ರೈತರು,ಕೃಷಿಗೆ ಸಂಬಂಧಿಸಿದ ಮಸೂದೆಗಳು ಗಪ್ ಚುಪ್ ಹಾದಿ ಹಿಡಿದಿರೋದ್ರ ಮರ್ಮ ಏನು?ರೈತರು ಕೇಳುವ ಆತಂಕದ ಪ್ರಶ್ನೆಗಳು ಯಾವವು? ಅವುಗಳಿಗೆ ಸರಕಾರ ಉತ್ತರ ಕೊಡೋದು ಬೇಡ್ವೇ?ಚೀನಾದ ಗಡಿಯಲ್ಲಿ ಭಾರತದ ಸರ್ವಸನ್ನದ್ಧತೆ ತಿಳೀಲೇಬೇಕು..ಕೊರೊನಾ ವೈರಸ್ ಹರಡುವಿಕೆ ಪ್ರಮಾಣ ಏನಾಗ್ತಾ ಇದೆ?ಚೀನಾದ ಹೊಸ ವೈರಸ್ ಸೃಷ್ಟಿಸಿರುವ ಆತಂಕ!ಕಾಂಗ್ರೆಸ್ ಪಕ್ಷದ ಹಿಂದುತ್ವ ಮಂತ್ರ ಯಾವುದು?ಕಾಂಗ್ರೆಸ್ ಪುನರುತ್ಥಾನಕ್ಕೆ ಸುರ್ಜೇವಾಲಾ ಸೂತ್ರ…#Farmersbill#Apmc#Farmer'sprotest#Coronapandemic#Congressparty#RandeepSurjewala