ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು. ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]
Read More
ಜನರು ಸದಾ ಪರಿವರ್ತನೆ, ಸುಧಾರಣೆಯ ಬೆನ್ನುಹತ್ತಿ ಹುಡುಕುತ್ತಿರುತ್ತಾರೆ. ಅದರ ಲಾಭ ಯಾರೋ ಕೆಲವರಿಗೆ ಆಗುತ್ತದೆ. ಈ ಹುಡುಕಾಟ, ಆಯ್ಕೆ ಬದಲಾವಣೆಯ ಜಂಜಾಟದಲ್ಲಿ ಒಂದು ತಲೆಮಾರೇ ಕಳೆದುಹೋಗುವುದೂ ಇದೆ. ಇದು ಬಹಳ ದುಬಾರಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ವಿಕ್ರಮ ಸಾಧಿಸಿ ಹತ್ತಿರ ಹತ್ತಿರ ತಿಂಗಳಾಗುತ್ತ ಬಂತು. ಎಷ್ಟು ವಿಚಿತ್ರ ನೋಡಿ, ಈ ಒಂದೇ ತಿಂಗಳೊಳಗೆ ನಾವು ಎರಡು ಪರಸ್ಪರ ವಿರುದ್ಧದ ಮತ್ತು ವಿರೋಧಾಭಾಸದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ! ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಿಚ್ಚಳ ಬಹುಮತ ಪಡೆಯುತ್ತದೆ […]
Read More
ಘೋಷಣೆ ಮುಖ್ಯವೋ, ಆಚರಣೆ ಮುಖ್ಯವೋ ಎಂಬುದರ ಚಿಂತನ-ಮಂಥನ ನಡೆಸುವುದಾದರೆ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಮತ್ತು ಸುರೇಶ್ ಪ್ರಭು ಮಂಡಿಸಿರುವ ರೈಲ್ವೆ ಮುಂಗಡಪತ್ರ ಇವೆರಡೂ ಉತ್ತಮ ಸರಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ, ಅಲ್ಲವೇ? ರೈಲ್ವೆ ಮುಂಗಡಪತ್ರವೆಂಬ ನಿರೀಕ್ಷೆಗಳ ಗಂಟು ಈಗಷ್ಟೇ ಬಿಚ್ಚಿಕೊಂಡಿದೆ. ಇಂದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಮೋದಿ ಸರ್ಕಾರದ ಪೂರ್ಣಪ್ರಮಾಣದ ಮೊದಲ ಸಾಮಾನ್ಯ ಬಜೆಟ್ ಕೂಡ ನಮ್ಮೆದುರು ಅನಾವರಣಗೊಳ್ಳುತ್ತದೆ. ಈ ಎರಡು ಬಜೆಟ್ಗಳೆಂಬ ವಾರ್ಷಿಕ ವಿಧಿವಿಧಾನಗಳ ಸಂದರ್ಭವನ್ನು ಬಳಸಿಕೊಂಡು `ರಾಜಕೀಯ ಪಕ್ಷಗಳ ಘೋಷಣೆಗಳು ಮತ್ತು ಆಚರಣೆಗಳ’ […]
Read More