಿ ಅಲ್ಲವೇ?

ಮಾರುಕಟ್ಟೆಗೆ ಬಂದಿದೆ ಆಗ್ರಾಪೇಠಾ, ಅದುವೇ ಕುಂಬಳಕಾಯಿ ಪೇಡಾ! – ವಿ-ಟೆಕ್‌ ಸಂಸ್ಥೆಯ ಶೋಧನೆ, ರೈತರ ಕೈ ಹಿಡಿದ ಕ್ರಿಯಾಶೀಲ ಕನಸುಗಾರ ಕುಂಟುವಳ್ಳಿ ವಿಶ್ವನಾಥ್‌ ತೀರ್ಥಹಳ್ಳಿ: ವಿ-ಟೆಕ್‌ ಮಲೆನಾಡಿನ ಪುಟ್ಟ ಹಳ್ಳಿ ಕುಂಟುವಳ್ಳಿಯಲ್ಲಿರುವ ರೈತಸ್ನೇಹಿ ಉದ್ಯಮ. 2 ದಶಕದ ಹಿಂದೆ ಅಡಕೆ ಸುಲಿಯುವ ಯಂತ್ರ ಆವಿಷ್ಕರಿಸಿ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದ ಸಂಸ್ಥೆ. ಅನೇಕ ಪ್ರಯೋಗಗಳ ಮೂಲಕ ರೈತಸ್ನೇಹಿಯಾಗಿ ಯಶಸ್ಸು ಪಡೆದಿರುವ ವಿ-ಟೆಕ್‌ ಇದೀಗ ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿಯುವ ಪ್ರಯತ್ನ ಮಾಡಿದೆ. ಉಪಯುಕ್ತ ಕ್ರಿಯಾಶೀಲ ಕನಸುಗಳ […]

Read More

ಕೊರೊನಾ ವಿರುದ್ಧ ಗೆಲುವಿಗೆ ಪಂಚಸೂತ್ರ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್(ಕೋವಿಡ್ 9) ಅನ್ನು ಹತ್ತಿರಕ್ಕೂ ಸುಳಿಯದಂತೆ ರಾಜ್ಯದ ಕೆಲವು ಜಿಲ್ಲಾಡಳಿತಗಳು ನೋಡಿಕೊಂಡಿವೆ. ಆಡಳಿತಕ್ಕೆ ಜನರು ಕೈ ಜೋಡಿಸಿದ ಪರಿಣಾಮ ಇಂದಿಗೂ ಈ ಜಿಲ್ಲೆಗಳು ಸೋಂಕುರಹಿತವಾಗಿವೆ. ಹಸಿರು ಪಟ್ಟಿಯಲ್ಲಿರುವ ರಾಜ್ಯದ 10 ಜಿಲ್ಲೆಗಳ ಯಶಸ್ಸಿನ ಹಿಂದಿನ ಪಂಚಸೂತ್ರಗಳು ಯಾವವು? ಇಲ್ಲಿದೆ ಕುತೂಹಲಕಾರಿ ಮಾಹಿತಿ.   ಮಾರಿ ಹಿಮ್ಮೆಟ್ಟಿಸಿದ ಹಾವೇರಿ – ಅನಗತ್ಯ ಹೊರಗೆ ಬಂದವರಿಗೆ ಲಾಠಿ ರುಚಿ. ಮುಖ್ಯರಸ್ತೆ ಬಂದ್, ಒಳಮಾರ್ಗಕ್ಕೂ ತಡೆ – ಶಾಸಕರು, ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಸ್ಕ್ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top