ಇಂಡಿಯಾ ಶೈನಿಂಗ್ ಮುಂದೆ ಒಬಾಮ ಕೂಡ ಡಿಮ್ಮು

ಭಾರತದ ಕುರಿತು ಅಮೆರಿಕದ ಮಾಧ್ಯಮಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ತೆಗೆದುಕೊಳ್ಳುತ್ತಿರುವ ಆಸಕ್ತಿ ಕಂಡು ನಿಜಕ್ಕೂ ಎಷ್ಟು ಖುಷಿ ಆಯಿತು ಗೊತ್ತೇ… ಹಾಗಿದ್ದರೆ ಅದನ್ನು ನಾವು ಇಂಡಿಯಾ ಶೈನಿಂಗ್ ಅಂತ ಕರೆಯೋಣವೇ? ಇತ್ತೀಚಿನ ವರ್ಷಗಳ ಉದಾಹರಣೆ ಮುಂದಿಟ್ಟುಕೊಂಡು ಹೇಳುವುದಾದರೆ, ಅಮೆರಿಕ ಮಾಧ್ಯಮಗಳಲ್ಲಿ ಒಸಾಮ ಬಿನ್ ಲಾಡೆನ್‍ಗೆ ಸಿಕ್ಕಷ್ಟು ಮಹತ್ವ ಬೇರೆ ಮತ್ತೊಬ್ಬರಿಗೆ ಸಿಕ್ಕಿರಲಿಲ್ಲ. 2001ರ ನವೆಂಬರ್ 11ರಂದು ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್‍ಕೈದಾ ಮುಖ್ಯಸ್ಥ ಲಾಡೆನ್‍ನ ಭಂಟರು ನಡೆಸಿದ ಭಯೋತ್ಪಾದಕ ದಾಳಿ ಅಮೆರಿಕದವರಲ್ಲಿ ಸೃಷ್ಟಿಸಿದ ಭೀತಿಯ ಪರಿಣಾಮ […]

Read More

ತಪ್ಪಿದ ಹೆಜ್ಜೆ ಸರಿಪಡಿಸಿಕೊಂಡರಷ್ಟೇ ಕಾಂಗ್ರೆಸ್ಸಿಗೆ ಭವಿಷ್ಯ

ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷಕ್ಕೆ ಮರುಚೈತನ್ಯ ತುಂಬುವ ಕಳಕಳಿ ನಿಜಕ್ಕೂ ಇದ್ದದ್ದೇ ಆದರೆ, ಅವರು ಮೊದಲು ತಮ್ಮ ಆಲೋಚನಾಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಬೇಕು. ಅದಾಗದೆ ಏನೇ ಮಾಡಿದರೂ ಅದು ವ್ಯರ್ಥ. ಅಲ್ಲಾರೀ, ಒಂದು ವಿಷಯ ಅರ್ಥವೇ ಆಗುತ್ತಿಲ್ಲವಲ್ಲ….?! ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ನಾಯಕಮಣಿಗಳು ಬುದ್ಧಿ ಕಲಿಯುವುದು ಯಾವಾಗ? ನೆಹರು ಮನೆತನದ ಮೂಲನೆಲೆ ಉತ್ತರಪ್ರದೇಶದಲ್ಲೇ ಪಕ್ಷ ಅಸ್ತಿತ್ವ ಕಳೆದುಕೊಂಡು ಎಷ್ಟೋ ವರ್ಷಗಳಾದವು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಾಂಗ್ರೆಸ್ ಅಕ್ಷರಶಃ ನೆಲೆ ಕಳೆದುಕೊಂಡಿತು. ರಾಜಸ್ಥಾನದಲ್ಲಿ ಆಳ್ವಿಕೆ ಕೈತಪ್ಪಿತು. ಮಧ್ಯಪ್ರದೇಶ, […]

Read More

ಕ್ಲೀನ್ ಇಂಡಿಯಾ ಸಾಕಾರ ಬಹಳ ಕಷ್ಟ ಕಣ್ರಿ..

