
ಜೂನ್ 8 ರಿಂದ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಸರಕಾರ ಅನುವು ಮಾಡಿಕೊಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಬೇಕಾಗಿರುವುದರಿಂದ ಹೆಚ್ಚಿನ ದೇಗುಲಗಳು ದರ್ಶನಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಿವೆ. ಧರ್ಮಸ್ಥಳದಲ್ಲಿ ಸೇವೆ, ಅನ್ನದಾಸೋಹ, ಛತ್ರದ ವ್ಯವಸ್ಥೆ ಇರುತ್ತದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಅನ್ನದಾಸೋಹ ಸಾಧ್ಯತೆ ಕಡಿಮೆ. ಉಡುಪಿ, ಶೃಂಗೇರಿ ಸೇರಿದಂತೆ ಹಲವು ದೇಗುಲಗಳು ಒಂದು ವಾರ ಬಿಟ್ಟು ತೆರೆದುಕೊಳ್ಳುವ ಸಾಧ್ಯತೆ ಇದೆ. – ಜೂನ್ 8ರಂದು ಭಕ್ತರಿಗೆ ಬಾಗಿಲು ತೆರೆಯಲು ರಾಜ್ಯದ ದೇಗುಲಗಳಲ್ಲಿ ಸಿದ್ಧತೆ | ಕೆಲವು ಕಡೆ […]