ನ ಖಾನೇ ದೂಂಗಾ ಸಾಕಾರ ಆಗುವುದು ಯಾವಾಗ?

ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ! ‘ನ ಖಾನೇ ದೂಂಗಾ’ ಸಾಕಾರ ಆಗುವುದು ಯಾವಾಗ?ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ!– ಹರಿಪ್ರಕಾಶ್‌ ಕೋಣೆಮನೆನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಎನ್ನುವ ಸಂಸ್ಥೆಯೊಂದಿತ್ತು. ಅದು ದುಷ್ಟರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಪಂಚಾಯಿತಿ ಗುಮಾಸ್ತನೆಂಬ ಎಸ್‌ಎಸ್‌ಎಲ್‌ಸಿ ಕಾರಕೂನನಿಂದ ಹಿಡಿದು ವಿಧಾನಸೌಧದ ಸಚಿವರ ಆಪ್ತ ಕಾರ್ಯದರ್ಶಿ ಎಂಬ ಐಎಎಸ್‌ ಕಾರಕೂನರವರೆಗೆ- ಎಲ್ಲರನ್ನೂ ಬಲಿ ಹಾಕುತ್ತಿತ್ತು. ಅವರೊಬ್ಬರಿದ್ದರು, ವೆಂಕಟಾಚಲ ಎಂಬ ನ್ಯಾಯಮೂರ್ತಿಗಳು. ಅವರು ಲೋಕಾಯುಕ್ತರಾದ ಬಳಿಕ, ಎಲ್ಲ ಕಡೆ […]

Read More

ಮುಂದಿನ ನೇರ ಹಣಾಹಣಿಗೆ ಉಪಸಮರ ದಿಕ್ಸೂಚಿ

ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ಆಘಾತ | ಪರಾಭವಗೊಂಡ ಜೆಡಿಎಸ್ ತ್ರಿಕೋನ ಸ್ಪರ್ಧೆಯಿಂದಲೂ ಔಟ್? ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಚ್ಚರಿ ಅಲ್ಲ, ಆದರೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ೩೦ ಸಾವಿರಕ್ಕೂ ಅಕ ಮತಗಳ ಅಂತರದಿಂದ ಗೆದ್ದಿರುವುದು ಅನಿರೀಕ್ಷಿತ ಮತ್ತು ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಸಹಜವಾಗಿ ಕಾರಣವಾಗಿದೆ. ಆದರೆ, ಪ್ರತಿಷ್ಠಿತ ಹಾನಗಲ್ ಕ್ಷೇತ್ರದ ಸೋಲು ಬಿಜೆಪಿ ಪಾಳಯದಲ್ಲಿ ಸಿಂದಗಿ ಕ್ಷೇತ್ರದ ಅಭೂತಪೂರ್ವ ಗೆಲುವಿನ […]

Read More

ಕೊನೆಯ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಬೇಕಾಗಿರುವ ಬೊಮ್ಮಾಯಿ!

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ. ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ಒಮ್ಮೆ ಗಮನಿಸಿ ನೋಡಿ. ಅವರು ಆಯ್ಕೆಯಾದ ಬಗೆ, ಸ್ವಭಾವ, ಸಾಮಾಜಿಕ ಹಿನ್ನೆಲೆ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ , ಕೌಟುಂಬಿಕ ಹಿನ್ನೆಲೆ, ಅವರಿಗೆ ಒಲಿದ ಅದೃಷ್ಟ, ಮಾಡಿ ಹೋಗಿರುವ ಕೆಲಸಗಳು- ಎಲ್ಲವನ್ನೂ ನೋಡಿದಾಗ ಮುಖ್ಯಮಂತ್ರಿಗಳ ಇತಿಹಾಸವೇ ಒಂದು ರೀತಿಯಲ್ಲಿ ರಣರೋಚಕ ಎನಿಸಿಬಿಡುತ್ತದೆ. ಬಹುಸಂಖ್ಯಾತ ಸಮುದಾಯದವರು ಮಾತ್ರವಲ್ಲ, ಯಾರೂ ಊಹಿಸಲು ಸಾಧ್ಯವೇ ಆಗದಂಥ ಅಲ್ಪಸಂಖ್ಯಾತ ಸಮುದಾಯದವರು ಇಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಹೈಕಮಾಂಡ್‌ […]

Read More

ಇಳಿಜಾರಲ್ಲಿರುವ ಎನ್ ಡಿಎ ಕೂಟ ಬಿಹಾರದಲ್ಲೂ ಅಧಿಕಾರ ಕಳೆದುಕೊಂಡುಬಿಡತ್ತಾ?

