ಈ ಹೊತ್ತಿನ ಎಲ್ಲ ಸವಾಲುಗಳಿಗೆ ಅಂಬೇಡ್ಕರ್ ಪರಿಹಾರ – ದಲಿತರು ಮತ ಅಸವನ್ನು ಸರಿಯಾಗಿ ಬಳಸಿಕೊಳ್ಳದ ಹೊರತು ಅಂಬೇಡ್ಕರ್ ಬಯಸಿದ ಸ್ವಾತಂತ್ರ್ಯ ಸಿಗದು. – ಬಿ. ಸೋಮಶೇಖರ್. ಸಾವಿರಾರು ಶ್ರೇಷ್ಠ ವ್ಯಕ್ತಿಗಳು ಜಗತ್ತಿನ ಇತಿಹಾಸ ನಿರ್ಮಿಸಿದ್ದಾರೆ. ಒಂದು ದೇಶದ ಇತಿಹಾಸವನ್ನು ನೂರಾರು ಮಂದಿ ಶ್ರೇಷ್ಠ ವ್ಯಕ್ತಿಗಳು ನಿರ್ಮಾಣ ಮಾಡುತ್ತಾರೆ. ಇಂಥ ಇತಿಹಾಸ ಶಿಲ್ಪಿಗಳಲ್ಲಿ ಹೆಚ್ಚಿನವರು ನಮಗೆ ಇತಿಹಾಸದ ಪುಸ್ತಕಗಳನ್ನು ಓದುವಾಗ ನೆನಪಿಗೆ ಬರುತ್ತಾರೆ, ಮತ್ತೆ ಮರೆತುಹೋಗುತ್ತಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದಕ್ಕೊಂದು ಅಪವಾದ. ಅವರು ಪ್ರಜ್ಞಾ […]
Read More
ನಮಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ಹೌದು ಎನ್ನುವುದಾದರೆ ಅದನ್ನು ಉಳಿಸಿಕೊಳ್ಳುವಷ್ಟು ವಿಚಾರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ? ಸ್ವಾತಂತ್ರೃ ಸಿಕ್ಕಿದ್ದು ನಮ್ಮನ್ನಾಳುವ ರಾಜಕಾರಣಿಗಳಿಗೆ ಮಾತ್ರವೋ ಹೇಗೆ? ಪ್ರಶ್ನೆಗಳ ಸರಮಾಲೆಯೇ ಉದ್ಭವಿಸುತ್ತದೆ. ಪ್ರಾಥಮಿಕ ಶಾಲೆ, ಹೈಸ್ಕೂಲು ಓದುವಾಗಿನ ಸ್ವಾತಂತ್ರ್ಯ ದಿನೋತ್ಸವದ ಆ ನೆನಪುಗಳು ಅದೆಷ್ಟು ಚೆಂದ ಅಂತೀರಿ. ಆಗೆಲ್ಲ ಇರುತ್ತಿದ್ದುದು ಸರ್ಕಾರ ಕೊಡುತ್ತಿದ್ದ ಒಂದು ಜೊತೆ ಯೂನಿಫಾಮು. ಅದನ್ನೇ ಒಗೆದು ಶುಭ್ರವಾಗಿಸಿ ಆ ದಿನಕ್ಕೆ ರೆಡಿ ಆಗುತ್ತಿದ್ದ ಸಂಭ್ರಮವನ್ನು ಪದಗಳಿಂದ ವರ್ಣಿಸಲಾಗದು. ಆ ಘೊಷಣೆ, ಪುಟಾಣಿಗಳ ಭಾಷಣ, ಕೊನೆಯಲ್ಲಿ ಕೊಡುವ ಪೆಪ್ಪರುಮೆಂಟು… ಬಿಡಿ, […]
Read More