
ಇದುವರೆಗೆ ಸಾಮಾಜಿಕ ಸಾಮರಸ್ಯದ ಮಾತುಗಳು ಕೇಳಿಬರುತ್ತಿದ್ದವು. ಆರ್ಥಿಕ ಸಬಲೀಕರಣದ ಭಾಷಣಗಳು ಕೇಳಿಸುತ್ತಿದ್ದವು. ಈಗ ಅವೆರಡೂ ಒಟ್ಟೊಟ್ಟಿಗೇ ಅದೂ ಮೌನವಾಗಿ ಸಾಕಾರದತ್ತ ಸಾಗುತ್ತಿವೆ ಎಂಬುದು ಯಾರಿಗೆ ತಾನೆ ಖುಷಿ ಮತ್ತು ಸಮಾಧಾನ ತರುವುದಿಲ್ಲ ಹೇಳಿ? ಯಾರು ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಚಾರ. ಏಕೆಂದರೆ ಯಾರು ಒಪ್ಪಿದರೂ, ಒಪ್ಪದಿದ್ದರೂ ವಾಸ್ತವವೇನೂ ಬದಲಾಗದು. ಯಾಕೆ ಈ ಪೀಠಿಕೆ ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಹೇಳ್ತೀನಿ. ಪ್ರಧಾನಿ ನರೇಂದ್ರ ಮೋದಿ ಈಗ ಬಿಜೆಪಿ, ಸಂಘ ಪರಿವಾರ, ಮಂದಿರ, ಜಾತಿಮತ, ಪಂಥಗಳನ್ನೆಲ್ಲ […]