  ಯೋಗೀಶ್ ಗೌಡ ಕೊಲೆಪ್ರಕರಣಕ್ಕೆ ಸಿಬಿಐ ನೀಡಿರುವ ರೋಚಕ ತಿರುವು.. ಉಪಚುನಾವಣೆ ಬಳಿಕ ರಾಜ್ಯ ಬಿಜೆಪಿ,ದೆಹಲಿ ಹೈಕಮಾಂಡ್ ಮುಂದಿರುವ ಆಯ್ಕೆಗಳು… ಹಸಿರು,ಪಟಾಕಿ,ಅನುಮತಿಸಿದ ಪಟಾಕಿ‌ ಬಗ್ಗೆ ಗೊಂದಲ ಇದೆಯಾ? ತಿಳೀಬೇಕಾ? ಜೋ ಬೈಡೆನ್ ಕಲರ್ ಫುಲ್ ವ್ಯಕ್ತಿತ್ವ ಕನ್ನಡ ಕಹಳೆ ಸರಣಿ ನಿನ್ನೆ,ಇಂದು

Read More

ಈ ಚುನಾವಣೆಗಳು ನಿರ್ಣಾಯಕವಲ್ಲ, ಆದರೂ ಮಹತ್ವಪೂರ್ಣಕರ್ನಾಟಕದಲ್ಲಿ ಕಾಂಗ್ರೆಸ್‌ ಅಸ್ತಿತ್ವದ ಪ್ರದರ್ಶನ, ಬಿಹಾರದಲ್ಲಿ ಬಿಜೆಪಿಗೆ ಮೈತ್ರಿಯ ಪ್ರಶ್ನೆ

ಕೊರೊನಾ ಕಾಲದ ಅತಿದೊಡ್ಡ ಚುನಾವಣೆ ಎನ್ನಬಹುದಾದ ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ, ಮಧ್ಯಪ್ರದೇಶ ಉಪ ಚುನಾವಣೆಗಳ ಬಗ್ಗೆಯೇ ರಾಜಕೀಯ ಆಸಕ್ತರ ನಡುವೆ ಮಾತು-ಕತೆ, ಚರ್ಚೆ ನಡೆಯುತ್ತಿದೆ. ಕೋವಿಡ್‌ ಸಂತ್ರಸ್ತರಿಗೂ ಮತ ಚಲಾಯಿಸುವ ಹಕ್ಕು ನೀಡಿಕೆ, ಚುನಾವಣಾ ಪ್ರಚಾರ ಶೈಲಿಯನ್ನು ತುಸು ಬದಲಿಸಿರುವುದು ಸೇರಿದಂತೆ 10 ಪ್ರಮುಖ ಬದಲಾವಣೆಗಳೊಂದಿಗೆ ಚುನಾವಣೆಯನ್ನು ನಡೆಸಲು ಗಟ್ಟಿ ನಿರ್ಧಾರವನ್ನು ಮಾಡಿದ್ದ ಕೇಂದ್ರ ಚುನಾವಣಾ ಆಯೋಗ, ಆ ಪ್ರಯತ್ನದಲ್ಲಿ ಒಂದು ಹೆಜ್ಜೆಯನ್ನು ಈಗಾಗಲೇ ದಿಟ್ಟವಾಗಿಯೇ ಇಟ್ಟಿದೆ. ಕೊರೊನಾ ಆತಂಕದ ನಡುವೆಯೂ ಬಿಹಾರದಲ್ಲಿ […]

Read More

ಇನ್ಮುಂದೆ ಬ್ಯಾಂಕಿಂಗ್ ಮತ್ತು ಇತರ ಪರೀಕ್ಷೆ ಇನ್ಮುಂದೆ ಕನ್ನಡದಲ್ಲೇ ಸಿಗತ್ತಾ? ಸಚಿವ ಸಿಟಿ‌ ರವಿ‌ ನೀಡಿದ ಭರವಸೆ!

ಇನ್ಮುಂದೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ರೆ ಏನಾಗತ್ತೆ? ಮದುವೆಗೋಸ್ಕರವೇ ಯಾರಾದ್ರೂ ಮತಾಂತರ ಆದರೆ ಅದು ಸಿಂಧುತ್ವ ಆಗತ್ತ? ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್/ಬಿಜೆಪಿ ನಡುವೆ ಟೈಟ್ ಫೈಟ್! ಜೇಮ್ಸ್ ಬಾಂಡ್ ಖ್ಯಾತಿಯ ಶಾನ್ ಕಾನರಿ ಇನ್ನು ನೆನಪು ಮಾತ್ರ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಚರ್ಚೆ ಬರೀ ಲೊಳಲೊಟ್ಟೆಯಾ ಹಾಗಾದ್ರೆ?

Read More

KSRTC ಸಂಸ್ಥೆ ಕಾಪಾಡಿ ಪ್ಲೀಸ್! ಕೊರೊನಾ ಕಾಲದ ಖಷಿ ಸಮಾಚಾರ ಏನು ಗೊತ್ತಾ?

