
(ಆತ್ಮ ನಿರ್ಭರ ಭಾರತ್ ಭಾಗ 3) ಲಾಕ್ಡೌನ್ನಿಂದಾಗಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ಹಳ್ಳಿಗಳಿಗೆ ಸಾಮೂಹಿಕ ವಲಸೆ ಹೊರಟಾಗ ಸಂಕೀರ್ಣ ಸಮಸ್ಯೆಯ ಸರಣಿ ಉದ್ಭವಿಸಿತು. ಆತ್ಮನಿರ್ಭರ ಭಾರತ್ ಪ್ಯಾಕೇಜಿನ ಎರಡನೇ ಕಂತಿನಲ್ಲಿ ವಲಸಿಗರಿಗೆ ಆದ್ಯತೆ ನೀಡಲಾಗಿತ್ತು. ವಲಸಿಗರಿಗೆ ಉಚಿತ ಆಹಾರ ವ್ಯವಸ್ಥೆ ಸಕಾಲಿಕ. ಜತೆಗೆ ನೇರ ನಗದು ಕಲ್ಪಿಸಬೇಕು ಎನ್ನುತ್ತಾರೆ ತಜ್ಞರು. ಕೊರೊನಾ ಬಿಕ್ಕಟ್ಟಿನ ಪರಿಣಾಮ ನಗರ ಮತ್ತು ಪಟ್ಟಣಗಳಲ್ಲಿ ಹಠಾತ್ ಕೆಲಸ ಕಳೆದುಕೊಂಡು ಪರದಾಡಿದ ಕೋಟ್ಯಂತರ ವಲಸಿಗ ಕಾರ್ಮಿಕರು ಹಳ್ಳಿಗಳತ್ತ ಸಾಮೂಹಿಕ ವಲಸೆ ಹೋಗಿದ್ದಾರೆ. ವಲಸಿಗರಿಂದ ಕೊರೊನಾ ಹರಡುವ […]