ರೈತಪ್ರತಿಭಟನೆ ಬಿಕ್ಕಟ್ಟು ಶಮನಕ್ಕೆ ಸುಪ್ರೀಂ ಪೌರೋಹಿತ್ಯ!

ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಇಷ್ಟರಲ್ಲೇ ಆಗತ್ತ? ಕೇರಳದಲ್ಲಿ ಮತ್ತೆ ಯಡಪಕ್ಷಗಳ ಪಾರುಪತ್ಯ ಬಂಗಾಳದಲ್ಲಿ ದೀದಿಗೆ ಅಧಿಕಾರ್ ಆಘಾತ ಇನ್ನು ಕನ್ನಡದಲ್ಲೇ ಜೆಇಇ ಪರೀಕ್ಷೆ ಬರೀಬಹುದಾ? ಎಲ್ಪಿಜಿ ಬಳಕೆದಾರರಿಗೆ ವಾರದಲ್ಲಿ ಎರಡನೇ ಶಾಕ್! ಗೋವು ನಾವು ಸರಣಿಯಲ್ಲಿ ಗಾಂಧೀ ಕನಸಿನ ಗೋ ರಕ್ಷಣೆ ಚಿಂತನೆ

Read More

ಸದನದ ಸದಸ್ಯರಿಂದಲೇ ವಿಧಾನಪರಿಷತ್ ಘನತೆ ಹರಾಜು!

ವಿಕ ಸಂಪಾದಕೀಯದಲ್ಲಿ ಕಟು ಶಬ್ದಗಳಲ್ಲಿ ಖಂಡನೆ ಇನ್ಮುಂದೆ ಶಾಲಾ ಆವಾರದಲ್ಲೇ ವಿದ್ಯಾಗಮದ ಪಾಠ ವಿಕ ವರದಿಗೆ ಕೊನೆಗೂ ಸಕ್ತು ಮನ್ನಣೆ ರೈತರನ್ನು ತಪ್ಪುಹಾದಿಗೆಳೆದು ಅನ್ಯಾಯ! ವಿಪಕ್ಷಗಳ ಮೇಲೆ ಪ್ರಧಾನಿ ಟೀಕಾಸ್ತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸಲೀಸು ಸಿಸೇರಿಯನ್ ಹೆರಿಗೆ ಏನು ಎತ್ತ? ವಿಕ ಫೋಕಸ್ ವರದಿ ಗೋ ಉತ್ಪನ್ನಗಳಿಂದಲೇ ಗೋ ಸಂರಕ್ಷಣೆ ಗೋವು-ನಾವು ಸರಣಿಯಲ್ಲಿ ಇಂದು.. ರಜನಿ-ಕಮಲ್ ಪಕ್ಷಗಳ ಮೈತ್ರಿ ಸಾಧ್ಯತೆ ಎಷ್ಟು?

Read More

ಗೋಹತ್ಯೆ ಮಸೂದೆಗೆ ಪರಿಷತ್ ನಲ್ಲಿ ಹಿನ್ನಡೆ ಆದದ್ದು ಹೇಗೆ? ಆ ನಂತರದ ಬೆಳವಣಿಗೆ ಏನು?

ಪಶ್ಚಿಮ ಘಟ್ಟದ ಜನರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿ ಕತೆ ಏನು? ಪಶ್ಚಿಮಬಂಗಾಳದಲ್ಲಿ ಪ್ರಶಾಂತ್ ಕಿಶೋರ್ ತಮ್ಮ ಕೈಚಳಕ ತೋರ್ತಾರಾ? ಯುಪಿಎಗೆ/ಕಾಂಗ್ರೆಸ್ಸಿಗೆ ಹೊಸ ವರ್ಷದಲ್ಲಿ ಹೊಸ ಅಧ್ಯಕ್ಷರು

Read More

ರಾಜಕೀಯ ಜಂಜಡಗಳಿಂದ ಸಿಎಂ ಬಿಎಸ್ ವೈ ನಿರಾಳತೆ ಅನುಭವಿಸಲು ಕಾರಣಗಳು?

ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಲು ವಿಕ ಕನ್ನಡ ಕಹಳೆ ಸಮಾರೋಪದಲ್ಲಿ ಸಂಕಲ್ಪ ಸದೃಢ ಕಾಂಗ್ರೆಸ್ ಪಕ್ಷಕ್ಕೆ ಚಿಂತನ ಮಂಥನ ಸಭೆ ತೀರ್ಮಾನ ದೆಹಲಿಯಲ್ಲಿ ರೈತಾಕ್ರೋಶ,ಮೋದಿ ಸರಕಾರಕ್ಕೆ ಡಬಲ್ ಇಕ್ಕಟ್ಟು ರಾಕೆಟ್ ವೇಗ ಪಡೆದ ಇಂಧನ ದರ ಏರಿಕೆ ವಿಶ್ವ ಏಡ್ಸ್ ದಿನದ‌ ಸಂದೇಶ ಏನು ಗೊತ್ತಾ? ಮನಸ್ಸಿದ್ದರೆ ಮಾರ್ಗ,ಸಾಧನೆ ಸರಳ,ತಿಜಿಲ್ ರಾವ್ ಯಶೋಗಾಥೆ!  

Read More

ರಾಜ್ಯಬಿಜೆಪಿ ಸರಕಾರದಲ್ಲಿ ಏನ್ ನಡೀತಿದೆ,ಹೈಕಮಾಂಡ್ ನಮನಸಲ್ಲಿ ಇರೋದೇನು?

ಶಿಕ್ಷಕರ ವರ್ಗ ಪ್ರಕ್ರಿಯೆಯಲ್ಲಿ ಮತ್ತೆ ಕಿರಿಕಿರಿ ಕಾಟ ರಾಜ್ಯ ಕಾಂಗ್ರೆಸ್ಸಿಗೆ ನವ ಚೈತನ್ಯ ತುಂಬ ಹೊಸ ಪ್ರಯೋಗ ಲವ್ ಜೆಹಾದ್ ತಡೆ ಕಾಯ್ದೆ ಬಂದೇ ಬಿಡ್ತು! ಎಲ್ಲಿ, ಏನು? ಕೋವಿಡ್ ಲಸಿಕೆ ಪ್ರಗತಿ ಮಾಹಿತಿ ತಿಳಿಯೋದು ಬೇಡ್ವ? ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಆಗತ್ತ ಹೇಗೆ? ರಾಜ್ಯಕಾರಣದ ಒಳಹೂರಣ ಬಲು ಇಂಟೆರೆಸ್ಟಿಂಗ್ ನಿಗೂಢ ಹತ್ಯೆಗೀಡಾದ ಇರಾನ್ ಪರಮಾಣು ವಿಜ್ಞಾನಿ ಮೊಹ್ಸೆನ್, ಅಂಗವೈಕಲ್ಯದ ನಡುವೆಯೂ ವೇಗದ ರೇಸರ್ ಆಗಿರುವ ತಿಜಿಲ್ ರಾವ್ ಸಾಹಸ ಕುರಿತು ತಿಳಿಯೋದ್ ಬೇಡ್ವ?  

Read More

ಐಎಂಎ ಹಗರಣ,ರೋಷನ್ ಬೇಗ್ ಬಂಧನ,ಬೇಗ್ ಬಿಜೆಪಿ‌ ಸೇರುವ ಯತ್ನ ಇತ್ಯಾದಿ..

