ಪ್ರವಾಸೋದ್ಯಮದ ನೆಪದಲ್ಲಿ ಸಿಎಲ್-7 ಮದ್ಯದಂಗಡಿ ಲೈಸೆನ್ಸ್ ದಂಧೆ ನಡೀತಾ ಇದ್ಯಾ? ವಿಕ ತನಿಖಾ ವರದಿ ಸಂಚಲನ ಭಾರತದ ಬ್ರೇವ್ ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿದ ಪಾಕ್ನ ಪೀಕಲಾಟದ ಕಥೆಯೇ ರೋಚಕ! ಭಾರತಕ್ಕೆ ವಿತ್ತೀಯ ಕೊರತೆ ಸಂಕಷ್ಟ,ಸವಾಲು.. ದೇಶ 5 ಟ್ರಿಲಿಯನ್ ಇಕಾನಮಿಗೆ ತಲುಪೋದು ಯಾವಾಗ? ಹೇಗೆ? ಪ್ರಧಾನಿ ಹೇಳಿದ್ದೇನು? ಉತ್ತರಾಖಂಡ ಸಿಎಂ ವಿರುದ್ಧದ ಲಂಚದ ಆರೋಪ ಏನುಎತ್ತ?
Read More
ಇಂದಿನಿಂದ ಟೆಂಪಲ್, ಮಾಲ್, ಹೋಟೆಲ್ ಓಪನ್ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್ಗಳು ಮತ್ತು ವಾಣಿಜ್ಯ ಮಾಲ್ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]
Read More