ಬೆಂಗಳೂರಿನ ಕೇಶವಶಿಲ್ಪದಲ್ಲಿ ಇತ್ತೀಚೆಗೆ ನಡೆದ ಚೀನಾ ವಸ್ತು ವಿರೋಧಿಸಿ – ಸ್ವದೇಶಿ ಆಂದೋಲನ ಕಾರ್ಯಕ್ರಮಕ್ಕೆ ವಿಜಯವಾಣಿ-ದಿಗ್ವಿಜಯ ಟಿವಿ ಮಾಧ್ಯಮ ಸಹಯೋಗ. ವಿಜಯವಾಣಿ- ದಿಗ್ವಿಜಯ ಟಿವಿಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಅದಮ್ಯ ಚೇತನದ ತೇಜಸ್ವಿನಿ ಅನಂತ ಕುಮಾರ್, ಯುವ ನಾಯಕ ತೇಜಸ್ವಿ ಸೂರ್ಯ ಮತ್ತಿತರರು ಉಪಸ್ಥಿತರಿದ್ದರು.
Hariprakash Konemane
ARCHIVES
SUBSCRIBE
Get latest updates on your inbox, subscribe to my newsletter