*ಕಿಪಿಎಸ್ಸಿ ಅವಾಂತರದ ಸರಣಿಗೆ ಮತ್ತೊಂದು ಸೇರ್ಪಡೆ *ಕೊರೊನಾ ಲಸಿಕೆ ನೀಡಿಕೆಗೆ ಸಿದ್ಧತೆ ಹೇಗೆ ನಡೆದಿದೆ? *ಕಾಲೇಜುಗಳ ಜೊತೆಗೆ ಶಾಲೆಗಳೂ ಆರಂಭ ಆಗ್ತಾವಾ? *ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್ ನಡೆ! *ಕಾಂಗ್ರೆಸ್ ನಲ್ಲಿ ಮುಂದಯವರೆದ ಬೇಗುದಿ *ಮತ್ತೆ ಗಡಿಯಲ್ಲಿ ಚೀನಾ ಹೊಸ ಕ್ಯಾತೆ ಏನು? *ಮೊಬೈಲ್ ಬಳಕೆ ಮತ್ತಷ್ಟು ಹೊರೆ ಆಗತ್ತಾ? *ಭಾರತದ ಆರ್ಥಿಕತೆ ಏನಾಗತ್ತೆ?    

Read More

ಡ್ರಗ್ಸ ಹಾವಳಿ ತಡೆ ಏನೂ ಆಗ್ಲಿ,ಈಗ ಆನ್ ಲೈನ್ ಗೇಮ್ಸ ನಿಷೇಧದ ಮಾತು!

*ಕೆಪಿಎಸ್ಸಿ ಪ್ರಮಾದಕ್ಕೆ ಇನ್ನೂ ಎಷ್ಟು ಬಾರಿ‌ ಚಾಟಿ ಪ್ರಯೋಗ ಆಗಬೇಕು? *ಪದವಿಪೂರ್ವ ಉಪನ್ಯಾಸಕರ ನೇಮಕಾತಿ‌ ಆದೇಶ ಬಂತುವಿಕ ವರದಿ ಫಲಶ್ರುತಿ *ಕಾಂಗ್ರೆಸ್ ಆಂತರಿಕ ವ್ಯವಹಾರಗಳ ನಿರ್ವಹಣೆಗೆ ಸೋನಿಯಾ‌ ಸೂತ್ರ *ಸೋನಿಯಾ ದೆಹಲಿಯಿಂದ ಗೋವಾಗೆ ಶಿಫ್ಟ್! *ಬೆಂಗಳೂರು ಕಟ್ಟೋಣ ಸರಣಿಗೆ ಇಂದು ಸಂಜೆ‌ ಸಿಎಂ ಚಾಲನೆ  

Read More

ಸಂಪುಟ ಸರ್ಕಸ್ ಕೊನೆಗೂ ಸಸ್ಪೆನ್ಸ್

  ಪರಿಶಿಷ್ಟ ಮೀಸಲಾತಿ‌ ಏರಿಕೆ ಸರಕಾರ ತೆಗೆದುಕೊಂಡ ಕ್ರಮ ಖತರ್ನಾಕ್ ಆನ್ ಲೈನ್ ಹ್ಯಾಕರ್ ಸಿಸಿಬಿ ಬಲೆಗೆ ಇನ್ನು ಗಂಡನ ಆದಾಯ ಹೆಂಡತಿಗೆ ಗುಟ್ಟಲ್ಲ ಜಯಲಲಿತಾ ಆಪ್ತೆ ಶಶಿಕಲಾ ಕಟ್ಟಿದ ದಂಡ.. ಬಿಹಾರಸ ಹೊಸ ಸಂಪುಟದಲ್ಲಿ ಕಳಂಕಿತರ ದರ್ಬಾರ್.. ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಸುತ್ತಿನ ಜಗಳ್ಬಂದಿ

Read More

ರಾಜಕೀಯ ಚಟುವಟಿಕೆಗೆ ವೈರಸ್ ಕಾಟ – ದಾಳ ಉರುಳಿಸುವ ಆಟ ಇಲ್ಲ, ಕಾಲೆಳೆಯುವ ಕಬಡ್ಡಿಯೂ ಇಲ್ಲ, ಏನಿದ್ದರೂ ಟೆಸ್ಟ್ ಮ್ಯಾಚ್ ಪರ್ವ

