– ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು. ಪರೀಕ್ಷಾ ಪೆ ಚರ್ಚಾ 3.0ರಲ್ಲಿ ಪ್ರಧಾನಿಯವರು ಒತ್ತಡ, ಆತಂಕ ಮತ್ತು ಅವುಗಳನ್ನು ನಿಭಾಯಿಸುವ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುತ್ತಿರುವಾಗ, ‘‘ನಮ್ಮ ಮಾನಸಿಕ ಸ್ಥಿತಿ ಹೇಗಿರಬೇಕೆಂದರೆ, ನಾವು ಒಮ್ಮೆ ವಿಫಲವಾದರೂ, ಮತ್ತೆ ಪ್ರಯತ್ನಿಸಬೇಕು. ಜೀವನದಲ್ಲಿ ಈ ಮನೋಭಾವವು ಪ್ರತಿ ವಿದ್ಯಾರ್ಥಿಗೂ ಇರಬೇಕು,’’ ಎಂದು ಹೇಳಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗವು ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಪರಿಣಾಮ ಬೀರಿದೆ. ಪರಿಣಾಮವಾಗಿ ಎಲ್ಲಾ ಕಡೆಯೂ ಒತ್ತಡದ ಸಂದರ್ಭಗಳು ಸೃಷ್ಟಿಯಾಗಿವೆ. […]