ಇಂದು ಗುರು ಪೌರ್ಣಿಮೆ. ಗುರು ಎಂದರೆ ಕೇವಲ ಜ್ಞಾನ ನೀಡಿದ, ಅಕ್ಷರ ಕಲಿಸಿದವರು ಮಾತ್ರವಲ್ಲ. ‘ಗುರು’ವಿನ ಪಾತ್ರವನ್ನು ನಿರ್ವಹಿಸಿದವರು ಎಲ್ಲರ ಜೀವನದಲ್ಲೂ ಇರುತ್ತಾರೆ. ಯಾವುದೇ ಒಂದು ಸಣ್ಣ ಬೈಗುಳ, ಹಿತ ವಚನಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಅಂಥ ಘಟನೆಗಳಿಗೆ ಕಾರಣರಾದವರ ಬಗ್ಗೆ ಬರೆಯುವಂತೆ ವಿಜಯ ಕರ್ನಾಟಕ ಕರೆ ನೀಡಿತ್ತು. ನಮ್ಮ ಈ ಆಹ್ವಾನಕ್ಕೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ನಮಗೆ ಬಂದ ಪತ್ರಗಳ ಪೈಕಿ ಕೆಲವು ಆಯ್ದ ಪತ್ರಗಳನ್ನು ಇಲ್ಲಿಪ್ರ ಕಟಿಸಿದ್ದೇವೆ. ಓದಿಕೊಳ್ಳಿ… ಶಿಕ್ಷಕಿಯಾಗಲು ಪ್ರೇರಣೆ : […]