45 ಸಾವಿರ ಕನ್ನಡಿಗರು ಅತಂತ್ರ

– ವಲಸೆ ತಡೆ ವಿಧೇಯಕ ಮಂಡನೆಗೆ ಕುವೈತ್ ಸಜ್ಜು – ಭಾರತದ 15 ಲಕ್ಷ ಉದ್ಯೋಗಿಗಳಿಗೆ ಆತಂಕ. – ಆರ್.ಸಿ.ಭಟ್. ಮಂಗಳೂರು : ಕೊರೊನಾ ಸಂಕಷ್ಟದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗ ನಷ್ಟ ಅನುಭವಿಸುತ್ತಿರುವ ನಡುವೆಯೇ, ಕುವೈತ್ ಸರಕಾರ ವಿದೇಶೀಗರನ್ನು ಹೊರದಬ್ಬುವ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಕಾಯಿದೆ ಜಾರಿಗೆ ಬಂದರೆ ಕುವೈತ್‌ನಲ್ಲಿ ಅತಿ ದೊಡ್ಡ ವಲಸಿಗರಾಗಿರುವ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ. ವಿದೇಶಿಗರ ಸಂಖ್ಯೆ ಹೆಚ್ಚಿ, ತನ್ನ ಪ್ರಜೆಗಳೇ ಅಲ್ಪಸಂಖ್ಯಾತರಾಗುತ್ತಿರುವುದನ್ನು ಗಮನಿಸಿದ ಅಲ್ಲಿನ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top