ಪ್ರವಾಸೋದ್ಯಮದ ನೆಪದಲ್ಲಿ ಸಿಎಲ್-7 ಮದ್ಯದಂಗಡಿ ಲೈಸೆನ್ಸ್ ದಂಧೆ ನಡೀತಾ ಇದ್ಯಾ? ವಿಕ ತನಿಖಾ ವರದಿ ಸಂಚಲನ ಭಾರತದ ಬ್ರೇವ್ ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿದ ಪಾಕ್ನ ಪೀಕಲಾಟದ ಕಥೆಯೇ ರೋಚಕ! ಭಾರತಕ್ಕೆ ವಿತ್ತೀಯ ಕೊರತೆ ಸಂಕಷ್ಟ,ಸವಾಲು.. ದೇಶ 5 ಟ್ರಿಲಿಯನ್ ಇಕಾನಮಿಗೆ ತಲುಪೋದು ಯಾವಾಗ? ಹೇಗೆ? ಪ್ರಧಾನಿ ಹೇಳಿದ್ದೇನು? ಉತ್ತರಾಖಂಡ ಸಿಎಂ ವಿರುದ್ಧದ ಲಂಚದ ಆರೋಪ ಏನುಎತ್ತ?
Read More
ಬೆಂಗಳೂರು: ಕೋವಿಡ್ನಿಂದ ಗುಣಮುಖರಾದವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತದಾನ ಮಾಡಿದರೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಬುಧವಾರ ಮಾತನಾಡಿದ ವೈದ್ಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್, ‘‘ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಕ್ಕಾಗಿ ಈ ಮೊದಲು ಕೊರೊನಾ ಸೋಂಕು ಪೀಡಿತರಾಗಿ ಸಂಪೂರ್ಣ ಗುಣಮುಖರಾದವರ ರಕ್ತವನ್ನು ನೀಡಬೇಕಾಗುತ್ತದೆ,’’ ಎಂದರು. ಡಿಕ್ಟೇಟ್ ಮಾಡಬೇಡಿ ಕೋವಿಡ್ ಟೆಸ್ಟ್ ಮಾಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖಾಸಗಿಯವರು ಸರಕಾರಕ್ಕೆ […]
Read More