ಇನ್ನೂ ಬೀದಿ ಬದಿಯ ಕಸಗುಡಿಸುವ ಸ್ವಚ್ಛ ಭಾರತ ಅಭಿಯಾನ, ಮಲೇರಿಯಾ, ಡೆಂಘೆ, ಎಬೋಲಾ, ಎಚ್-1 ಎನ್-1 ಕಾಯಿಲೆಗಳ ದಮನದ ಕುರಿತು ಚರ್ಚೆ ಮಾಡುತ್ತಿರುವ ನಾವು ಅದಕ್ಕಿಂತ ದೊಡ್ಡ ಕಾಯಿಲೆಯೊಂದು ನಮಗೆ ಅಂಟಿಕೊಂಡಿದೆ ಎಂಬುದನ್ನು ಮರೆತೇಬಿಟ್ಟಿದ್ದೇವೆ! ಸ್ವಚ್ಛ ಭಾರತ ಅಭಿಯಾನದ ಜಾಹೀರಾತು ಟಿವಿಗಳಲ್ಲಿ ಜೋರಾಗಿಯೇ ಓಡುತ್ತಿದೆ. ಅದನ್ನು ನೋಡುತ್ತಿದ್ದರೆ ನಮ್ಮ ಕನಸಿನ ಕ್ಲೀನ್ ಇಂಡಿಯಾ ಚಿತ್ರ ಕಣ್ಣಮುಂದೆ ಬರುವುದು ಸಹಜ. ಆದರೆ ಕಾಣುವ ಕನಸು ನನಸಾಗುವುದು ಜಾಹೀರಾತಲ್ಲಿ ನೋಡಿದಷ್ಟು ಸಲೀಸಾ ಎಂಬುದು ಪ್ರಶ್ನೆ. ಸಂಕಲ್ಪಶಕ್ತಿಯಿದ್ದರೆ ಬಾಹ್ಯ ಕಸ, ಕೊಳಕನ್ನು […]

Read More

ನಂಜುಕಾರಿದ ಅಮೆರಿಕದ ಕುರಿತು ಮೋದಿ ಒಲವು-ನಿಲುವು

ಭಾರತದಲ್ಲಿ ಔದ್ಯೋಗಿಕ ಮುನ್ನುಡಿ ಬರೆಯಲು ಸಂಕಲ್ಪಿಸಿದ ಮುತ್ಸದ್ಧಿ ನಾಯಕನಿಗೆ ವಿನಾಕಾರಣ ವೀಸಾ ನಿರಾಕರಿಸಿ ನಂಜುಕಾರಿದ ಅಮೆರಿಕದ ಧೋರಣೆ ಒಂದು ವಿಷಯವೇ ಆಗಲಿಲ್ಲ ಎಂಬುದು ಈ ಹೊತ್ತಿಗೆ ನಾವು ಗಮನಿಸಬೇಕಾದ ಸಂಗತಿ.  ಒಂಭತ್ತು ವರ್ಷಗಳ ಹಿಂದಿನ, ಅಂದರೆ 2005ರಲ್ಲಿನ ಘಟನಾವಳಿಗಳನ್ನು ಮೆಲುಕು ಹಾಕದೆ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ಕುರಿತು ಬರೆಯೋದಾದರೂ ಹೇಗೆ? ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅಂದು ನ್ಯೂಯಾರ್ಕ್ನ ಮ್ಯಾಡಿಸನ್ ವೃತ್ತದಲ್ಲಿ ಅಮೆರಿಕದಲ್ಲಿ ನೆಲೆನಿಂತ ಉದ್ಯಮಿಗಳೂ ಸೇರಿ ದೊಡ್ಡ ಸಂಖ್ಯೆಯ ಭಾರತೀಯ […]

Read More

ಹಟಮಾರಿ ಡ್ರ್ಯಾಗನ್ ಮೆತ್ತಗಾದದ್ದು ಹೇಗೆಂದರೆ…

ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಕೊನೇ ಕ್ಷಣದಲ್ಲಿ ಪಾಕ್ ಪ್ರವಾಸ ರದ್ದುಗೊಳಿಸಿದ್ದರ ಒಳಮರ್ಮವೇನು? ಪಾಕಿಸ್ತಾನಕ್ಕಿಂತ ಭಾರತದ ಸಹವಾಸವೇ ಲೇಸೆಂದು ಅರಿಯಲು ಚೀನಾಕ್ಕೆ ಇಷ್ಟು ವರ್ಷ ಹಿಡಿಯಿತೇ?   ಶತಮೂರ್ಖ ಪಾಕಿಸ್ತಾನವನ್ನು ಭಾರತ ಅಲಕ್ಷೃ ಮಾಡಿಬಿಡಬಹುದು. ಇನ್ನೂ ಹೆಚ್ಚೆಂದರೆ ಒಮ್ಮೆ ಯುದ್ಧಮಾಡಿ ಆ ದೇಶವನ್ನು ಹೊಸಕಿಹಾಕಿಬಿಡಬಹುದು. ಆದರೆ ಉಡಿಯಲ್ಲಿ ಕಟ್ಟಿಕೊಂಡಿರುವ ಕೆಂಡದಂಥ ಚೀನಾದ ವಿಷಯದಲ್ಲಿ ಹಾಗೆನ್ನಲಾಗದು. ಅರುಣಾಚಲದಿಂದ ಹಿಡಿದು ಕಾಶ್ಮೀರದವರೆಗೆ ಚೀನಿ ಸೈನಿಕರು ಕೊಡುತ್ತಿರುವ ಉಪಟಳ ತೀರಾ ಅತಿ ಆಯಿತು ಅನ್ನಿಸಿದಾಗ ಒಮ್ಮೆ ನಾವು ಗುಟುರು ಹಾಕಿದರೂ ಮತ್ತೆ […]

Read More

ದಿಕ್ಕೆಟ್ಟ ವ್ಯವಸ್ಥೆಯಲ್ಲಿ ಒಬ್ಬ ಸರ್ವಾಧಿಕಾರಿ ಸಾಕೇ?