  ನವೆಂಬರಲ್ಲಾದ್ರೂ ಶಾಲೆಗಳು ಆರಂಭ ಆಗ್ತಾವಾ? ಕೊರೊನಾ ನಂತರದ ವಹಿವಾಟು,ಬಿಜಿನೆಸ್ಸು ಏನಾಗ್ತಾ ಇದೆ!? RRನಗರ,ಶಿರಾ ಉಪಚುನಾವಣೆ ಸಂದೇಶ ಏನು ಗೊತ್ತೇ? ಬಿಹಾರ ಚುನಾವಣೆ ರಾಷ್ಟ್ರರಾಜಕಾರಣಕ್ಕೆ ನಿರ್ಣಾಯಕ ವಿಕ ಕನ್ನಡ ಕಹಳೆ ಸರಣಿಗೆ ಇಂದು ಚಾಲನೆ‌ ಸಿಗತ್ತೆ,ನಮ್ಮ ಜೊತೆ ಕೈಜೋಡಿಸ್ತೀರಲ್ಲ…

Read More

ಇಡಿ ಅಧಿಕಾರಿಗಳು ಕೇರಳದ ಮಾಜಿ ಗೃಹಸಚಿವರ ಮಗನ ಬಂಧನ ಮಾಡಿದ್ದೇಕೆ?

  ಪ್ರವಾಸೋದ್ಯಮದ ನೆಪದಲ್ಲಿ ಸಿಎಲ್-7 ಮದ್ಯದಂಗಡಿ ಲೈಸೆನ್ಸ್ ದಂಧೆ ನಡೀತಾ ಇದ್ಯಾ? ವಿಕ ತನಿಖಾ ವರದಿ ಸಂಚಲನ ಭಾರತದ ಬ್ರೇವ್ ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿದ ಪಾಕ್‌‌ನ ಪೀಕಲಾಟದ ಕಥೆಯೇ ರೋಚಕ! ಭಾರತಕ್ಕೆ ವಿತ್ತೀಯ ಕೊರತೆ ಸಂಕಷ್ಟ,ಸವಾಲು.. ದೇಶ 5 ಟ್ರಿಲಿಯನ್‌ ಇಕಾನಮಿಗೆ ತಲುಪೋದು ಯಾವಾಗ? ಹೇಗೆ? ಪ್ರಧಾನಿ ಹೇಳಿದ್ದೇನು? ಉತ್ತರಾಖಂಡ ಸಿಎಂ ವಿರುದ್ಧದ ಲಂಚದ ಆರೋಪ ಏನು‌ಎತ್ತ?

Read More

ರಾಜ್ಯಕ್ಕೆ ಬರದ ಸವಾಲು ಕಳೆದುಹೋಯ್ತಾ? ಇಲ್ಲಿದೆ ಜಲಸಮಾಚಾರ!

ಈ ಸಲದ ರಾಜ್ಯೋತ್ಸವ ಪ್ರಶಸ್ತಿ ವಿಶೇಷ ಏನು ಎಂದರೆ… ಆನ್ ಲೈನ್ ತರಗತಿಗೆ ಹೊಸ ಮಾರ್ಗಸೂಚಿ ಏನು? ಮತ್ತೊಂದು ವಿವಾದದಲ್ಲಿ ಆರೋಗ್ಯ ಸೇತು.. ಸಿಎಂ ಪಿಣರಾಯಿ‌ಗೆ ಎದುರಾಗಿರುವ ಸಂಕಷ್ಟ! ಎನ್ ಜಿಒಗಳ ಮೇಲೆ ಮು.ಮದುವರೆದ ಕೇಂದ್ರದ ಬಿಗಿಹಿಡಿತ ವಾಯುಪಡೆಯಲ್ಲಿ ರಫೇಲ್ ತಾಕತ್ತು‌ಎಷ್ಟು?

Read More

ಕೊರೊನಾ ಲಸಿಕೆ ಬರೋದು ಯಾವಾಗ ಗೊತ್ತಾ?

ಸಿಇಟಿ ಪರೀಕ್ಷೆ ವಿಳಂಬ ಪಕ್ಕಾ ಭಾರತದ ಸಾರ್ವಭೌಮತೆ ರಕ್ಷಣೆಗೆ ಅಮೆರಿಕ ಕೊಟ್ಟ ವಚನ ಆರ್.ಆರ್.ನಗರ‌ ಮತದಾರರಿಗೆ ಸಿದ್ದರಾಮಯ್ಯ ಹೇಳಿದ ಕಿವಿಮಾತು ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಮೋದಿ ಸಿಲುಕಿಸುವ ಯತ್ನ ನಡೆದಿತ್ತ? ಆರ್.ಕೆ.ರಾಘವನ್ ಆತ್ಮಕಥೆ ತೆರೆದಿಟ್ಟ ವಿಚಾರ!  

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top