ಸ್ವತಂತ್ರ ಟಿಬೆಟನ್ನು ಕಬಳಿಸುವ ಚೀನಾ ಹುನ್ನಾರ

– ಹಿಮಾಲಯದ ದಳ್ಳುರಿ – ಭಾಗ 2  ‘‘ಅನ್ಯ ಜನತೆಯ ಮೇಲೆ ಯಾರೇ ಯುದ್ಧ ಸಾರಲಿ, ಹಾಗೆ ಮಾಡುವವರು ಅರೆ ಹುಚ್ಚರಾಗಿರುತ್ತಾರೆ’’- ಇದೊಂದು ಹಳೆಯ ಚೀನೀ ಗಾದೆ. ಆಕ್ರಮಣವೇ ರಾಷ್ಟ್ರೀಯ ಪ್ರವೃತ್ತಿಯಾದ ಒಂದು ದೇಶದಲ್ಲಿ ಅಂಥ ಗಾದೆ ಮಾತು ಹುಟ್ಟಿದ್ದೂ ಆಶ್ಚರ್ಯವೇ. ಈಗಿನ ಚೀನೀಯರಿಗಂತೂ ಅದರ ನೆನಪು ಕೂಡಾ ಇದ್ದಂತಿಲ್ಲ. ಈ ‘ಅರೆ-ಹುಚ್ಚರು’ 1950ರಲ್ಲಿ ಅನ್ಯರ ಮೇಲೆ ಯುದ್ಧ ಸಾರಿದರು. ತನ್ನ ಕಾಲು ಭಾಗದಷ್ಟು, ಸುಮಾರು ಪಶ್ಚಿಮ ಯೂರೋಪಿನಷ್ಟು ವಿಸ್ತಾರವುಳ್ಳ ಒಂದು ನೆರೆದೇಶದ ಕೇವಲ ಮೂವತ್ತು ಲಕ್ಷ […]

Read More

ಹಿಮಾಲಯದ ದಳ್ಳುರಿ

ಕನ್ನಡದ ಖ್ಯಾತ ಕಾದಂಬರಿಕಾರ ನಿರಂಜನ ಅವರು ಬರೆದ ‘ಹಿಮಾಲಯದ ದಳ್ಳುರಿ’ ಕೃತಿ ಭಾರತ ಮತ್ತು ಚೀನಾ ಸಂಘರ್ಷದ ಇತಿಹಾಸವನ್ನು ದಾಖಲಿಸಿರುವ ಒಂದು ಆಕರಗ್ರಂಥ. ಚೀನಾ ದೇಶ ಭಾರತದ ಮೇಲೆ ದುರಾಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ (1962ರ ನವೆಂಬರ್‌ 15) ಈ ಪುಸ್ತಕ ಪ್ರಕಟವಾಗಿತ್ತು. ವಿಜಯ ಕರ್ನಾಟಕಕ್ಕಾಗಿ ಇದರ ಸಂಗ್ರಹ ನಿರೂಪಣೆ ಸುಧೀಂದ್ರ ಹಾಲ್ದೊಡ್ಡೇರಿ. – ನಿರಂಜನ ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಖ್‌ ಪ್ರದೇಶದಲ್ಲಿ ಆ ಮೊದಲೇ ಗಡಿಯ […]

Read More

ವೈರಸ್‌ ತಡೆಯುವಲ್ಲಿ ತಂತ್ರಜ್ಞಾನ ಶಕ್ತ ರಾಷ್ಟ್ರಗಳಿಗಿಂತಲೂ ನಾವೇ ಬಲಿಷ್ಠ

– ಸುಧೀಂದ್ರ ಹಾಲ್ದೊಡ್ಡೇರಿ ವೈರಸ್‌ಗಳಿಗೆ ಯಾವುದೇ ಜಾತಿ, ಮತ, ಪಂಥ, ದೇಶ, ಭಾಷೆಗಳ ಹಂಗಿರುವುದಿಲ್ಲ. ಅಂತೆಯೇ ಬಡವ, ಧನಿಕನೆಂಬ ಭೇದ-ಭಾವವೂ ಇಲ್ಲ. ತಾವು ಹೊಕ್ಕ ಜೀವಿ ಗಂಡೋ ಹೆಣ್ಣೋ ಎಂದು ಗುರುತಿಸುವ ಶಕ್ತಿ ಇಲ್ಲ. ಹಾಗಿದ್ದ ಮೇಲೆ ನಮ್ಮ ದೇಶಕ್ಕಿಂತಲೂ ಹೆಚ್ಚಿನ ಸುಶಿಕ್ಷಿತ ಮಂದಿ ಇರುವ, ನಮಗಿಂತಲೂ (ಬಹುಶಃ) ಪೌಷ್ಟಿಕ ಆಹಾರ ಸೇವಿಸುವ, ಒಳ್ಳೆಯ ಆರೋಗ್ಯ ವ್ಯವಸ್ಥೆ ಇರುವ ದೇಶಗಳೇಕೆ ಕೊರೋನಾ ವೈರಸ್‌ಗಳ ಹೊಡೆತಕ್ಕೆ ನಮಗಿಂತಲೂ ಹೆಚ್ಚು ನಲುಗುತ್ತಿವೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ. ಒಟ್ಟಾರೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top