– ಶಶಿಧರ ಹೆಗಡೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲೂ ಇದೊಂದು ವಲಯ ಗತಿಶೀಲವಾಗಿರುತ್ತದೆ. ರಾಜಕಾರಣದೊಂದಿಗೆ ಮಹತ್ವಾಕಾಂಕ್ಷೆಯೂ ತಳುಕು ಹಾಕಿಕೊಂಡಿರುತ್ತದೆ. ಅದು ರಾಜಕಾರಣದಲ್ಲಿ ತೊಡಗಿಸಿಕೊಂಡವರನ್ನು ಚಟುವಟಿಕೆಯಿಂದ ಇಡುತ್ತದೆ. ಇದರ ನಡುವೆ ರಾಜಕಾರಣದಲ್ಲಿ ಧಡಕಿಯಾಗುವುದೂ ಸರ್ವೇಸಾಮಾನ್ಯ. ಪರಸ್ಪರ ಟೀಕೆ, ಟಿಪ್ಪಣಿಯಿಲ್ಲದಿದ್ದರೆ ರಾಜಕಾರಣಿಗಳಿಗೂ ತಿಂದದ್ದು ಪಚನವಾಗುವುದಿಲ್ಲ. ‘ಕುಶಾಲಿ’ಗಾದರೂ ಎದುರಾಳಿಯ ವಿರುದ್ಧ ದೋಷಾರೋಪ ಹೊರಿಸಿ ತಮ್ಮವರ ವಲಯದಲ್ಲಿ ಕುಶಾಲುತೋಪು ಹಾರಿಸದಿದ್ದರೆ ರಾಜಕಾರಣಿಗಳಿಗೆ ನಿದ್ದೆಯೂ ಬಾರದು. ರಾಜಕಾರಣ ಎನ್ನುವುದೇ ಒಂದು ಬಗೆಯ ಮಾಯೆ. ಈ ಮಾಯಾಲೋಕದಲ್ಲಿ ಇರುವವರು ಅಗೋಚರ ಶಕ್ತಿಯನ್ನು […]

Read More

‘ಜಮೀರ ಹಮ್ಮೀರ’ ಎಂದ್ರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ

-ಯಾವುದೇ ಕೋಮಿನ ನಾಯಕರ ಅತಿರೇಕದ ನಡವಳಿಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಇಲ್ಲ. – ಶಶಿಧರ ಹೆಗಡೆ, ಬೆಂಗಳೂರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪಿತಾಮಹ ಎಂದರೆ ಕಾಂಗ್ರೆಸ್ ಪಕ್ಷ. ಅದರಲ್ಲೂ ಮುಸ್ಲಿಂ ತುಷ್ಟೀಕರಣದಲ್ಲಿ ಪುರಾತನ ಕಾಂಗ್ರೆಸ್ ಪಕ್ಷದ ಚರಿತ್ರೆ ‘ಕಿರೀಟಪ್ರಾಯ’ವಾದುದು. ಮುಲಾಯಂ, ಲಾಲೂ, ದೀದಿ, ನಿತೀಶ್ ಕುಮಾರ್‌ರಂಥವರು ಪ್ರವರ್ಧಮಾನಕ್ಕೆ ಬರುವ ಮೊದಲು ಮುಸಲ್ಮಾನರ ದಷ್ಟಿಯಲ್ಲಿ ಕಾಂಗ್ರೆಸ್ ಯಾವತ್ತಿಗೂ ಚಾಂಪಿಯನ್ ಆಗಿತ್ತು. ಆದರೆ, ಕಾಂಗ್ರೆಸ್ ಹೊರತಾಗಿಯೂ ದೇಶದ ರಾಜಕಾರಣದಲ್ಲಿ ತಮ್ಮನ್ನು ಆಧರಿಸುವವರು ಸಿಕ್ಕಾಗ ಮುಸಲ್ಮಾನರ ನಿಷ್ಠೆಯೂ ಮುಲಾಯಂ, ಲಾಲೂಗಳತ್ತ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top