ಯಾವುದರ ಮೇಲೂ ಲಂಗುಲಗಾಮಿಲ್ಲ ಎಂದು ಟೀಕಿಸುವ ನಾವು, ಹಳಿತಪ್ಪಿ ಯಾವುದೋ ಕಾಲವಾಗಿರುವ ವ್ಯವಸ್ಥೆಯನ್ನು ಸರಿದಾರಿಗೆ ತರುವಾಗ ಕೆಲ ನಿಷ್ಠುರ ನಡೆ ಅನಿವಾರ್ಯ ಎಂಬುದನ್ನು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ? ಆಗಸ್ಟ್ 15ರ ಸ್ವಾತಂತ್ರೃ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸುದೀರ್ಘ ಭಾಷಣವನ್ನು ದೇಶದ ಕೋಟ್ಯಂತರ ಜನರು ಟಿವಿಗಳಲ್ಲಿ ನೋಡಿದ್ದಾರೆ. ಇಡೀ ಭಾಷಣದಲ್ಲಿ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಸಂಗತಿ- ದೇಶದ ಎಲ್ಲ ಅಪ್ಪ ಅಮ್ಮಂದಿರಿಗೆ ಮೋದಿ ಹೇಳಿದ ಕಿವಿಮಾತು. ಅದನ್ನು ಈಗಲೂ ಮೆಲುಕು ಹಾಕುವವರಿದ್ದಾರೆ. ಅತ್ಯಾಚಾರ ಪ್ರಕರಣಗಳು ಆತಂಕ […]

Read More

ಒಂದು ಖಡಕ್ ಸರ್ಕಾರದ ಪರಿಣಾಮ ಏನು ಅಂದರೆ…

ಕಾಶ್ಮೀರದ ವಿಚಾರವಾಗಿ ಏರ್ಪಟ್ಟ ಶಿಮ್ಲಾ ಒಪ್ಪಂದದ ನಂತರವೂ ದೆಹಲಿಯಲ್ಲಿ ಬಿಡಾರ ಹೂಡಿ ದೇಶದ ಸಾರ್ವಭೌಮತೆಗೇ ಸವಾಲಾಗಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ತಂಡದ ನೆಲೆಯನ್ನು ಖಾಲಿಮಾಡಿಸಲು ಕೂಡಿ ಬಂತು ನೋಡಿ ಮುಹೂರ್ತ.. ಕಾಶ್ಮೀರದ ವಿಚಾರದಲ್ಲಿ ಇನ್ನು ಮಾತುಕತೆ ಆಡಿದ್ದು ಸಾಕು ಅಂತ ಕಡ್ಡಿಮುರಿದಂತೆ ಹೇಳಿದ ಮೋದಿ ಸರ್ಕಾರ ಮಾಡಬಾರದ ಅಪರಾಧ ಮಾಡಿಬಿಟ್ಟಿತಾ? ಆ ಕಡೆ ಸೇನೆಯ ಅಧಿಕಾರದ ಹಪಾಹಪಿ, ಹಫೀಜ್ ಸಯೀದ್‍ನಂತಹ ಉಗ್ರರು ಮತ್ತು ಇಮ್ರಾನ್ ಖಾನ್‍ನಂತಹ ಅಪಕ್ವ ನಾಯಕರು ಶುರುಮಾಡಿರುವ ಆಂತರಿಕ ದಂಗೆಯಿಂದ ಪಾಕಿಸ್ತಾನ ದಿಕ್ಕೋದಿವಾಳಿ ಹಂತ […]

Read More

ಪರದೇಸಿ ಪಾಕಿಸ್ತಾನದ ಹಣೆಬರಹವೇ ಅಷ್ಟು

ಅಮೆರಿಕದ ಸೂಚನೆಯಂತೆ ಪಾಕಿಸ್ತಾನದಲ್ಲಿ ಉಗ್ರರ ದಮನಕ್ಕೆ ಕೈಹಾಕಿದ್ದು, ಪ್ರಧಾನಿ ಮೋದಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದೇ ಪಾಕ್ ಪ್ರಧಾನಿ ಷರೀಫ್ ಪಾಲಿಗೆ ಮುಳುವಾಯಿತೇ? ಪರದೇಸಿ ಪಾಕಿಸ್ತಾನ ಮತ್ತೊಮ್ಮೆ ಸೇನಾಡಳಿತಕ್ಕೇ ಹೋಗುವುದೇ?   ಇದು ಪಾಕಿಸ್ತಾನದ ಹಣೆಬರಹ. ಮೂರು ತಿಂಗಳ ಹಿಂದೆ ದೆಹಲಿಗೆ ಬಂದು ಇಲ್ಲಿನ ಹೊಸ ಸರ್ಕಾರದೊಂದಿಗೆ ಸ್ನೇಹದ ನಸುನಗೆ ಬೀರಿ, ಆತಿಥ್ಯ ಸ್ವೀಕರಿಸಿ ಹೋದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಈಗ ತಾಯ್ನೆಲದಲ್ಲೇ ಥೇಟ್ ಅಬ್ಬೇಪಾರಿ. ಹುಂಬ ದೇಶ ಪಾಕಿಸ್ತಾನದಲ್ಲಿ ವಿವೇಚನೆ, ಮಾನವೀಯತೆ ಮತ್ತು ಆತ್ಮಸಾಕ್ಷಿಗೆ […]

Read More

ಹೊಳಪು ಕಳೆದುಕೊಂಡ ರತ್ನಗಳು ಮಿರಮಿರ ಮಿನುಗಲಿ

ಬ್ಯಾಟ್ಸ್ ಮನ್ ಆಗಿ ಸಚಿನ್ ಜಗದ್ವಿಖ್ಯಾತಿ ಪಡೆದಿರಬಹುದು. ಹಾಗೆಂದಮಾತ್ರಕ್ಕೆ ಅವರನ್ನು `ಮೇಧಾವಿಗಳ ಸದನ’ ರಾಜ್ಯಸಭೆಗೆ ನಾಮಕರಣ ಮಾಡಲು, ಸಂಸತ್ತು ಅಂದರೆ ಕ್ರಿಕೆಟ್ ಮೈದಾನ ಅಂತ ಭಾವಿಸಿದರೇ ರಾಹುಲ್ ಗಾಂಧಿ… ಸಚಿನ್ ತೆಂಡುಲ್ಕರ್ ಒಬ್ಬ ಅದ್ಭುತ ಕ್ರಿಕೆಟಿಗ ಎಂಬುದರಲ್ಲಿ ದೂಸರಾ ಮಾತೇ ಇಲ್ಲ. ಆ ಬಗ್ಗೆ ಕೊಂಕು ತೆಗೆಯುವುದು ಬಿಲ್‍ಕುಲ್ ಸರಿಯಲ್ಲ. ಹಾಗೇನಾದರೂ ಮಾಡಿದರೆ ಸಚಿನ್ ಅಭಿಮಾನಿಗಳನ್ನು ಬಿಡಿ, ಇತರೆ ಜನರೂ ಅದನ್ನು ಸಹಿಸಿಕೊಳ್ಳಲಿಕ್ಕಿಲ್ಲ. ಹಾಗಂತ ಅದೇ ಸಚಿನ್ ಒಬ್ಬ ಮಾಮೂಲಿ ರಾಜಕಾರಣಿ ಆಗುವುದನ್ನು ಅವರ ಕಟ್ಟಾ ಅಭಿಮಾನಿಗಳೂ […]

Read More

ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದರೇ ನಟವರ್…

ಇರಾಕ್ ಜತೆ ಬಿಜಿನೆಸ್ ನಂಟು ಹೊಂದಿದ್ದ ಅಂದಾಲಿಬ್ ಸೆಹಗಲ್ ದೋಸ್ತಿಯ ಕಾರಣಕ್ಕೆ ನಟವರ್ ಪುತ್ರ ಮೇಲಿಂದಮೇಲೆ ಅಲ್ಲಿಗೆ ಹೋಗುತ್ತಿದ್ದರು. ಆದರೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಪದೇಪದೆ ಇರಾಕ್‍ಗೆ ಯಾಕೆ ಹೋಗುತ್ತಿದ್ದರು ಎಂಬುದಕ್ಕೆ ಎಲ್ಲೂ ವಿವರಣೆ ಸಿಗುವುದಿಲ್ಲ. ಕಿಲಾಡಿ ಕನ್ವರ್ ನಟವರ್ ಸಿಂಗ್ ಯಾರಿಗೆ ಥ್ಯಾಂಕ್ಸ್ ಹೇಳಬೇಕು? ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೋ ಇಲ್ಲ `Oil For Food’ ಹಗರಣದ ಹೂರಣವನ್ನು ಹೊರಹಾಕಿದ ಅಮೆರಿಕದ ಮಾಜಿ ಟ್ರೆಷರಿ ಮುಖ್ಯಸ್ಥ ಪೌಲ್ ವೋಲ್ಕರ್‍ಗೋ? ನಟವರ್ ಸಿಂಗ್ ಆತ್ಮಕಥೆ `ONE […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top